ಉತ್ಕೃಷ್ಟವಾದ ಜ್ಞಾನ ಬೋಧನೆ. ಶ್ರಮದ ಬೆವರಿನ ಹನಿಯ ಬೆಲೆ ಮಹತ್ವಪೂರ್ಣವಾಗಿದೆ. ಹಸಿದವರಿಗೆ ಶ್ರಮಜೀವಿಗಳಿಗೆ ಊಟ ನಿದ್ರೆ ಅರ್ಥಪೂರ್ಣವಾಗಿ ವಾಸ್ತವಿಕವಾಗಿ ತಿಳಿಯಪಡಿಸಿದ್ದೀರಾ. ಈಗೀನಾ ರಾಜಕಾರಣಿಗಳೆಲ್ಲರೂ ನಾ ಮಾಡಿದೆ ನನ್ನ ಪಕ್ಷದಿಂದಲೇ ನನ್ನ ಪಕ್ಷದಿಂದಲೇ ಎನ್ನುವ ರಾಜಕಾರಣಿಗಳು ಅರಿಯುವರೇ? ಒಂದೊಂದು ಕಾಯಕದಲ್ಲೂ ಶ್ರಮಪಟ್ಟ ಪ್ರಜೆಗಳ ಹಣದಿಂದಲೇ ಅಲ್ಲವೇ ದೇಶ ರಾಜ್ಯ ನಡೆಯುವುದು. ಸ್ವಾಮೀಜಿಯವರ ಇಂತಹ ಅದ್ಭುತವಾದ ಮಾತುಗಳನ್ನು ಕೇಳಿದಾಗ ಏನನ್ನಿಸಬಹುದು ರಾಜಕಾರಣಿಗಳಿಗೆ ! ಇಂಥ ಮಾತುಗಳನ್ನು ಮಹಾನ್ ಸ್ವಾಮೀಜಿಯವರ ಗಳ ಮಾತುಗಳನ್ನು ವಿಧಾನಸೌಧದ ಮುಂದೆ ಕೇಳುವಂತೆ ಹೇಳುವಂತೆ ಅವಕಾಶ ಮಾಡುವಂತೆ ಆಗಲಿ. ಇಂಥ ಮಾತುಗಳಿಗೆ ಪ್ರೇರಣೆಯಾಗಿ ಒಬ್ಬ ರಾಜಕಾರಣಿಯಾದರೂ ಉತ್ತಮ ಆಡಳಿತವನ್ನು ನಡೆಸುವಂತಾಗಲಿ.
@hanmanthugar7219 Жыл бұрын
ಆನಂದದ ದುರಾಸೆಯು ಹೊಸ ಸಂಕಟಗಳಿಗೆ ಜನ್ಮ ನೀಡುತ್ತದೆ. ಓಶೋ - 🌞🪷ಶುಭೋದಯ 🪷🌞 ಶುಭೋದಯ ಓಂ ಓಂಆನಂದದ ದುರಾಸೆಯು ಹೊಸ ಸಂಕಟಗಳಿಗೆ ಜನ್ಮ ನೀಡುತ್ತದೆ. ಓಶೋ - 🌞🪷ಶುಭೋದಯ 🪷🌞 ಶುಭೋದಯ ಓಂ ಓಂ