ಸುದ್ದಿ ಮಾಡಬೇಕಾದ್ದು ಇಂತಹಾ ವಿಚಾರಗಳನ್ನು - ಸುವರ್ಣ ವಿಚಾರ ವಾಹಿನಿಗೆ ನಮ್ಮ ಕೃತಜ್ಞತೆಗಳು. 🙌
@vijethegde5618 Жыл бұрын
@@user-yn8du5nt2gond like kuda bandilla 😅
@ligoridsoza6330 Жыл бұрын
ಹೆಂಗ್ಲಿ ಪಿಂಗ್ಳಿಯನ್ನು ಅಲ್ಲ
@sridharr6156 Жыл бұрын
👌🙏
@ahambrahmasmi2477 Жыл бұрын
ಮಾಂಸಾಹಾರ ತ್ಯಜಿಸಿದೇ ನಿಜವಾದ ಸನಾತನಿ ಆಗಲು ಸಾಧ್ಯವಿಲ್ಲ ಇವನು ಸೆಕ್ಯುಲರ್ ಸ್ವಾಮಿ
@hanumanayak6801 Жыл бұрын
ಗುರುಗಳೇ ನಿಮ್ಮ ಬಾಯಿ ಇಂದ ಇಂತಹ ಮಾತನ್ನ ಕೇಳುತ್ತಿದ್ದಾರೆ .. ನಾವು ಕಲಿಯುಗದಲ್ಲಿ ಇಲ್ಲ ಸತ್ಯಾಯುಗದಲ್ಲಿ ಯಾರದೋ ಋಷಿಗಳ ಆಶ್ರಮ ದಲ್ಲಿ ಇದ್ದೀವಿ ಎಂಬಾ ಭಾವನೆ ಉಂಟಾಗುತ್ತಿವೆ......❤❤❤
@krantiveera Жыл бұрын
Houdhu
@mubarakulla9699 Жыл бұрын
Haudu
@ashwini233 Жыл бұрын
ನಿಜವಾಗಿಯೂ ಸರ್
@krantiveera Жыл бұрын
@@amruthaammu7421 nivu veg or non veg
@ekanthhegdeb6712 Жыл бұрын
ಸತ್ಯ ವಾದ ಮಾತು ❤
@sridharr6156 Жыл бұрын
ಸಿದ್ದೇಶ್ವರ ಸ್ವಾಮೀಜಿ ನಂತರ ನೀವು ಜ್ಞಾನ ನೀಡಿದ್ದೀರಿ 💯🙏🙏🙏🙏🙏
@rajub3492 Жыл бұрын
Thanks swamy ji
@roopaj9863 Жыл бұрын
👌 👌, 🙏🙏🙏
@ahambrahmasmi2477 Жыл бұрын
ಅಲ್ಲಾ ಸ್ವಾಮಿ ಮಾಂಸಹಾರ ತಿನ್ನುವವರು ನಿಜವಾದ ಹಿಂದುಗಳಾಗಲು ಹೇಗೆ ಸಾಧ್ಯ? ಇವನು ಸೆಕ್ಯುಲರ್ ಸ್ವಾಮಿ
@sataling.y.k4376 Жыл бұрын
ಇಷ್ಟು ದಿನ ಎಲ್ಲೀದ್ದಿರಿ ಗೂರುಜಿ.... ಈ ಯುಗದಲ್ಲಿ ನಿಮ್ಮನ್ನು ಇವತ್ತು ನೋಡ್ತಿದಿವಿ... ❤🙏🙏😍
@bharatibhat7686 Жыл бұрын
ರಾಮಕೃಷ್ಣ ಆಶ್ರಮಕ್ಕೆ ಹೋಗಿ, ಅಲ್ಲಿಯ ಸ್ವಾಮೀಜಿ ಯವರನ್ನು ಕಾಣಿ, ಪುಸ್ತಕ ಗಳನ್ನು ಓದಿ....
