ರಾಜ್ಯ ಸರ್ಕಾರವನ್ನೇ ನಡುಗಿಸಿದ ಹೈಕೋರ್ಟ್ ಜಡ್ಜ್- ಮಾತು ಕೇಳಿದ್ರೆ ಮೈ ಜುಂ ಅನ್ನುತ್ತೆ highcourt judge hp sandesh

  Рет қаралды 1,535,631

Third Eye

Third Eye

Күн бұрын

Пікірлер: 1 700
@ThirdEyekannada
@ThirdEyekannada 8 ай бұрын
ಬಂಧುಗಳೆ ನಮಸ್ಕಾರ. ಇದು ಒಂದು ವರ್ಷದ ಹಿಂದಿನ ಘಟನೆ‌.‌ ಆದ್ರೆ ಇಂದು ಅಂಜಾರಿಯಾ ಅವ್ರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ, ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವ್ರನ್ನ ನೆನಪು ಮಾಡಿಕೊಳ್ಳಲಾಗಿದೆ
@Manjushetty634
@Manjushetty634 8 ай бұрын
ಸರ್ ನಾನು ಕೂಡಾ ಆ ನ್ಯಾಯಾದೀಶರ video ನೋಡಿದ್ದೇ... ಇವತ್ತಿನ ಕಾಲದಲ್ಲಿ ಇಷ್ಟೊಂದು ಪ್ರಾಮಾಣಿಕವಾಗಿರೋರು ಇದಾರಲ್ಲಪ್ಪಾ ಅನಿಸ್ತು ಆ ನ್ಯಾಯಾದೀಶರು ಕರ್ನಾಟಕಕ್ಕೆ ಮಾದರಿ ಅದಕ್ಕೆ ತಾನೇ ಅವರು ಉನ್ನತ ಸ್ಥಾನದಲ್ಲಿರೋದು ಅಲ್ವಾ ರೈತರು ಹೆಮ್ಮೆ ಪಡೋ ವಿಷಯ...😊
@neelanagoudakm6270
@neelanagoudakm6270 8 ай бұрын
ಸರ್ ನಿಮ್ಮ ಊರುಕೂಡ ಎತ್ತುರು ಅಲ್ವಾ
@chandrushekar2169
@chandrushekar2169 8 ай бұрын
ಇದು ಒಂದು ವರ್ಷ ಇoದೆಂದೂ ಅನ್ನೋದು ನಿಜ ಆದರೆ ನೀವು ಮುಂಭಾಗದಲ್ಲಿ ಬರೆಯಬೇಕಲ್ಲ sir
@ThirdEyekannada
@ThirdEyekannada 8 ай бұрын
Namdu shivamogga sameepa, thirthahalli, agumbe (malendau)@@neelanagoudakm6270
@ravindranathsp3042
@ravindranathsp3042 8 ай бұрын
Sir your voice is very good. Selection. Of subject also .gd thanks
@mukundaa8986
@mukundaa8986 8 ай бұрын
ಇಂಥ ನ್ಯಾಯ ಮುರ್ತಿಗಳು ನಮ್ಮ ರಾಜ್ಯಕ್ಕೆ ತುಂಬ ಅಶ್ಯಕತೆ ಇದೆ. ಇವರಿಗೆ ನನ್ನ ನಮಸ್ಕಾರಗಳು
@sharvanivagdevi2465
@sharvanivagdevi2465 8 ай бұрын
🙏🙏 ಇಂಥ ಪ್ರಾಮಾಣಿಕ ಅಧಿಕಾರಿಗಳು ಎಲ್ಲಾ ಕ್ಷೇತ್ರದಲ್ಲಿ ಇದ್ದರೆ ಎಷ್ಟು ಚಂದಾ. ನಮ್ಮ ಭಾರತ ದೇಶ ಉದ್ಧಾರ ಆಗುತ್ತೆ . ತುಂಬಾ ಧನ್ಯವಾದಗಳು ಸರ್ ತಮಗೆ
@emilaemila1526
@emilaemila1526 8 ай бұрын
ನಿಮ್ಮಂಥ ಅಧಿಕಾರಿಗಳು ನೂರು ವರ್ಷ ಚೆನ್ನಾಗಿರಿ ನಿಮ್ಮನ್ನು ಹೆತವ್ರು ಭಾಗ್ಯವಂತರು ಸರ್ 👌👍🙏❤️
@jyothidaglur5703
@jyothidaglur5703 7 ай бұрын
ನ್ಯಾಯಮೂರ್ತಿಗಳೇ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಹಾಗೇ ಇರುವ ಇನ್ನಷ್ಟು ನ್ಯಾಯಮೂರ್ತಿಗಳು ನಮ್ಮ ದೇಶದಲ್ಲಿ ಹುಟ್ಟಿಬಂದು ದೇಶ ರಾಮರಾಜ್ಯವಾಗಲಿ 🙏
@Mr.Miracle_Mahi7
@Mr.Miracle_Mahi7 8 ай бұрын
ನಿಮ್ಮ ಪ್ರಾಮಾಣಿಕ ವೃತ್ತಿಗೆ ಕೋಟಿ ಕೋಟಿ ನಮನಗಳು ಸರ್ ❣️🙌
@PrabhakaraBHegde
@PrabhakaraBHegde 7 ай бұрын
Ji hind sir inthhavinda desha ulibahdu
@Mr.Miracle_Mahi7
@Mr.Miracle_Mahi7 7 ай бұрын
@@PrabhakaraBHegde 💯ನಿಜ ಸರ್
@rshekarmanish7200
@rshekarmanish7200 8 ай бұрын
ಇಂತಹ ಪ್ರಾಮಾಣಿಕ ನ್ಯಾಯಾದಿಷರನ್ನ ಕಾಣೋದು ಬಹಳ ಅಪರೂಪ, ಸಲ್ಯೂಟ್ ಸರ್ 🙏🏻 ನಮ್ಮ ಹಾಸನ ನಮ್ಮ ಹೆಮ್ಮೆ 👍
@fazal5441
@fazal5441 8 ай бұрын
ಇಂತಹ ನಿಷ್ಠಾವಂತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಧಿಕಾರಿಗೆಗಳಿಗೆ Hats off. ಮುಖ್ಯವಾಗಿ hp sandesh sir ಗೆ .
@Krishnamurthy-gl1tg
@Krishnamurthy-gl1tg 8 ай бұрын
My.salute.to Hon.judge
@DramaDrama-fx8kk
@DramaDrama-fx8kk 8 ай бұрын
Hats upsir
@pramamurthy
@pramamurthy 7 ай бұрын
ನಮ್ಮ ಸಮಾಜದ ಒಳಿತಿಗಾಗಿ ನಮ್ಮ ರಾಜ್ಯಕ್ಕೆ ಇಂಥ ನ್ಯಾಯ ಮೂರ್ತಿಗಳ ಅವಶ್ಯಕತೆ ತುಂಬಾ ಇದೆ. ಇವರಿಗೆ ನನ್ನ ನಮಸ್ಕಾರಗಳು.ಇಂಥವರ ಮೇಲೆ ದೇವರ ಗುರುಗಳ ಆಶೀರ್ವಾದ ಸದಾ ಇರಲಿ.
@ನಾನುಪರಷುರಾಮ
@ನಾನುಪರಷುರಾಮ 8 ай бұрын
ಮೆಚ್ಚಿದೆ ನ್ಯಾಯಮುರ್ತಿ ಗಳೇ 🙏 ನಿಮಗೆ ನನ್ನದೊಂದು ಸಲಾಮ್ 🙋‍♂️
@rakkurakshith3153
@rakkurakshith3153 8 ай бұрын
Nyayavdhi alla nyaya murthi
@prakashdk8717
@prakashdk8717 8 ай бұрын
ಇಂತಹ ನಿಷ್ಠಾವಂತ ನ್ಯಾಯಾಧೀಶ ಇರಭೇಕುಒಳ್ಳೆಯ ಜವಾಬ್ದಾರಿಹುದ್ದೆಯಲ್ಲಿಶಿಸ್ತು ಎಸಿಬಿ ದುಷ್ಟರ ಸಂಹಾರಕ್ಕೆ ನಮ್ಮ ಕನ್ನಡಿಗರು ರೈತಕುಲಭಾಂಧವರುಎಲ್ಲರೂ ಮೆಚ್ಚುವಂತಹ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಭೇಕು ಅವರಿಗೆ ತುಂಬಾ ಧನ್ಯವಾದಗಳು
@nagavenivittal4618
@nagavenivittal4618 8 ай бұрын
❤❤❤
@CSShetty-dc4op
@CSShetty-dc4op 7 ай бұрын
Hu ಹೆಣ್ಣು ‌
@Rameshv-ci9ly
@Rameshv-ci9ly 8 ай бұрын
ಇಂತವ್ರು ಜೇಡ್ಜ್ ಸ್ಸ್ ಸರ್ ಇದ್ರೆ ಸಂವಿಧಾನ ಉಳಿಯುತ್ತೆ. ಜೈಭೀಮ್
@ganapatimanju4442
@ganapatimanju4442 8 ай бұрын
ನಮ್ಮ ಸಮಾಜದ ಒಳಿತಿಗಾಗಿ ಇಂತಹ ನ್ಯಾಯ ಮೂರ್ತಿಗಳ ಅವಶ್ಯಕತೆ ತುಂಬಾ ಇದೆ.ಅವರಿಗೆ ನಮಸ್ಕಾರಗಳು
@subbannank4730
@subbannank4730 8 ай бұрын
ಆ ನ್ಯಾಯ ಮೂರ್ತಿಗಳು ಎಷ್ಟು ನಿಸ್ವಾರ್ಥಿ, ಹಾಗೂ ಚಾರಿತ್ರ್ಯವಂತ, ಹಾಗೂ ಎಷ್ಟೊಂದು ರೋಸಿ ಹೋಗಿದ್ದಾರೆ ಎಂದು ನೋಡಿದರೆ, ವ್ಯವಸ್ಥೆ ಯಲ್ಲಿ ಎಷ್ಟೊಂದು ಜನ ಕೆಟ್ಟ ರಕ್ತ ದವರಾಗಿದ್ದಾರೆ ಹಾಗೂ ಈ ಮುಂಡೇಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕುವಷ್ಟು ರೋಷ ಉಂಟಾಗುತ್ತದೆ. ಇನ್ನೊಬ್ಬ ನ್ಯಾಯ ಮೂರ್ತಿಗಳು BDA ಯನ್ನು ವಿಸರ್ಜಿಸಿ ಎಂದು ಹೇಳಿದರು. Ofcourse as I am experiencing, at the age of 73, in my opinion all' of BDA employees deserves to be shooted.
@jyothiravikumarjyothiravik4705
@jyothiravikumarjyothiravik4705 8 ай бұрын
Hats Off sir
@vijayakumarbadari2950
@vijayakumarbadari2950 8 ай бұрын
@ratnakaraBallagere
@ratnakaraBallagere 8 ай бұрын
Goodjadj
@ShanthiSa-gk6sj
@ShanthiSa-gk6sj 7 ай бұрын
😮😮😮😮​@@jyothiravikumarjyothiravik4705
@mallikarjuntupparotti-bv4du
@mallikarjuntupparotti-bv4du 8 ай бұрын
ನಮ್ಮ ರೈತರ ಮಕ್ಕಳ ಹೆಮ್ಮೆ ನಮ್ಮ ಹೆಮ್ಮೆ 🙏🙏💪💪🇮🇳🇮🇳
@D.NBalakrishna24
@D.NBalakrishna24 8 ай бұрын
ನ್ಯಾಯದ ಪರ ಇರುವ ಶ್ರಿ ಸಂದೇಶ್ ರಂತಹ ನ್ಯಾಯಾಧೀಶರು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಬೇಕಾಗಿದೆ.ತುಂಬಾ ಧನ್ಯವಾದಗಳು ಸಾರ್.
