Рет қаралды 7,238
ಅಕ್ಟೋಬರ್ 2 ರಿಂದ 8 ರ ವರೆಗೆ ಭಾರತದಲ್ಲಿ ರಾಷ್ಟ್ರೀಯ ವನ್ಯಜೀವಿ ಸಾಪ್ತಾಹ ಆಚರಿಸಲಾಗುತ್ತದೆ. ವನ್ಯ ಜೀವಿಗಳ ಸಂರಕ್ಷಣೆಯೇ ಈ ಸಾಪ್ತಾಹದ ಉದ್ದೇಶ. ಈ ಹಿನ್ನೆಲೆಯಲ್ಲಿ ವನ್ಯ ಜೀವಿಗಳ ಚಿತ್ರಗಳ ಸೆರೆ ಹಿಡಿಯುವ ಹವ್ಯಾಸಿ ಛಾಯಾಗ್ರಹಕರನ್ನು ಮಾತಾನಾಡಿಸಿ ಅವರ ಅನುಭವ ತಿಳಿದುಕೊಳ್ಳುವ ಪ್ರಯತ್ನ ಇದು. ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಅರವಿಂದ್ ಕಾರ್ತಿಕ್ ಅವರೊಂದಿಗಿನ ವಿಶೇಷ ಸಂದರ್ಶನ ಇದಾಗಿದ್ದು, ಕಾಡಿನಲ್ಲಿ ಛಾಯಾಗ್ರಹಣ ಮಾಡುವಾಗ ಅವರ ಅನುಭವಗಳು, ಮಾನವ, ಪ್ರಕೃತಿ, ಪ್ರಾಣಿ ನಡುವಿನ ಸಂಬಂಧ, ಒಂದು ಫೋಟೋಗಾಗಿ ತಿಂಗಳುಗಟ್ಟಲೆ ಮಾಡಿದ ತಪಸ್ಸು ಎಲ್ಲವನ್ನೂ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
#arvindkartik #wildlifephotographer #Nationalwildlifeweek
Our Website : Vijaykarnataka.com
Facebook: / vijaykarnataka
Twitter: / vijaykarnataka