ಅಧ್ಯಾಯ- ೪. ಶ್ರೀ ಗುರು ರೇವಣಸಿದ್ದೇಶ್ವರ ಜನನ.. ಶ್ರೀ ಪದ್ಮಗೊಂಡನು ಮತ್ತೆ ಮೂರು ಮದುವೆಯಾಗಿ.. ಒಟ್ಟು ಐದು ಹೆಂಡತೀಯರಿಂದ ಎಂಭತ್ತುನಾಲ್ಕು ಮಕ್ಕಳನ್ನು ಪಡೆದು.. ಅದರಲ್ಲಿ ಒಬ್ಬನಿಗೆ.. ಶ್ರೀ ಗುರು ರೇವಣಸಿದ್ದೇಶ್ವರರು ಜನಿಸುವರು. episod-3 • ಶಿವಭಕ್ತ ಪದ್ಮಗೊಂಡನ ಪ್ರೇ...
Пікірлер: 48
@anjaneyamohan684827 күн бұрын
ಜೈ ಶ್ರೀ ಜಗದ್ಗುರು ಶ್ರೀ ರೇವಣಸಿದ್ದೇಶ್ವರ 💐🙏🙏🙏🙏🙏🙏🙏🙏🙏🙏💐
@ShivaKumar-ib1vv11 ай бұрын
Namma Mane devaru Guru Revana Siddeshwara
@maliyappayyaguruvin33298 ай бұрын
ಸೂಪರ್
@mallikarjunapujari88202 жыл бұрын
ಜೈ ಶ್ರೀ ಜಗದ್ಗುರು ರೇವಣಸಿದ್ದೇಶ್ವರ🙏🙏🙏🙏🙏❤
@ShashankKumarY.k12 күн бұрын
Sir matte hunni kurubaru hatti kurubaru anta ege aythu
@galappat3456 Жыл бұрын
Jai Revannasiddeshwaraya namaha 🙏💐
@manjulammarc50442 ай бұрын
ಓಂ ನಮಃ ಶಿವಾಯ
@eswaripadam86054 ай бұрын
Ommsairam omnamahasiva omnarayana 🙏🏻🙏🏻🌹🌹
@AKjanapadasongs Жыл бұрын
Very nice video 🙏🙏🙏🙏🐏🐏
@rudresh51212 жыл бұрын
ಶ್ರೀ ಗುರು ರೇವಣ್ಣ
@mallikarjunallapur71684 ай бұрын
ಸಂಗೀತಕ್ಕೂ ಕಥೆಗೂ ಹೊಂದಾಣಿಕೆ ಆಗುತ್ತಿಲ್ಲ.
@Mahesh-ob9py Жыл бұрын
👌👌🙏🙏🙏🙏🙏👌👌
@siddeshdm6029 Жыл бұрын
ಕುಲಗುರು
@mallikarjunalgude989611 ай бұрын
Revanasidda born in kollipaka somewshwara linga he is veerashivaha dharma founde pancha peeta
@parashuramemmer99904 ай бұрын
ಸುಳ್ಳು ಸುದ್ದಿ...
@shankarnandeppanavar3459 Жыл бұрын
ರೇವಣಸಿದ್ದರ ಜನನ ಎಷ್ಟು ವಸ೯ ರೇವಣಸಿದ್ದರು ಭೂಮಿ ಮೇಲೆ ಎಷ್ಟು ಕಾಲ ಇದ್ದರು,ಎಲ್ಲಿವರಗೆ
@parashuramemmer99904 ай бұрын
೧೩೦ ವರ್ಷ...