@muhammadgareeb8567 Жыл бұрын
ಅದ್ಭುತ ಸ್ವಾಮಿ❤❤❤
@Nationality-c9e Жыл бұрын
ರಾಮಕೃಷ್ಣ ಮಿಷನ್ ನಲ್ಲಿ ಜ್ಞಾನ ದ ಭಂಡಾರಿಗಳು ಮಾತ್ರವಲ್ಲ ಮಾನವೀಯತೆಯ ಪರಮ ಸತ್ಯ ಕೂಡ ಕಾಣಿಸುತ್ತೆ. ಸಾಧ್ಯ ವಾದರೆ ಸಮೀಪದ ರಾಮಕೃಷ್ಣ ಮಿಷನ್ ಗೇ ಭೇಟಿ ನೀಡಿ 🙏🙏🙏
@manoharbabu9165 Жыл бұрын
I am also
@parashuspalled4045 Жыл бұрын
ಸ್ವಾಮಿಜಿ ಅವರನ್ನು ಬೇಟಿ ಆಗಲು ಗದಗ್ ಬನ್ನಿ..!🎉🎉
@bhavyakr9385 Жыл бұрын
ನಮ್ಮ ಧರ್ಮ ಶ್ರೇಷ್ಟ ನಿಮ್ಮದು ಶ್ರೇಷ್ಟ ಅನ್ನೋರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ, ಎಲ್ಲಾ ಧರ್ಮ ಭಾಷೆ, ಜಾತಿ ಎಲ್ಲಾ ಒಂದೇ ಎಲ್ಲರನ್ನು ಎಲ್ಲದನ್ನು ಗೌರವಿಸಿ ಪ್ರೀತಿಸಬೇಕು ಅದುವೇ ಮನುಷ್ಯ ಜನ್ಮ, ಮಾನವತಯ ಧರ್ಮ.
@ahambrahmasmi2477 Жыл бұрын
ಇವನು ಸೆಕ್ಯುಲರ್ ಸ್ವಾಮಿ ಸನಾತನ ಧರ್ಮದ ಬಗ್ಗೆ ಒಂದು ಚೂರೂ ಗೊತ್ತಿಲ್ಲ! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ನಿಜವಾದ ಸನಾತನಿಯಾಗಲು ಸಾಧ್ಯವೇ?
@poornimajrao7443 Жыл бұрын
ಚರ್ಚೆಗಳಲ್ಲಿ ಇಂಥವರನ್ನು,ಶ್ರೀ ಶತಾವಧಾನಿ ಗಣೇಶ್ ರಂತವರನ್ನು ಅಮಂತ್ರಿಸಿದರೆ ಕೇಳುವವರಿಗೆ ಧರ್ಮದ ಬಗ್ಗೆ ಜ್ಞಾನ ಸಿಕ್ಕುತ್ತದೆ😊
@ahambrahmasmi2477 Жыл бұрын
ವಿವೇಕಾನಂದ, ಕೃಷ್ಣ, ರಾಮ, ಸಸ್ಯಾಹಾರಿಗಳು! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ಹೇಗೆ ಹಿಂದೂಗಳಾಗುತ್ತಾರೆ? ನಿಜವಾದ ಸನಾತನಿ ಸಸ್ಯಾಹಾರಿ
@DarshanHT-v2e Жыл бұрын
Yes correct
@allinoneallinone1999 Жыл бұрын
ಸುವರ್ಣ ನ್ಯೂಸ್ ತುಂಬಾ ತುಂಬಾ ತುಂಬಾ ಧನ್ಯವಾದಗಳು ರಿ ಸರ್ ಅಜ್ಞಾನ ವನ್ನೂ ಹೋಗಲಾಡಿಸುವ ಕೆಲಸ. ಸನಾತನ ಧರ್ಮ ಅಂದ್ರೆ ಏನ್ ಅಂತ ಜನರ ಮುಂದೆ ಅವರಿಗೆ ತಲುಪಿಸುವ ಕೆಲಸಕ್ಕೆ ತುಂಬಾ ಧನ್ಯವಾದಗಳು ರೀ ಸುವರ್ಣ ನ್ಯೂಸ್ ಗೆ
@chidanandac6683 Жыл бұрын
After Sadhguru, Seriously I had become a fan of Swamiji 🙏🏻🙏🏻🙏🏻🙏🏻
@drrbad Жыл бұрын
He says Rama and Krishna non vegetarians wat type of swamiji he is. Don’t compare him with Sadguru he never promotes non veg
@rajeshdsza Жыл бұрын
He is The Guru, full of knowledge. Sadguru is full of BS , I know he was fake when he speaks in that fake western accent.
@destiny4936 Жыл бұрын
@@drrbadSadhguru is on another level. No comparison to him. But this man deserves respect for bringing clarity.