@natarajabn6550
@natarajabn6550 8 ай бұрын
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಅಲ್ಲಮ ಅಖಂಡ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ 🎉😊
@Devaraju.C.NDevaraju.C.N-pr9nj
@Devaraju.C.NDevaraju.C.N-pr9nj 8 ай бұрын
ಇಂತವರು ಉನ್ನತಿ ಒಂದಲಿ. ದೇವರ ಆಶೀರ್ವಾದ ಇವರಿಗಾಗಲಿ
@SHRIMANTBIRADAR150
@SHRIMANTBIRADAR150 8 ай бұрын
ನಿಮಗೆ ನನ್ನ ,ಮತ್ತು ನಮ್ಮ ಕನ್ನಡ ಜನರ ಪರವಾಗಿ ಅಭಿನಂದನೆಗಳು ಸರ್❤🙏🙌
@ಸಂಗೀತಾ.ಕೆ
@ಸಂಗೀತಾ.ಕೆ 8 ай бұрын
ಈಥರ ಹೇಳೂಕೆ ಧಮ್ ಇರಬೇಕು .ರೈತರ ಮಗ👏👏🙏❤️‍🔥🙏🙏🙏🙏
@kchikkanna2038
@kchikkanna2038 8 ай бұрын
ನ್ಯಾಯಮೂರ್ತಿ ಗಳ ಮಾತುಗಳು ನಮಗೆ ಸ್ಫೂರ್ತಿ. ನಿಮಗೆ ಧನ್ಯವಾದಗಳು ಸರ್
@ನನ್ನಕರುನಾಡು
@ನನ್ನಕರುನಾಡು 8 ай бұрын
ನಿಮ್ಮಂತ ನಿಷ್ಟಾವಂತ ಅಧಿಕಾರಿಗಳು ಈ ದೇಶಕ್ಕೆ ಬಹಳ ಅವಶ್ಯಕ ಸರ್ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು
@thimmashetty1294
@thimmashetty1294 7 ай бұрын
ಮಣ್ಣಿನ ಮಕ್ಕಳು ಯಾರನ್ನು ಬೇಕಾದರೂ ಪ್ರಶ್ನೆ ಮಾಡಬಹುದು. ದೇಶದ ಜನತೆಗೆ ಅನ್ನ ಹಾಕುವ ಹಕ್ಕು ಅವರಿಗೆ ಇದೆ ಆ ಉದ್ದೇಶದಿಂದ ರೈತರ ಉಳಿಮೆ ಕೆಲಸವನ್ನು ಬೇರೆ ಯಾರು ಮಾಡಲಿಕ್ಕೆ ಆಗಲ್ಲ 🙏👍👌❤️🤩
@ಸಂತು007
@ಸಂತು007 8 ай бұрын
ಇಂತಹ ನಿಷ್ಠಾವಂತ ಅಧಿಕಾರಿಗಳು ಲಕ್ಷದಲ್ಲಿ ಒಬ್ಬರು ಸರ್, i salute sandesh sir ♥️
@dr.sanjaykumar3518
@dr.sanjaykumar3518 3 ай бұрын
ಸಮಾಜಕ್ಕೆ ಇಂತ ಸದ್ ಬಾಂಧವರ ಅವಶ್ಯಕತೆ ಇದೆ. ದೇವರು ನ್ಯಾಯಮೂರ್ತಿ ಸಂದೇಶ ಅವರಿಗೆ ಒಳಿತನ್ನು ಮಾಡಲಿ. ಇವರನ್ನು ಹೆತ್ತ ಅಂತಹ ತಂದೆ ತಾಯಿಗಳು ಧನ್ಯರು. ❤❤❤🎉🎉🎉
@keyyessuryanarayana6529
@keyyessuryanarayana6529 8 ай бұрын
ಧನ್ಯವಾದಗಳು ಸಾರ್. ನಿಮ್ಮ oತಹ. ನ್ಯಾಯ ವಾದಿಗಳ ಸಂತತಿ ಹೆಚ್ಚಲಿ.
@ramamurthysomanahalli
@ramamurthysomanahalli 2 ай бұрын
ಮಾನ್ಯ ಸಂದೇಶ್ sir, Suuuper sir. ನಿಮ್ಮಂಥವರು ಇದ್ದರೆ ಮಾತ್ರ ನ್ಯಾಯಾಂಗ ಇರುತ್ತೆ. ಭ್ರಷ್ಟ ರಾಜಕಾರಣಿಗಳು ಕಾನೂನು ತಮ್ಮ ಕೈಯಲ್ಲಿ ಇದೆ ಎಂದು ಭಾವಿಸಿದ್ದಾರೆ. ತಮ್ಮ ಮಾತು ಅರ್ಥಪೂರ್ಣ.
@rajubannur5476
@rajubannur5476 8 ай бұрын
ಶಿವ ಪರಮಾತ್ಮ ಅವರಿಗೆ ಆಯುಷ್ಯ ಆರೋಗ್ಯ ದಯಪಾಲಿಸಲಿ, ದೇಶ ಸೇವೆಗೆ ಅವರ ಕೊಡುಗೆ ಇನ್ನೂ ಹೆಚ್ಚಾಗಿ ದೊರೆಯಲಿ, ಅವರಿಗೆ ನನ್ನ ಅಭಿನಂದನೆಗಳು 💐🙏
@savithriraghu7641
@savithriraghu7641 5 ай бұрын
ನಿಮಗೆ ಜನ್ಮ ಕೊಟ್ಟ ಅಪ್ಪ ಅಮ್ಮ ಗೆ ನನ್ನ ತುಂಬು ಹೃದಯದ ಧನ್ಯವಾದಗಳು
@hnventesh890
@hnventesh890 8 ай бұрын
ಇಂತಹ ನಿಷ್ಠಾವಂತ, ನಿರ್ಭೀತಿಯ,ನ್ಯಾಯಪರ ನ್ಯಾಯಾಧೀಶರು ಇ0ದಿನ ಅಗತ್ಯ ❤ತಮಗೊ0ದು ಸಲಾಮ್ ❤
@ramakrishnahh8861
@ramakrishnahh8861 5 ай бұрын
🙏ಬಹಳ ಹಿತವಾದ ವಿಚಾರ ಆದ್ದರಿಂದ ತಮಗೆ ಅನಂತಾನಂತ ಹೃದಯಪೂರ್ವಕ ಕೃತಜ್ಞತೆಗಳು 🙏
@reddappasm7897
@reddappasm7897 8 ай бұрын
ನ್ಯಾಯಮೂರ್ತಿಗಳು ನಮ್ಮ ಭಾರತ ಮಾತೆಯ (ಹೆತ್ತ ತಾಯಿ ) ಸುಪುತ್ರರು ಧನ್ಯವಾದಗಳು.
@irayyacharanthimath239
@irayyacharanthimath239 6 ай бұрын
ನಿಮ್ಮ ಅವಶ್ಯಕತೆ ನಮ್ಮ ರಾಜ್ಯಕ್ಕೆ ತುಂಬಾ ಇದೆ ಸರ್ ❤
@purushothamt2092
@purushothamt2092 8 ай бұрын
ನ್ಯಾಯ ಮೂರ್ತಿ ಸಂದೇಶ ರವರಿಗೆ ವಂದನೆಗಳು, ಇಂತಹ 1000 ಜನ ನ್ಯಾಯ ದಿಷರು ನಮ್ಮ ಹೈ ಕೋರ್ಟ್ ಗೆ ಬೇಕಾಗಿದ್ದಾರೆ.
@sadappajakanur-dm3sp
@sadappajakanur-dm3sp 8 ай бұрын
ಸರ್ ಇವರಿಗೆ ವಿದ್ಯಾದನ್ ಮಾಡಿದ ಗುರುಗಳ ಪಾದಕ್ಕೆ ನನ್ನ ನಮನಗಳು. ಇಂಥ ಖಡಕ್ ಆಫೀಸರ್ ಗೇ ನನ್ನ ಕೋಟಿ ನಮನಗಳು. 🙏🙏🙏🙏🙏👌👌👌👌👌👍👍👍👍👍👏👏👏👏👏.
@hmgundegowda01
@hmgundegowda01 8 ай бұрын
ಎಲ್ಲಾ ಜಡ್ಜ್ಗಳು ಇದೇ ತರ ಇರಲ್ಲ ಒಬ್ಬೊಬ್ಬರು ಜಡ್ಜ್ಗಳು ನಾವು ಹೇಳುವುದನ್ನು ಕೇಳಿಸಿಕೊಳ್ಳುವುದೇ ಇಲ್ಲ ಇಂಥವರು ಅಪರೂಪ ಇವರಿಗೆ ನಮ್ಮ ನಮಸ್ಕಾರಗಳು
@kgngowda5787
@kgngowda5787 8 ай бұрын
ಎಲ್ಲರಿಗೂ ನಮಸ್ಕಾರ..ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂದೇಶ ರವರಂತ ವರು ಮುಂದಿನ ದಿನಗಳಲ್ಲಿ ಈ ದೇಶದ ಮನೆ ಮನೆಗೆ ಒಬ್ಬರಂತೆ ಜನಿಸಲಿ ಎಂದು ನಾನು ಭಗವಂತ ನಲ್ಲಿ ಬೇಡುವೆ ..... ಖಂಡಿತವಾಗಿ ಮುಂದಿನ ದಿನಗಳಲ್ಲಿ ಈ ಭರತ ಖಂಡ ದಲ್ಲಿ ಸತ್ಯದ ದರ್ಶನ ಹರಿವು ಬಂದೆ ಬರುತೆ.. ಧರ್ಮಕ್ಕೆ ನ್ಯಾಯಕ್ಕೆ ಜಯವಾಗಲಿ ...
@AnveerappaNavani-r9h
@AnveerappaNavani-r9h 4 ай бұрын
🌹🌹🙏🙏❤🇮🇳🇮🇳🐯🦁🇮🇳🇮🇳🕉🕉🚩🚩" SATYAMEV JAYATE. " ❤🇮🇳🕉🚩🚩" JAI, SANATANI, " RASHTRA BHAKT " BHARATIYA NAGARIK, KO, " KOTI - KOTI SADAR PRANAM. ❤🌹🌹🙏🙏
@GaneshGanesh-uo8sb
@GaneshGanesh-uo8sb 8 ай бұрын
ನಮ್ಮ ನ್ಯಾಯಾಂಗ ವನ್ನು ಉನ್ನತ ಮಟ್ಟಕ್ಕೆ ತರಲು ಈತರಹ ನ್ಯಾಯವಾದಿಗಳು ಬಹಳ ಮುಖ್ಯ.
@RanjanR-op3lg
@RanjanR-op3lg 8 ай бұрын
Good
@shekarsreelashmidevinamhas2016
@shekarsreelashmidevinamhas2016 8 ай бұрын
ನಮ್ಮ ಕನ್ನಡದ ಕಣ್ಮಣಿ ನ್ಯಾಯಮೂರ್ತಿಗಳಿಗೆ 1000🙏ಗಳು 👏ನಿಮ್ಮ ಖಡಕ್ ಮಾತುಗಳು ಒಂದ್ ಒಂದು ವಜ್ರ 🌋💞🌹🌹🌹👍🙏
@siddhannamuchandi99
@siddhannamuchandi99 8 ай бұрын
ಇಂತಹ ನಿಷ್ಠಾವಂತ ಅಧಿಕಾರಿಗಳ ಅವಶ್ಯಕತೆ ಬಹಳಷ್ಟು ಇದೆ. ಅಭಿನಂದನೆಗಳು ತಮಗೆ🙏🙏
@shekharayyahiremath565
@shekharayyahiremath565 8 ай бұрын
❤❤ ಇಂತಹ ನ್ಯಾ ಯ ಮೂರುತಿಗಳು ಪೀಠದಲ್ಲಿ ಇರುವುದರಿಂದ ದೇವರ ಸಮಾನ ನಮಸ್ಕಾರಗಳೂ
@ravikumar-ln2cs
@ravikumar-ln2cs 8 ай бұрын
ಸೂಪರ್ ಉತ್ತಮ ಮಾತು ಸಂದೇಶ ನಗುವಿನ ನಮಸ್ಕಾರ ಧನ್ಯವಾದಗಳು ಜೈ ವಿಜಯ ಕನ್ನಡ ಸಾಮ್ರಾಜ್ಯ 💞👌
@mudduranganath7489
@mudduranganath7489 2 ай бұрын
ಸಂದೇಶ್ ಸರ್ ರವರಂತಹ ಅಧಿಕಾರಿಗಳು ಮತ್ತು ನ್ಯಾಯ ಮೂರ್ತಿಗಳ ಅಗತ್ಯ ನಮ್ಮ ರಾಜ್ಯ ಮತ್ತು ರಾಷ್ಟ್ರಕ್ಕಿದೆ, ಉಳಿದವರೂ ಇವರನ್ನು ನೋಡಿ ಕಲಿತುಕೊಳ್ಳಲಿ ಮತ್ತು ಅನುಸರಿಸಲಿ,🌷🙏
@girijahn8976
@girijahn8976 8 ай бұрын
ಇಂಥವರ ಮೇಲೆ ದೇವರ ಗುರುಗಳ ಆಶೀರ್ವಾದ ಸದಾ ಇರಲಿ
@vivekanandakg4527
@vivekanandakg4527 8 ай бұрын
ಇದ್ದರೆ ಇರಬೇಕು ಇಂಥ ನ್ಯಾಯ ❤ಮೂರ್ತಿ ಗಳು❤❤🙏🏾🙏🏾
@hemantharalikatti4thshreya36
@hemantharalikatti4thshreya36 8 ай бұрын
ಹಿಂತಹ ನ್ಯಾಯಮುರ್ಥಿಗಳಿಗೆ ನಮಸ್ಕಾರಗಳು 🌹🌹🌹🙏
@leelavathib7947
@leelavathib7947 7 ай бұрын
ನ್ಯಾಯಕ್ಕೆ ಜಯವಾಗಲಿ....ನಿಮ್ಮ ಹುದ್ದೆಯ ಕಾರ್ಯ ವೈ ಕರಿ ನಮ್ಮ ಹೆಮ್ಮೆ.. ಸತ್ಯಮೇವ ಜಯತೆ..ಶುಭಮಸ್ತು..
@meenakshihm9642
@meenakshihm9642 3 ай бұрын
ಇಂತಹ ನ್ಯಾಯ ಮೂರ್ತಿಗಳು.. ನಮ್ಮ ದೇಶಕ್ಕೆ.. ಇದ್ದದಾಗಲೇ.. ಭ್ರಷ್ಟಾಚಾರ ಅನ್ನೋದು.. ನಿರ್ಮೂಲನೆ.. ಆಗೋದು 💐👍🏼🍫
@narayanrnarayanyoua4616
@narayanrnarayanyoua4616 8 ай бұрын
ಈ ಸಮಾಜದ ಉನ್ನತಿಗಾಗಿ ಇಂತಹ ನ್ಯಾಯಾದೀಶರು ಅತ್ಯಾವಶ್ಯವಾಗಿದೆ
@MSWAMYSWAMY-mt1hd
@MSWAMYSWAMY-mt1hd 7 ай бұрын
ಸಂದೇಶ್ ಜೇಡ್ ಸಾಹೇಬ್ರಿಗೆ ತುಂಬಾ ಹೃದಯಪೂರ್ವಕ ಅಭಿನಂದನೆಗಳು ನೀವು ಭ್ರಷ್ಟಾಚಾರ ವಿರುದ್ಧವಾಗಿ ಧ್ವನಿ ಎತ್ತಿರುವ ವಿಚಾರದಲ್ಲಿ ನಾವು ನಿಮಗೆ ಹೃತ್ಪೂರ್ವಕ ಅಭಿನಂದನೆಗಳೊಂದಿಗೆ ಸಲ್ಲಿಸುತ್ತಾ ನಮಸ್ಕರಿಸುತ್ತೇವೆ ಹಾಗಾಗಿ ಪುತ್ತನಪುರ ಶಶಿಕುಮಾರ್ ಹಾಗೂ ಅನ್ನೋರ್ ಎಂ ಸ್ವಾಮಿ
@vijaykumarvijay6089
@vijaykumarvijay6089 8 ай бұрын
ಇಂತಹ ಜನಕ್ಕೆ ರಕ್ಷಣೆ ಎಲ್ಲಾ ವಿಷಯದಲ್ಲೂ ಇರಬೇಕು
@vijaymurthymv7768
@vijaymurthymv7768 8 ай бұрын
Yes
@geethakulal6009
@geethakulal6009 8 ай бұрын
ಹೌದು
@vaidehiks7706
@vaidehiks7706 8 ай бұрын
À à​@@vijaymurthymv7768
@PrabhuPrabhu-op6es
@PrabhuPrabhu-op6es 7 ай бұрын
ನಮ್ಮ ರಾಜ್ಯ ಸರಕಾರಕ್ಕೆ ಇಂಥ ಜಡ್ಜ್ ಸರ್ ಬೇಕು ನಮಸ್ತೆ ಸರ್ ನಮಸ್ತೆ
@Karna.k
@Karna.k 8 ай бұрын
ಇಂತಹ ಪ್ರಾಮಾಣಿಕ, ದಕ್ಷ ನ್ಯಾಯಾಧೀಶರ ಅವಶ್ಯಕತೆ ತುಂಬಾ ಇದೆ..🙏 Hats off to you sir🙏🙏
@ಶಿಕ್ಷಣಜ್ಞಾನ
@ಶಿಕ್ಷಣಜ್ಞಾನ 4 ай бұрын
✍️👍👌ನ್ಯಾಯಮೂರ್ತಿಗಳು 100% ಮಾತು ನುಡಿದಿದ್ದಾರೆ.👌🤝🤝🙏🙏💐💐💐💐💐
@manjujourneyvlogs7858
@manjujourneyvlogs7858 8 ай бұрын
ನಮ್ಮ ಹಾಸನದ ಹೆಮ್ಮೆಯ ನ್ಯಾಯಾಧೀಶರು ಹೆತ್ತೂರಿನ ಸಂದೇಶ್ ಸರ್ ❤❤❤❤
@susheelendraAcharya
@susheelendraAcharya 8 ай бұрын
ಅನಂತ ಧನ್ಯವಾದಗಳು
@keshavamurthybs1956
@keshavamurthybs1956 8 ай бұрын
ನ್ಯಾಯಾದೀಶರಾದ ಸಂದೇಶ್ ಅವರಿಗೆ ಅಭಿನಂದನೆಗಳು. ಬೇರೆ ನ್ಯಾಯಾದೀಶರುಗಳು ಗೆಣಸು ಕೆತ್ತುವುದನ್ನು ಬಿಟ್ಟು ದೇಶ ಸೇವೆ ಮಾಡಲಿ.
@shamilishetty2038
@shamilishetty2038 7 ай бұрын
Great ಇಂಥವರು ನಮಗೆ ಇನ್ಸ್ಪಿರೇಷನ್ ಆಗ್ಬೇಕು
@nagaveniv4759
@nagaveniv4759 8 ай бұрын
🙏🙏🙏🙏🙏 ಬದುಕಿನ ಅವಧಿ ಮುಖ್ಯ ವಾಗಬಾರದು. ಬದುಕಿನ ರೀತಿ ಮುಖ್ಯ ವಾಗಬೇಕು. ನೆಲಸಮವಾಗುವಂತೆ ತುಳಿಯಲ್ಪಟ್ಟರೂ ಸತ್ಯ ಮತ್ತೆ ಎದ್ದು ನಿಲ್ಲುತ್ತದೆ. ನಂಬಿಕೆಯೇ ಬದುಕು. ಬದುಕೇ ನಂಬಿಕೆ.
@chandrarajuurs9236
@chandrarajuurs9236 8 ай бұрын
😂
@mohann2289
@mohann2289 7 ай бұрын
ಸತ್ಯವನ್ನು ಯಾರೂ ಎಂದೂ ತುಳಿಯಲು ಆಗಲ್ಲ, ಅದು ಮರೆಯಲ್ಲಿ ಇರುತ್ತದೆ ಅದನ್ನ ಒರೆಸಿದರೆ ಮತ್ತೆ ಬೆಳಕಿಗೆ ಬರ್ತದೆ
@dbsanthu2343
@dbsanthu2343 7 ай бұрын
ದೇಶದ ಬಡವರ ಪರವಾಗಿ ನನ್ನ ವಂದನೆಗಳು,,, ಸರ್
@ShivuShivakumar-b4n
@ShivuShivakumar-b4n 8 ай бұрын
ನಿಮಗೆ ಧನ್ಯವಾದಗಳು
@Inferno-dt4rw
@Inferno-dt4rw 7 ай бұрын
ನ್ಯಾಯದೇವತೆಯ ಸ್ಥಾನದಲ್ಲಿ ನಿಂತು ನ್ಯಾಯ ದೊರಕಿಸುವ ವೃತ್ತಿ ನ್ಯಾಯಮೂರ್ತಿಗಳ ದ ಗಿರಬೇಕು ಧನ್ಯವಾದಗಳು ಸರ್ 🙏🏻🙏🏻
@Manjushetty634
@Manjushetty634 8 ай бұрын
Hi sir 🌹💐🙋‍♂️🙏 ನಾನು ಕೂಡಾ ಶಾಸಕಾಂಗ ಕಾರ್ಯoಗಕಿಂತಾ ಪ್ರತೇಕವಾಗಿರುವ ನ್ಯಾಯಾಂಗವನ್ನ ಮಾತ್ರಾ ನಂಬೋದು Becouse ಮೊದ್ಲು ನಾನು ನಂಬಿಕೆ ಕಳ್ಕೊಂಡಿದ್ದೆ ನಮ್ಮ ಸೌಜನ್ಯ ಕೇಸಲ್ಲಿ ಆದ್ರೆ ಈಗ ತುಂಬಾ ನಂಬಿಕೆ ಇದೆ......... ಒಳ್ಳೆದಾಗಲಿ 🙋‍♂️
@varadarajaluar2883
@varadarajaluar2883 7 ай бұрын
ನಮಸ್ತೆ ಸರ್, ಈ ಸಂಚಿಕೆಯನ್ನು ನೋಡಲು ಸಂತೋಷವಾಯಿತು.
@marynoronha2861
@marynoronha2861 8 ай бұрын
ಅಭಿನಂದನೆಗಳು ಸರ್ ನಿಮ್ಗೆ 🙏🏼🙏🏼🙏🏼👋👋👋👋
@sachidanandakr3858
@sachidanandakr3858 7 ай бұрын
ತಮ್ಮಂತ ನ್ಯಾಯದಿಶರು ಇರಬೇಕು ಸರ್. ಧನ್ಯವಾದಗಳು.
@indiras7504
@indiras7504 8 ай бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@sanjukuratti1993
@sanjukuratti1993 8 ай бұрын
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಈ ರೀತಿ ವ್ಯಕ್ತಿಗಳು ಇದ್ದರೆ ನಮ್ಮ ದೇಶವನ್ನು ಸಮೃದ್ಧಿ ಗೊಳಿಸಲು ಬಹಳ ದಿನಗಳು
@swarnakannan4024
@swarnakannan4024 8 ай бұрын
ಇಂತವರು ತುಂಬಾ ಜನ ಮತ್ತೆ ಮತ್ತೆ ಹುಟ್ಟಿ ಬರಲಿ 🙏
@shilpakala8105
@shilpakala8105 8 ай бұрын
ನಮ್ಮ ಹಾಸನದ (ಸಕಲೇಶಪುರದ ಹೆತ್ತೂರು)ಸುಪುತ್ರ🎉🎉
@aswathaaswatha5531
@aswathaaswatha5531 7 ай бұрын
Best.Butffll
@RamaKrishana-pe9ro
@RamaKrishana-pe9ro 8 ай бұрын
ತಮಗೆ ಧನ್ಯವಾದಗಳು ಸರ್
@ಸೃಜನಶೀಲತೆ
@ಸೃಜನಶೀಲತೆ 7 ай бұрын
ಸೂಪರ್ ಸರ್ ಹೀಗೆ ಇರಬೇಕು ❤
@ramannaramesh5612
@ramannaramesh5612 8 ай бұрын
ಈ ಕಲುಷಿತ ಸಮಾಜದಲ್ಲಿ ಇಂತಹ ಅಪರೂಪದ ವ್ಯಕ್ತಿ ಗಳು ಇದ್ದರೆ ಎಂದರೆ ನಮ್ಮ ಭಾಗ್ಯ.
@MohamedAli-xs2rf
@MohamedAli-xs2rf 7 ай бұрын
ದೇಶದ ಜನತೆಗೆ ಸರ್ಕಾರ ಗಳ ಮೇಲೆ ಸಂಪೂರ್ಣ ಭರವಸೆ ಇಲ್ಲದಂತಾಗಿದೆ, ನಂಬಿಕೆ ಮಾತ್ರ ನ್ಯಾಯಾಲಯದ ಮೇಲೆ ಮಾತ್ರ ಉಳಿದಿದೆ, ❤❤❤
@KalaVathi741
@KalaVathi741 8 ай бұрын
ನ್ಯಾಯಾಂಗದಲ್ಲಿ ಇಂತಹ ನ್ಯಾಯದೀಸರು. ಇದ್ದರೆ ಎಸ್ಟೆ ಬ್ರಷ್ಟಚಾರ ನಡೆಸುವ ಅಧಿಕಾರಿಗಳನ್ನು ಮಟ್ಟ ಆಕಬಹುದು ನಿಮ್ಮಿಂದ ಈ ವಿಡಿಯೋ ನಮಗೆ ಉಪಯುಕ್ತ ಆಗಿದೆ ಸರ್ ನ್ಯಾಯ ಅನ್ಯಾಯ ಬಗ್ಗೆ ತಿಳಿದು ಕೊಳ್ಳಬಹುದು ❤😊
@muthuraju4006
@muthuraju4006 Ай бұрын
ಇಂತಹ ನ್ಯಮೂರ್ಥಿಗಳು ಬರಬೇಕು ಬ್ರಷ್ಟಾಚಾರ ತೊಲಗಬೇಕು ಒಳ್ಳೆ ಸಂದೇಶ ಸಾರಿದ ನಿಮಗೆ ಧನ್ಯವಾದಗಳು ಸರ್
@geetha3024
@geetha3024 8 ай бұрын
ಇಂಥ ಸಥ್ಯವಂತೃ ಮಾತ್ರ ನ್ಯಾಯ ಮೂರ್ತಿಗಳು ಆಗಬೇಕ. 🙏🙏🙏🙏
@hasansabrampurhasan10
@hasansabrampurhasan10 8 ай бұрын
ನಿಜಕ್ಕೂ ಹೀರಾ ಸರ್ ನೀವು ❤❤❤💐
@MalenaaduExpress
@MalenaaduExpress 8 ай бұрын
ಇಂತ ಜಡ್ಜ್ ಇರ್ಬೇಕು ❤️ಎಲ್ಲರಿಗೂ ನ್ಯಾಯ ಪಕ್ಕ
@basavarajabasavaraja3547
@basavarajabasavaraja3547 2 ай бұрын
ಸಾರ್ ತುಂಬಾ ಧನ್ಯವಾದಗಳು
@mallikarjunpatilpolicepati6688
@mallikarjunpatilpolicepati6688 8 ай бұрын
ಧನ್ಯವಾದಗಳು ಸಾರ್ 🙏
@lakshmanachargp8774
@lakshmanachargp8774 8 ай бұрын
Sir big salute super message 👌👏🙏🙌👍
@RaguRagu-y8d
@RaguRagu-y8d 8 ай бұрын
👍ಅದ್ಭುತ ವರದಿ ಸರ್ 👌
@agluriagluri4694
@agluriagluri4694 7 ай бұрын
ಸರ್ ಈ ರಾಜಕೀಯ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಹೊರಟು ಹೋಗೆದ
@narayanar25
@narayanar25 8 ай бұрын
ಇಂತಹ ಉತ್ತಮ ಜನಪರ ವ್ಯಕ್ತಿಗಳು ಯಾವುದೇ ವ್ಯವಸ್ಥೆಯಲ್ಲಿ ಯಾಗಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ.
@thanishkathanmaysn532
@thanishkathanmaysn532 7 ай бұрын
ಅಭಿನಂದನೆಗಳು!
@mallayyamathapati2547
@mallayyamathapati2547 8 ай бұрын
ಧನ್ಯವಾದಗಳು 🙏
@KruthikaMj
@KruthikaMj Ай бұрын
ಯಂತ ಅದ್ಭುತವಾದ ಸಂಗತಿ ವಿಷಯ ತುಂಬಾ ಚೆನ್ನಾಗಿದೆ ಇಂತಹಾ ಪ್ರತಿಭೆಗಳು ಅಧಿಕಾರಿಗಳು ಬೆಳಕಿಗೆ ಬರಲೇ ಬೇಕು ಬ್ರದರ್ ದೇಶದಲ್ಲಿ ಹುಡುಕಿದರು ಸಿಗುವುದಿಲ್ಲ ಇಂತಹಾ ಪ್ರತಿಭೆಗಳು ಅಧಿಕಾರಿಗಳು ನೀಮ್ಮ ನಮ್ಮ ಕನ್ನಡಿಗರ ಶಂಕ್ರಣ್ಣ ನ ಪರವಾಗಿ ನ್ಯಾಯ ಸಮ್ಮುಖದಲ್ಲಿ ಅಧಿಕೃತವಾಗಿ ವಿಷಯ ತಿಳಿಸಿದ ಮಹಾ ಮಾದ್ಯಮಕ್ಕೆ ಒಂದನೇ ಅಭಿನಂದನೆ ಸಲ್ಲಿಸುವ ಜಗಣ್ಣ ಮಾಳೇನಹಳ್ಳಿ ಭದ್ರಾವತಿ ಶಿವಮೊಗ್ಗ ಜಿಲ್ಲೆ
@keernanHU
@keernanHU 8 ай бұрын
Hats off you sir..🙏
@nirmalaps3856
@nirmalaps3856 7 ай бұрын
Excellent...presentation....GOD BLESS U n your Team.
@mgrshekhar6693
@mgrshekhar6693 8 ай бұрын
ಇಂತಹ ನಿರ್ಭಿತ, ಸತ್ಯಕ್ಕೆ, ನ್ಯಾಯ ಸಮತ್ತಕ್ಕೆ ಬೆಲೆಯನ್ನು ಕೊಡುವ ನ್ಯಾಯಾಧೀಶರ ಅವಶ್ಯಕತೆ ಬಹಳಷ್ಟಿದೆ ಮತ್ತು ಈ ನ್ಯಾಯಮೂರ್ತಿಗಳಿಗೆ 🎉
@klraju6534
@klraju6534 7 ай бұрын
ನ್ಯಾಯಾಂಗ ವ್ಯವಸ್ಥೆಗೆ ಕೋಟಿ ಕೋಟಿ ಪ್ರಣಾಮಗಳು ಸರ್
@rudreshahs5793
@rudreshahs5793 8 ай бұрын
ನ್ಯಾಯಾಂಗವೂ ಈಗ ಭ್ರಷ್ಟವ್ಯವಸ್ಥೆಯ ಕೆಲ ಸಂದರ್ಭದಲ್ಲಿ ಭಾಗವಾಗುತ್ತಿದೆ ಅನ್ನುವ ಗಮಾನಿ ಅಲ್ಲಲ್ಲಿ, ಆದರೂ ಈಗಲೂ ಜನರ ನಂಬಿಕೆ ನ್ಯಾಯವ್ಯವಸ್ಥೆಯಮೇಲಿದೆ, ಅದನ್ನು ಗೌರವಿಸುತ್ತಾರೆ,🎉
@MallikarjunaiahTumkur-sj3cu
@MallikarjunaiahTumkur-sj3cu 7 ай бұрын
ಇವರೇ ನಿಜವಾದ ಅರ್ಥದಲ್ಲಿ ಬಡವರ ನ್ಯಾಯ ದೇವರು ಶುಭಾಶಯಗಳು
@BasavarajK-zp5xu
@BasavarajK-zp5xu 4 ай бұрын
Thanks for.a breve very important video
@appajappar8349
@appajappar8349 8 ай бұрын
ಇನ್ನೂ ಇಂಥಹ ಮಹಾನ್ ಜೀವಿಗಳಿರುವುದರಿಂದಲೇ ನ್ಯಾಯ ಕೆಲ ಮಟ್ಟಿಗಾದರೂ ಜನಗಳ ನಂಬಿಕೆಯನ್ನು ಉಳಿಸಿಕೊಂಡಿದೆ.
@RajashekharNandimath
@RajashekharNandimath 8 күн бұрын
🙏🏻🙏🏻 ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮಂತ ಪ್ರಾಮಾಣಿಕ ಅಧಿಕಾರಿಗಳು ಬಂದರೆ ನಮ್ಮ ಭಾರತ ದೇಶದಲ್ಲಿ ಬಡವ ಮತ್ತು ಶ್ರೀಮಂತ ಅನ್ನುವ ಭೇದ ಭಾವವೇ ಇರುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ಸರ್ ತಮಗೆ 🙏🏻🙏🏻
@shivanagoudak7477
@shivanagoudak7477 8 ай бұрын
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೋಗುತ್ತಾಲಿದೆ. ಎಲ್ಲರೂ ಭ್ರಸ್ತರೆ ಆದರೆ .ದೇಶ ಉಳಿ ಯುವುದಿಲ್ಲ. ಮಿಲಿಟರಿ ಸರ್ಕಾರ ಬರಲಿ.75 ವರ್ಷ ದಿಂದ ಅಧಿಕಾರ ಮಾಡಿದ ಎಲ್ಲಾ ಸಂಪತ್ತು ವಶ ಪಡಿಸಿಕೊಲ್ಲಲಿ. ನಮಗೆ ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಕಳೆದು ಹೋಗಿದೆ. ಬಡ ಜನರು ಏನು ಮಾಡುವುದು. ಎಲ್ಲಾ ಸ್ತರದಲ್ಲಿ ಭ್ರಷ್ಟರು. ಕೇಳಿ ಕೇಳಿ ಸಾಕಾಗಿದೆ. ಕಾನೂನು ಕೈಗೆ ತೆಗೆದು ಕೊಳ್ಳುವುದೊನ್ದೆ ಬಾಕಿ.
@rameshkayarthadka6288
@rameshkayarthadka6288 8 ай бұрын
ಇವರಿಗೆ ಸದಾ ದೇವರು ಆರೋಗ್ಯ ಕರಕಣಿಸಲಿ
@lokesh_hp
@lokesh_hp 8 ай бұрын
ನಮ್ಮ ಸಕಲೇಶಪುರದ ನಮ್ಮೂರು ಹೆತ್ತೂರಿನ ಮಣ್ಣಿನ ಮಗ ❤❤
@sathyanarayanarai2774
@sathyanarayanarai2774 8 ай бұрын
Most of the the time this kind of heroes are not exposed to the general public. Very good work 👏 Wish you and Judge Sir Sandesh long healthy and prosperous life ahead 🙏
@nageshnaga2596
@nageshnaga2596 8 ай бұрын
ಜೈ ಭೀಮ್ sir 🔥💙👌👍
@jagadeeshwaragoudapatil8482
@jagadeeshwaragoudapatil8482 7 ай бұрын
ರೈತರ ಮಕ್ಕಳಿಗೆ ಮಾತ್ರ ಸಾಧ್ಯ ಈ ತರ ಹೇಳೋಕೆ. ದಮ್ಮು ಬೇಕು ಹೇಳೋಕೆ ಜೈ ಜವಾನ್ ಜೈ ಕಿಸಾನ್ 💐👌👍🙏
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 353 М.
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 15 МЛН
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 353 М.