Eye opening message, only Holy Spirit can encourage this message through you. Every time special message given by you through Holy Spirit. God is using you for Jesus 2nd coming. May God bless you and your family. Amen 🙏
@johndavid617225 күн бұрын
Thanks Bro for the much needed message
@GeorgeChillal25 күн бұрын
Praise the lord
@rajudisak507724 күн бұрын
Yes I understand
@rapid787826 күн бұрын
ಸುವಾರ್ತೆಯಲ್ಲಿ ವ್ಯಾಪಾರಿಕರಣದ ಆಲೋಚನೆಯೂ ಹೇಗೆ ನುಸುಳಿತು? 1892 ಅಮೆರಿಕದಲ್ಲಿ Marshal Fild ಎನ್ನುವ ವ್ಯಕ್ತಿಯ ಮೂಲಕ ವ್ಯಾಪಾರದಲ್ಲಿ ಒಂದು ಕ್ರಾಂತಿ ಎದ್ದಿತ್ತು, ಈ ಕ್ರಾಂತಿಯು ಗ್ರಾಹಕರನ್ನು ಹಾಗೂ ಗ್ರಾಹಕರ ಅಗತ್ಯತೆಗಳನ್ನು ಗುರಿಯಾಗಿಸಿ ಪ್ರಾರಂಭವಾಯಿತು. ಅದೇನೆಂದರೆ ಗ್ರಾಹಕನು ಯಾವಾಗಲೂ ಅರಸನಾಗಿರುತ್ತಾನೆ. (Customer is King) ಗ್ರಾಹಕನು ಯಾವಾಗಲೂ ಸರಿಯಾದ ಆಯ್ಕೆ ಮಾಡುತ್ತಾನೆ (Customer is always right) ಎನ್ನುವ ಪದಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. (ನಮ್ಮ ಭಾರತದಲ್ಲಿ ಸ್ವಲ್ಪ ಮುಂದೆ ಹೋಗಿ ಗ್ರಾಹಕನನ್ನು ದೇವರನ್ನುತ್ತಾರೆ) ಗ್ರಾಹಕನ ಆಸೆಗಳನ್ನು ಪೂರೈಸುವುದು(Customers satisfaction is first) ಹಾಗೂ ಗ್ರಾಹಕನು ತಾನು ಅಪೇಕ್ಷಿಸಿದನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡುವುದು. ಈ ಆಲೋಚನೆಯೂ ವ್ಯಾಪಾರ ಲೋಕದಲ್ಲಿ ದೊಡ್ಡ ಅಭಿವೃದ್ಧಿಯನ್ನು ಕಂಡಿತ್ತು. ಹೀಗೆ ಇದು ಮುಂದುವರಿದು ಈಗಿನ ಕಾಲದಲ್ಲಿ ಟೆಲಿ ಮಾರ್ಕೆಟಿಂಗ್,(Telemarketing) ಡಿಜಿಟಲ್ ಮಾರ್ಕೆಟಿಂಗ್(digital marketing) ಹಾಗೂ ಆನ್ಲೈನ್ ಮಾರ್ಕೆಟಿಂಗ್(online marketing) ಗಳನ್ನು ನೋಡಲು ಸಾಧ್ಯವಾಗುತ್ತದೆ. ಆಧ್ಯಾತ್ಮ ಲೋಕದಲ್ಲಿ ಕೂಡ ಈ ಆಲೋಚನೆಗಳ ಪ್ರವೇಶವಾಯಿತು ಈ ಕಾರಣದಿಂದ ಈಗ ನಾವು ಟೆಲಿ ಇವಜಲಿಸ್ಟ್ (Televangelist) ಹಾಗೂ ಆನ್ಲೈನ್ ಚರ್ಚ್ (Online Church) ಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಗ್ರಾಹಕರನ್ನು ಗುರಿಯಾಗಿಸಿದ ಕಲ್ಪನೆಯು ವ್ಯಾಣಿಜ್ಯ ವ್ಯಾಪಾರದಿಂದ(commercial business) ಆಧ್ಯಾತ್ಮಿಕ ಪ್ರಚಾರದ(religious marketing) ಕಡೆಗೆ ಹೇಗೆ ವಾಲಿತು ಎನ್ನುವುದು ಮುಖ್ಯ. ದಾರಿ ತಪ್ಪಿದ ಗುರಿ ಸುವಾರ್ತೆಯನ್ನು ಸಾರುವವರು ಜನರನ್ನು ಯಾವಾಗ ಗ್ರಾಹಕರ ರೂಪದಲ್ಲಿ ನೋಡಲು ಪ್ರಾರಂಭಿಸಿದರು ಆಗ ಸುವಾರ್ತೆಯು ರಕ್ಷಣೆ ಹಾಗೂ ಪಾಪ ಕ್ಷಮೆಯ ಕಡಿಗಿನ ತಮ್ಮ ಗುರಿಯನ್ನು ಬಿಟ್ಟು ಜನರ ಅಗತ್ಯತೆಗಳನ್ನು ಪೂರೈಸುವ ಆಶ್ವಾಸನೆಗಳನ್ನು ನೀಡಲು ಪ್ರಾರಂಭಿಸಿದರು. ಅಂದರೆ ಜನರು ಬಯಸುವ ಸಂತೋಷ, ಅಭಿವೃದ್ಧಿ, ಆಶೀರ್ವಾದ,ಕೆಟ್ಟ ಹವ್ಯಾಸಗಳಿಂದ ಬಿಡುಗಡೆ,ಯಶಸ್ಸು ಬರಿತ ಜೀವಿತ, ಆರೋಗ್ಯ ಹೀಗೆ ಅಗತ್ಯತೆಗಳನ್ನು (felt- needs)ದೇವರು ಬಗೆಹರಿಸುತ್ತಾನೆ ಎಂದು ಸಾರಿದರು. ಇವುಗಳನ್ನು ಹೊಂದುವುದಕ್ಕಾಗಿ ಜನರನ್ನು ಕರೆಯಲು ಪ್ರಾರಂಭಿಸಿದರು. ಜನರಂತು ಸಹಸ್ರ ಸಂಖ್ಯೆಯಲ್ಲಿ ಈ ಬೋಧನೆಗೆ ಆಕರ್ಷಿತರಾದರು ಆದರೆ ನಿಜವಾದ ಸುವಾರ್ತೆಯನ್ನು ಈ ವ್ಯಾಪಾರ ಮನೋಭಾವವು ಸಮಾಧಿ ಮಾಡಲು ಪ್ರಯತ್ನಿಸಿತು. ಸುವಾರ್ತೆಯು ಏನನ್ನುತ್ತದೆ? ದೇವರ ಕೋಪವು ಮನುಷ್ಯನ ಮೇಲೆ ಯಾಕೆ ಬಂತು? ಮನುಷ್ಯನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಪಾಪ ಮಾಡಿದರ ದೆಸೆಯಿಂದ ಮಾನವ ಜಾತಿಯ ಮೇಲೆಲ್ಲಾ ದೇವರ ಕೋಪವು ಸ್ವರ್ಗದಿಂದ ತೋರಿ ಬಂತು (Romans 1:8) ದೇವರ ಕೋಪವನ್ನು ತೆಗೆದು ಹಾಕಲು ದೇವರು ತನ್ನ ಏಕ ಮಾತ್ರ ಪುತ್ರನಾದ ಯೇಸು ಕ್ರಿಸ್ತನನ್ನು ನಮಗೋಸ್ಕರ ಕಳುಹಿಸಿ ನಮ್ಮ ಪಾಪದ ಪರಿಹಾರಕ್ಕಾಗಿ ಆತನು ಕ್ರೂಜೆ ಮೇಲೆ ರಕ್ತವನ್ನು ಸುರಿಸಿ ಸತ್ತನು, ತನ್ನ ಪುನರುತ್ಥಾನದ ಮೂಲಕ ಪಾಪದ ಪಾಲಿಗೆ ಸತ್ತಂತ ನಮ್ಮನ್ನು ನಿತ್ಯ ಜೀವಕೋಸ್ಕರ ಎಬ್ಬಿಸಿದನು ಅಥವಾ ಕ್ರಿಸ್ತನವರಾಗಿ ಜೀವಿಸುವಂತೆ ಎಬ್ಬಿಸಿದನು. ಇದು ನಾವು ತಿಳಿಸಬೇಕಾದ ಸುವಾರ್ತೆಯಾಗಿದೆ. ಇಲ್ಲಿ ನಾವು ಹೇಗೆ ವ್ಯಾಪಾರ (marketing)ಮಾಡಿದೆವು ಎನ್ನುವುದಲ್ಲ ಮುಖ್ಯ, ಎಷ್ಟು ಸ್ಪಷ್ಟವಾಗಿ ಸುವಾರ್ತೆ ಸಂದೇಶವನ್ನು ಸಾರಿದೆವು ಎನ್ನುವುದು ಮುಖ್ಯ, ಸುವಾರ್ತೆಯು ತಂತ್ರಗಳ ಸಹಾಯದಿಂದ ಸಾರುವುದಲ್ಲ, ನಮಗಿರುವ ಸವಾಲು ಎಂದರೆ ಸುವಾರ್ತೆಯನ್ನು ಕ್ರಿಸ್ತನ ಮೇಲೆ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸಾರುವಂಥದ್ದಾಗಿದೆ. 