Рет қаралды 3
ಇಂದು ಗುರು ನಾನಕ್ ಭವನದಲ್ಲಿ ನೆಹರು ಯುವ ಕೇಂದ್ರ ರಾಜ್ಯ ನಿರ್ದೇಶಕ ಶ್ರೀ ಎಂ ಎನ್ ನಟರಾಜ್ ಹಾಗೂ ಲೆಕ್ಕಾಧಿಕಾರಿ ಶ್ರೀ ಚಂದಗಿರಿಗೌಡ ಇವರ ವಯೋ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯುವ ಒಕ್ಕೂಟದ ರಾಜ್ಯ ಅಧ್ಯಕ್ಷರು ಡಾ ಜಾನಪದ ಎಸ್ ಬಾಲಾಜಿ ಅನಿಸಿಕೆ ವ್ಯಕ್ತಿ ಪಡಿಸಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿ ಅಧ್ಯಕ್ಷರಾದಂತಹ ಡಾ.ಹೂ ಡಾ ಪಿ ಕೃಷ್ಣ, ನೆಹರು ಕೇಂದ್ರ ಉಪಾಧ್ಯಕ್ಷಕ ಶ್ರೀ ಅಲಿ ಸಬರಿನ, ನೆಹರು ಕೇಂದ್ರದ ಇತರೆ ಜಿಲ್ಲೆ ಅಧಿಕಾರಿಗಳು, ಲೆಕ್ಕಾಧಿಕಾರಿ ಶ್ರೀ ಚನ್ನಗಿರಿ ಗೌಡ, ಹಾಗೂಶ್ರೀ ರೂಪೇಶ್ ರಾಜಣ್ಣ, ರಾಷ್ಟ್ರ ರಾಜ್ಯ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು .