Рет қаралды 940
Triveni Rao
ಕನಕರಾಯನ ಗುಡ್ಡವು ಕಡೂರಿನ ಹೊರವಲಯದಲ್ಲಿದೆ. ಶ್ರೀ ವೆಂಕಟೇಶ್ವರ ಸ್ವಾಮಿ ಸ್ವಯಂ ಒಡಮೂಡಿರುವ ಸುಂದರವಾದ ವಿಗ್ರಹ ಇಲ್ಲಿದೆ. ಇಷ್ಟು ದಿನ ನಿತ್ಯ ಪೂಜೆ ಇಲ್ಲದೆ ಪಾಳು ಬಿದ್ದಿದ್ದ ಗುಡಿಯ ಜೀರ್ಣೋದ್ಧಾರ ಕಾರ್ಯಗಳು ಈಗ ನಡೆಯುತ್ತಿದ್ದು, ನಿತ್ಯ ಪೂಜೆಯ ವ್ಯವಸ್ಥೆಯನ್ನು ಮಾಡಲಾಗಿದೆ.