2 ಕೊರಿಂಥ 4:2 ಸುವಾರ್ತೆಯು ನಮ್ಮಿಂದ ಹೇಗೆ ಸೋಲುತ್ತದೆ? ಸುವಾರ್ತಿಕನು ದೇವರು ಮನುಕುಲಕ್ಕೆ ಕೊಟ್ಟ ಸಂದೇಶವನ್ನು ಕೆಡಿಸದೆ ಸಾರುವುದು, ಬದಲಾಗಿ ಅದಕ್ಕೆ ತನ್ನ ಅಜ್ಜಿ ಕಥೆ, ಆಲೋಚನೆಗಳನ್ನು ಹಾಗೂ ಭಾವನಾತ್ಮಕವಾದ ಘಟನೆಗಳನ್ನು ಸೇರಿಸುವುದರ ಮೂಲಕ ಸುವಾರ್ತೆಯನ್ನು ಜನರು ಕೆಡಿಸುತ್ತಾರೆ. ಈ ಕಾರಣದಿಂದ ಜಾಗರೂಕತರಾಗಿರಿ ಯಾಕಂದರೆ ದೇವರ ವಾಕ್ಯ ಹೀಗೆನ್ನುತ್ತದೆ ಎಫೆಸ 5:6 ಹುರುಳಿಲ್ಲದ ಮಾತುಗಳನ್ನಾಡುವವರಿಗೆ ಕಿವಿ ಕೊಟ್ಟು ಮೋಸ ಹೋಗಬೇಡಿರಿ ಅಂತ ಕೃತ್ಯಗಳ ನಿಮಿತ್ತದಿಂದ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ ನೀವು ಅವರೊಂದಿಗೆ ಪಾಲುಗಾರರಾಗಬೇಡಿ. ಏಸುಕ್ರಿಸ್ತನು ಮನುಷ್ಯನಾಗಿ ಈ ಲೋಕಕ್ಕೆ ಯಾಕೆ ಬಂದನು? ಅಥವಾ ಮನುಷ್ಯನಾಗಿ ಹುಟ್ಟಿದರ ಉದ್ದೇಶವೇನು? ಮನುಷ್ಯನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದನು ಈ ಪಾಪದ ದೆಸೆಯಿಂದ ದೇವರಿಗೆ ವೈರಿಯಾದನು ಹಾಗೂ ದೇವರ ಕೋಪಕ್ಕೆ ಬಲಿಯಾದನು. ಪಾಪದ ಸಂಬಳ ಮರಣ (ಆತ್ಮಿಕ ಮರಣ) ಈ ಮರಣದಿಂದ (ನಿತ್ಯತ್ವದ ಮರಣ) ಮನುಷ್ಯನನ್ನು ತಪ್ಪಿಸುವ ಸಲುವಾಗಿ ಹಾಗೂ ವೈರಿಯಾಗಿರುವ ಮನುಷ್ಯನನ್ನು ದೇವರೊಂದಿಗೆ ಸಂಧಾನ ಪಡಿಸಲು (ಸಮಾಧಾನ ಪಡಿಸಲು) ದೇವರು ತನ್ನ ಮಗನಾಗಿರುವ ಏಸು ಕ್ರಿಸ್ತನನ್ನು ನಮ್ಮ ಪ್ರಾಯಶ್ಚಿತ್ತಕ್ಕಾಗಿ ತನ್ನ ಪುತ್ರನನ್ನು ಶಿಲುಬೆಯ ಮರಣಕ್ಕೆ ಒಪ್ಪಿಸಿದನು. ಹೀಗೆ ಆತನನ್ನು ನಂಬುವ ಒಬ್ಬನಾದರೂ ನಾಶವಾಗಬಾರದು ಎಂದು ಕ್ರಿಸ್ತನನ್ನು ನಮಗೋಸ್ಕರ ಕಳುಹಿಸಿದನು. ನಾವು ನಮ್ಮ ಪಾಪಗಳಿಗೋಸ್ಕರ ಪಶ್ಚಾತಾಪ ಪಟ್ಟು ದೇವರ ಕಡೆಗೆ ತಿರುಗಿ ಕೊಂಡರೆ ಹಾಗೂ ಆತನನ್ನು ಅಂಗೀಕರಿಸಿದರೆ ನಿಜವಾದ ರಕ್ಷಣೆಯನ್ನು ಹೊಂದುವೆವು. ಕ್ರಿಸ್ತನು ನಮ್ಮನ್ನು ಕರೆದದ್ದು ನಮ್ಮ ಅಗತ್ಯತೆಗಳನ್ನು ಪೂರೈಸುವುದಕ್ಕೆ ಅಲ್ಲ ಬದಲಾಗಿ ಕ್ರಿಸ್ತನ ಯೋಜನೆಯನ್ನು ನಮ್ಮಲ್ಲಿ ಸ್ಥಾಪಿಸಲು. Bro John Newton ( based on Michael Lawrence's Book
@rajeshshetty82125 күн бұрын
Praise the LORD Brother ಯೇಸುಕ್ರಿಸ್ತನು ಹೇಳಿದ್ದು *“ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು.”* 1 ಯೋಹಾನನು 2:25 KANJV-BSI in bible Only one GOD *why some preachers are said TRINITY !!! ???* Is this True?