@vasanthkumar-mq1vn5 ай бұрын
ತಪ್ಪು ಮಾಹಿತಿಯನ್ನು ಹಾಕಬೇಡಿ ದಯಮಾಡಿ ಯಾಕೆಂದರೆ ಶ್ರೀ ಶ್ರೀ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರರು ಬಾಳೆಹೊನ್ನೂರು ರಂಭಾಪುರೀ ಪೀಠದಲ್ಲಿ ಲಿಂಗದಿಂದ ಉದ್ಭವಿಸಿರದವರು ಕಾಲ ನಾವು ಏನು ಹೇಳಿದ್ರು ಕೇಳುತ್ತದೆ ಎಂದು ಹೇಳಬಾರದು ಯುಗಗಳು ಇತಿಹಾಸ ತಿಳಿಯಬೇಕು ಸರ್ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರು ಹಾಲುಮತ ಕುಲದೇವರು ಆದರು ನಿಜ ಆದರೆ ಹೇಗೆ ಆದರು ಆದು ಮುಖ್ಯ ಸರ್ ರಾಮಾಯಣ ಗ್ರಂಥ ಓದಿ ನಾವು ವೃತ ಚರ್ಚೆ ಮಾಡುವುದಿಲ್ಲ ದಯಮಾಡಿ ಕ್ಷಮಿಸಿ
@shreepoojariproductions5 ай бұрын
ಒಳ್ಳೆಯದು ಸರ್ ನಿಮ್ಮ ಅನಿಸಿಕೆಯನ್ನು ಗೌರವಿಸುತ್ತೇನೆ.. ಆದರೆ.. ನೀವು ಹೇಳುವ ಪ್ರಕಾರ ಯಾವಪುರಾಣದಲ್ಲಿದೆ ದಯವಿಟ್ಟು ತಿಳಿಸಿ ತಿಳಿದುಕೊಳ್ಳುತ್ತೇನೆ. ಆದರೆ ಶ್ರೀ ಗುರು ರೇವಣಸಿದ್ದೇಶ್ವರರ ಬಗ್ಗೆ ಒಂದು ಪುರಾಣದಲ್ಲಿ ಒಂದೊಂದು ರೀತಿಯಾದ ಉಲ್ಲೇಖಗಳಿವೆ.. ನಾನೂ ಕೂಡ ಪುರಣಾದ ಉಲ್ಲೇಖಗಳನುಸಾರನೇ ತಿಳಿಸಿದ್ದೀನಿ. ತಪ್ಪು ಮಾಹಿತಿ ಹಾಕುವ ಉದ್ದೇಶ ನನಗಿಲ್ಲಾ.. ಪುರಾಣಗಳನ್ನ ಓದಿ ಮನವರಿಕೆ ಆದಮೇಲೆನೇ ನಾನು ಅಧ್ಯಾಯಗಳನ್ನ ಮಾಡೋದು.
@shreepoojariproductions5 ай бұрын
ನಾನು ನೀಡುವ ಮಾಹಿತಿಗಳು ವರ್ಷಾನುಗಟ್ಟಲೇ ಮಾಡಿದ ಅಧ್ಯಾಯನದ ನಂತರವೇ ಸರ್ ದಯವಿಟ್ಟು ನಿಮ್ಮ ಮಾಹಿತಿಯನ್ನು ತಿಳಿಸಿ.
@shreepoojariproductions5 ай бұрын
ಸತ್ಯಯುಗದಲ್ಲಿ ನೆಡೆದ ಘಟನೆಗಳನ್ನ ನಾವೆಲ್ಲಾ ಪಯರಾಣಗಳಿಂದಾನೇ ತಾನೆ ತಿಳಿಯಲು ಸಾಧ್ಯ ಅಲ್ಲವೇ..
@siddudalavayi30664 ай бұрын
ಮೊದಲಿಗೆ ರಂಭಾಪುರಿ ಪೀಠವೇ ಕುರುಬರದು ಅಲ್ಲಿ ಆಗಿಹೋದ ೧೧೯ ಪೀಠಾಧಿಪತಿಗಳು ಕುರುಬ ಒಡೆಯರು ಈಗ ಅದನ್ನು ಕುರುಬರಿಂದ ಕಿತ್ತುಕೊಂಡಿದ್ದಾರೆ, ರಂಭಾಪುರಿ ಶ್ರೀ ಅವನೊಬ್ಬ ಡೋಂಗಿ ಸ್ವಾಮಿ ಮೊನ್ನೆ ನಮ್ಮ ಜಿಲ್ಲೆಯ ಜನ ಅವನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ... ರೇವಣಸಿದ್ಧೇಶ್ವರರ ತಂದೆ ಕುರುಬರ ಶಾಂತಿ ಮುತ್ತಯ್ಯ ಎಂಬುದಕ್ಕೆ ಶಾಸನಗಳ ಆಧಾರಗಳಿವೆ, ಲಿಂಗದಲ್ಲಿ ಉದ್ಭಸಿದ ಎಂದು ರೇಣುಕಾಚಾರ್ಯ ಎಂದು ಹೆಸರು ಬದಲಿಸಿದ ವೀರಶೈವರು ಸುಳ್ಳು ಕಥೆ ಕಟ್ಟಿದ್ದಾರೆ...
@likhithraj1687Ай бұрын
ನೀವು ಹೇಳಿರೋದು ಸರಿ ಇದೆ ಆದ್ರೆ ಜಗದ್ಗುರು ರೇಣುಕಾಚಾರ್ಯರು ಉದ್ಭವಿಸಿದ್ದು ಬಾಳೆಹೊನ್ನೂರಿನ ಪೀಠದಲ್ಲಲ್ಲಾ ಈಗಿನ ತೆಲಂಗಾಣ ರಾಜ್ಯದ "ಕೊಲ್ಲಿಪಾಕಿ"ಯ ಸೋಮೇಶ್ವರ ಲಿಂಗದಲ್ಲಿ....
@sunilak36783 ай бұрын
Don't post false statements, renukacharya born on kollipaki someshwara lingam, jagathguru renukacharya boron Satya uga, after the start of threthayuga Sri jagathguru renukacharya give birth to revanna siddeshwara of is thapasiddi , revanna sideshwara udbhavam on earth