Рет қаралды 5,941
ಸಹಜ ಸಂಪೂರ್ಣ ಕೃಷಿ ಮಠ, ರಾಣೇಬೆನ್ನೂರ ಚಾನೆಲ್ ನ ಎಲ್ಲಾ ವೀಕ್ಷಕರಿಗೂ ಹೃದಯಪೂರ್ವಕ ವಂದನೆಗಳು
ಕೃಷಿಯಿಂದ ಹಿಂದೆ ಸರಿಯುವ ಈ ಕಾಲದಲ್ಲಿ, ಕೃಷಿಯಲ್ಲಿ ಉತ್ತಮ ಇಳುವರಿ ಪಡೆದು ಅದರಲ್ಲಿ ಮುಂದುವರಿಯಲು ಬೇಕಾಗುವ ಹಲವು ಸಾವಯವ ಮತ್ತು ವೈಜ್ಞಾನಿಕ ಅಂಶಗಳನ್ನು ರೈತರಿಗೆ ಹಂಚುವ ಮಹತ್ತರ ಕಾರ್ಯದಲ್ಲಿ, ಸ್ಫೂರ್ತಿ ಟ್ರೇಡರ್ಸ್ ತೊಗರ್ಸಿ ಮಾಲೀಕರಾದ ಬಸವಂತಪ್ಪಾ ಮಲ್ಲಾಡದ ಅವರು ತಮ್ಮದೇ ಜಮೀನಿನಲ್ಲಿ ಮಾದರೀ ಶುಂಠಿ ಬೆಳೆಯನ್ನು ವೈಜ್ಞಾನಿಕವಾಗಿ ಮತ್ತು ಸಾವಯವ ಸಹಕಾರ ಮತ್ತು ಭೂಮಿಯ ಸತ್ವದ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಇವರು ಹಲವಾರು ವರ್ಷಗಳಿಂದ ಅಡಿಕೆ,ಬಾಳೆ, ಶುಂಠಿ,ಭತ್ತ, ಅನಾನಸ್ ಬೆಳೆಗಳನ್ನು ಬೆಳೆದಿದ್ದು ಸದ್ಯಕ್ಕೆ ಕೃಷಿಯೊಂದಿಗೆ ಸ್ಫೂರ್ತಿ ಟ್ರೇಡರ್ಸ್ ಎಂಬ ಹೆಸರಿನಿಂದ ತೊಗರ್ಸಿಯ ಶಿವಮೊಗ್ಗ ಹಾನಗಲ್ಲ ಮುಖ್ಯ ರಸ್ತೆಯಲ್ಲಿ 6 ವರ್ಷಗಳಿಂದ ರೈತ ಮಾಹಿತಿ ಕೇಂದ್ರ ತೆರೆದಿದ್ದಾರೆ. ರೈತರಿಗೆ ವೈಜ್ಞಾನಿಕವಾಗಿ ಮತ್ತು ಸಾವಯವದಲ್ಲಿ ಬೆಳೆ ಬೆಳೆಯುವ ಬಗ್ಗೆ ಮಾಹಿತಿಗಳನ್ನು, ಕಾರ್ಯಾಗಾರಗಳನ್ನು ಕೊಟ್ಟು ರೈತರ ಅಭಿವೃದ್ಧಿಗಾಗಿ ಯಥಾ ಶಕ್ತಿ ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ಕೃಷಿ ದೇಶಿ ಡಿಪ್ಲೋಮಾದ ಅತ್ಯುತ್ತಮ ವಿದ್ಯಾರ್ಥಿಯಾಗಿಯೂ ಪ್ರಶಸ್ತಿಯನ್ನು ಪಡೆದಿದ್ದಾರೆ. ರೈತರು ಅವರ ಮಾರ್ಗದರ್ಶನದ ಲಾಭ ಪಡೆದು ತಮ್ಮ ಕೃಷಿಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ಸ್ಫೂರ್ತಿ ಟ್ರೇಡರ್ಸ್, ಬಸವಂತಪ್ಪ ಮಲ್ಲಾಡದ - 9620378016
SS ಕೃಷಿಮಠ ರಾಣೇಬೆನ್ನೂರು, ಸಚಿನ್ ಕಬ್ಬೂರ -- 9972168506
#organicfarming #agriculture information, #sustainable agriculture, #karnataka agriculture,#farming india,#agriculture guide,#farming information,#fruit farming, #areca information,#organic lifestyle,#organic products, #organic information, #organic success story, #krushi, #sahajkrushi, #jeevamrutham , #wdc,#wastedecomposer,#gokrupamrutam,#panchagavya,#dashagavya,#ashtagavya,#kunapjal,#satta prani gobbara,#death animal fertility,#mineral water,#vermy wash,#vermy compost,#ginger farming,#ಶುಂಠಿ ಬೆಳೆ,#ಅಡಿಕೆ ಬೆಳೆ,#ತೆಂಗು ಬೆಳೆ,#ಬಾಳೆ,#ಮೆಣಸು, #ಕೊಕೊ, #ಅನಾನಸ್,#ಭತ್ತ, #ತರಕಾರಿ,# ಪಪ್ಪಾಯ, #ನುಗ್ಗೆ,# ಪೇರಲ,#ದಾಳಿಂಬೆ,#ಈರುಳ್ಳಿ, #ಮೆಕ್ಕೆಜೋಳ,#ಜೋಳ,#ದ್ರಾಕ್ಷಿ, #ಡ್ರ್ಯಾಗನ್, #ಬೆಳ್ಳುಳ್ಳಿ, #ಹೂವು ಕೃಷಿ