Рет қаралды 59,421
ಲಕ್ಷ್ಮಿ ಕ್ಯಾಶ್ಯೂಸ್ ಅರ್ಪಿಸುವ
ದಿ| ಐರಬೈಲು ಗೋಪಾಲ ನಾಯಕ್ ಮತ್ತು ದಿ| ರಾಧಬಾಯಿ ನಾಯಕ್ ರವರ ಸ್ಮರಣಾರ್ಥ
ಯಕ್ಷ " ಗಾಯನ- ನಾಟ್ಯ" ವೈಭವ.
ದಿನಾಂಕ:- 27-02-2019, ಬುಧವಾರ.
ಸ್ಥಳ:- ಲಕ್ಷ್ಮಿ ಕ್ಯಾಶ್ಯೂಸ್ ಫ್ಯಾಕ್ಟರಿ ಆವರಣ.ಐರಬೈಲು.
ಕಲಾವಿದರು.
ಬಡಗು:
ಭಾಗವತರು: ರಾಘವೇಂದ್ರ ಆಚಾರ್ಯ ಜನ್ಸಾಲೆ.
ಮದ್ದಳೆ: ಸುನಿಲ್ ಭಂಡಾರಿ ಕಡತೋಕ.
ಚಂಡೆ: ಕೋಟ ಶಿವಾನಂದ.
ನಾಟ್ಯ: ಪ್ರಕಾಶ ಕಿರಾಡಿ, ನೀಲ್ಕೋಡು ಶಂಕರ ಹೆಗಡೆ.
ತೆಂಕು:
ಭಾಗವತರು: ಪಟ್ಲ ಸತೀಶ ಶೆಟ್ಟಿ.
ಮದ್ದಳೆ: ಗುರುಪ್ರಸಾದ ಬೊಳಿಂಜಡ್ಕ.
ಚಂಡೆ: ಪದ್ಮನಾಭ ಉಪಾಧ್ಯಾಯ
ನಾಟ್ಯ: ಲೊಕೇಶ ಮಚ್ಚೂರ್, ರಕ್ಷಿತ್ ಶೆಟ್ಟಿ ಪಡ್ರೆ.
ಚಕ್ರತಾಳ: ರಾಜೇಂದ್ರ.
ಕಾರ್ಯಕ್ರಮ ಸಂಯೋಜನೆ: ಶ್ರೀ ರತ್ನಾಕರ ನಾಯಕ್ ಮತ್ತು ಮಕ್ಕಳು, ಐರಬೈಲು.
ಮೆ| ಲಕ್ಷ್ಮಿ ಕ್ಯಾಶ್ಯೂಸ್ ಐರಬೈಲು. ಸಿದ್ದಾಪುರ.
ವೀಡಿಯೋ ಚಿತ್ರಣ ಮತ್ತು ಸಂಕಲನ: ಗಣೇಶ ಕಾಮತ್ ಉಳ್ಳೂರು.74.
ಕಾಳಿಂಗ ನಾವುಡರ ಹಳೆಯ ಸಂಗ್ರಹದ ಆಡಿಯೋ ಮತ್ತು ವೀಡಿಯೋ ಮತ್ತು ಪೌರಾಣಿಕ,ಸಾಮಾಜಿಕ ಪ್ರಸಂಗಗಳ ವೀಡಿಯೋ, ಸಾಂಪ್ರದಾಯಿಕ ಶೈಲಿಯ ಯಕ್ಷಗಾನದ ವೀಡಿಯೊ ಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ.