Рет қаралды 45,704
ಬ್ರಿಟೀಷರ ಬಂಧನದಿಂದ ಭಾರತವನ್ನು ಬಿಡಿಸುವಲ್ಲಿ ಸಶಸ್ತ್ರ ಹೋರಾಟದಷ್ಟೇ ಪಾತ್ರ ಅಹಿಂಸಾ ಮಾರ್ಗವೂ ವಹಿಸಿತ್ತು. ಗಾಂಧೀಜಿಯವರು ಭಾರತಕ್ಕೆ ಆಗಮಿಸಿದ ನಂತರ ನಡೆದ ಅಹಿಂಸಾ ಚಳುವಳಿಗಳಲ್ಲಿ ದೇಶದಾದ್ಯಂತ ಜನರು ಭಾಗವಹಿಸಿದ್ದರು. ಹಿರಿಯರು, ಕಿರಿಯರು, ಗಂಡಸರು, ಹೆಂಗಸರೆನ್ನದೇ ಜನ ಹೋರಾಟಕ್ಕೆ ಧುಮುಕಿದ್ದು ಭಾರತದ ಏಕತೆಯನ್ನು ಮತ್ತೊಮ್ಮೆ ಅಭಿವ್ಯಕ್ತಗೊಳಿಸಿತು. ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ತಾಳ್ಮೆಯಿಂದಲೇ ಗೆದ್ದ ಈ ಯುದ್ಧದ ಕುರಿತು ವಿವರವಾಗಿದೆ ಚರ್ಚಿಸಲಾಗಿದೆ.