@drrbad Жыл бұрын
He might have a good knowledge about dharma. But Rama and Krishna are the avatars of Vishnu they respect the nature. If shri krishna consumed non veg then whole ISKON community should start serving non veg to everyone. This is a very false information bro
@destiny4936 Жыл бұрын
@@drrbad Whether Rama, lakshmana, Krishna ate veg or non veg shouldn't be a debate. These are avatar purusha's. There are many references in valmiki Ramayana about their lifestyle. Rama is a kshatriya who is accepted as a non-vegetarian by ethical scriptures. But, there is confusion on Whether he ate or not eaten non veg.
@chandrashekarkrishnamurthy1 Жыл бұрын
ಅಕ್ಷರಶಃ ಸತ್ಯ. ನಿಮ್ಮ ಬಗ್ಗೆ ಗೌರವ ಹೆಚ್ಚುತ್ತಿದೆ.
@udayvs3056 Жыл бұрын
ವಿವೇಕಾನಂದರೇ ನಿಮ್ಮರೂಪದಲ್ಲಿ ಹೇಳುವಂತೆ ಅನ್ನಿಸಿತು 🙏ಸಿಮ್ಮಂಥ ಸ್ವಾಮೀಜಿಗಳು ದಾರಿತಪ್ಪಿದ ರಾಜಕಾರಣಿ ಗಳಿಗೆ... ಕಾವಿ ವೇಷದಲ್ಲಿದ್ದು...ದಾರಿತಪ್ಪಿ ರಾಜಕೀಯಕ್ಕಾಗಿ ಸನಾತನ ಧರ್ಮ ತೆಗಳುವವರಿಗೆ.... ದಾರಿತೋರಬೇಕು... ನಮಸ್ತೆ ಸ್ವಾಮೀಜಿ.❤
@puttarajuts18742 ай бұрын
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಸುವರ್ಣ ನ್ಯೂಸ್ ಹೆಚ್ಚು ಹೆಚ್ಚು ಪ್ರಚಾರ ಮಾಡಿ
@vikkyvinu3506 Жыл бұрын
ನಿಮ್ಮ ಎಲ್ಲಾ ಡಿಬೇಟ್ ಗಳು ನೋಡಿದೆ ಒಟ್ಟಿನಲ್ಲಿ ನಾನು ಮನುಷ್ಯನಾಗಿ ಹುಟ್ಟಿ ನಿಮ್ಮ ಮಾತುಗಳು ಕೇಳಿದಕ್ಕೆ ಸಾರ್ಥಕವಾಯಿತು ಗುರುಗಳೇ 🙏❤️💛
@yogashreek.susheela4270 Жыл бұрын
ಅಜಿತ್ ಅವರು ಸರಿಯಾದ ವ್ಯಕ್ತಿಯಿಂದ ನಮಗೆ ನಮ್ಮ ಧರ್ಮದ ಬಗ್ಗೆ ಮಾಹಿತಿ ಕೊಡಿಸಿದ್ದಿರಿ. ಅದ್ಭುತವಾಗಿ ಸ್ವಾಮೀಜಿಯವರು ವಿವರಿಸಿದ್ದಾರೆ.ಬಹಳ ಸಂತೋಷ ಆಯಿತು...ಇಂತಹವರನ್ನು ಇನ್ನಷ್ಟು ಸಂದರ್ಶನ ಮಾಡಿ ಅಣ್ಣ
@Kariyappamutteli777 Жыл бұрын
ನಾನು ನೋಡಿದ ಒಳ್ಳೆಯ ಸ್ವಾಮೀಜಿಗಳಲ್ಲಿ ತಾವುಕುಡ ಒಬ್ಬರು ಸಾಮಿಗಳೇ 🙏🙏🙏🙏🙏
@ninguningu7261 Жыл бұрын
ಇದು ವರೆಗೂ ಯಾವ ಸ್ವಾಮಿಗಳು ನಿಮ್ ಮಾತು ಆಡಲಿಲ್ಲ .ತುಂಬಾ ಚೆನ್ನಾಗಿ ಹೇಳಿದ್ದೀರಿ ,
@dbeatsbanjara9541 Жыл бұрын
ಅವರೆಲ್ಲ ನಮ್ಮ ವೇದ ಪುರಾಣಗಳು ಹಾಗೂ ಉಪನಿಷತ್ತುಗಳನ್ನು ಓದಿದ್ದರೆ ಅಲ್ಲವಾ ಈ ರೀತಿ ಮಾತುಗಳನ್ನು ಆಡೋಕೆ ಸಾಧ್ಯವಾಗೊದು
@JaffarBeig2 ай бұрын
ಸತ್ಯವನ್ನು ನೇರವಾಗಿ ವಿವರವಾಗಿ ವಿವರಿಸಿದಕ್ಕೆ ತುಂಬಾ ಧನ್ಯವಾದಗಳು ಸ್ವಾಮೀಜಿಗಳೇ ಈ ಸಮಾಜಕ್ಕೆ ನಿಮ್ಮಂತಹವರ. ಅವಶ್ಯಕತೆ ಇದೆ
@ChandruChandru-xh8sw Жыл бұрын
ಸತ್ಯವನ್ನು ನೇರವಾಗಿ ಹೇಳಿದ್ದಿರ ಧನ್ಯವಾದಗಳು ಸ್ವಾಮಿ
@muhammadgareeb8567 Жыл бұрын
ಇದು ಮೂಲ ನಿಜವಾದ ಮನುಷ್ಯತ್ವದ ಸನಾತನ ಧರ್ಮದ ಸ್ವಾಮಿ ಈ ಸ್ವಾಮಿಯ ಹಿಂದೆ ನಿಲ್ಲಬೇಕು ನಾವು ಇವರ ಪವಿತ್ರ ಮಾತುಗಳನ್ನು ಕೇಳಿದರೆ ನಾನೇ ಒಮ್ಮೆ ಬೆರಗಾದೆ . ಇದುವೇ ನಿಜವಾದ ಧರ್ಮ. ಇದು ಯಾರು ಈ ಕಾಲದಲ್ಲಿ ಅನುಸರಿಸುತ್ತಾರೆ?❤
@BasanagoudaUllagaddi-eq8de Жыл бұрын
ಎಲ್ಲಾ ಧರ್ಮದ ಕುರಿತು ವಿಚಾರ ಪ್ರಸ್ತಾಪ ಮಾಡಿ , ಹಿಂದೂ, ಮುಸ್ಲಿಂ, ಕ್ರೈಸ್ತ,ಬುದ್ದ, ಜೈ ನ ಇವರ ಧರ್ಮ ಗುರುಗಳು ಕರೆಸಿ ವಿಚಾರಣೆ ನಡೆಸಿ ಜನರಿಗೆ ಮಾಹಿತಿ ಕೂಡಿ,💯
@sharadhabharath6172 Жыл бұрын
ಅದ್ಭುತವಾದ ಮಾತುಗಳು ಅರ್ಥಗರ್ಭಿತವಾದ ವಿಷಯಗಳು 🙏🏻🙏🏻🙏🏻❤️🖤
@muhammadgareeb8567 Жыл бұрын
ಮುಸ್ಲಿಮನಾಗಿ ನಾನೇ ಈ ಮಾತನ್ನು ಕೇಳಿ ಬೆರಗಾದೆ ಇಂತಹ ಮಲ್ಟಿಸ್ವಾಮಿಗಳು ಈಗಿನ ಕಾಲದಲ್ಲಿ ಇದ್ದಾರೆ ಎಂದರೆ ಅದ್ಭುತ.❤❤❤
@sharadhabharath6172 Жыл бұрын
ಅಂತೆ ಕಂತೆಗಳ ನಡುವೆ ಯೋಚನೆಗಳಿಗೆ ಉತ್ತರ ಸಿಕ್ಕಾಗಿದೆ ವಿನಾಕಾರಣ ಯಾವುದೇ ಆಚರಣೆಗಳು ಅದರ ಮಹತ್ವ ಇನ್ನೂ ಅಡಗಿವೆ ಅದನ್ನು ತಿಳಿಯದೆ ನಾವು ಯಾವುದೇ ಧರ್ಮ ಜಾತಿ ದುಷಿಸಬಾರದು ಅಂತ ನನ್ನ ಅನಿಸಿಕೆ ❤️🖤
@govindaswamyg-fl9oq Жыл бұрын
ಜೈ ರಾಮಕೃಷ್ಣ , ಜೈ ಸ್ವಾಮಿ ವಿವೇಕಾನಂದ , ಜೈ ಶಾರದಮಾತೆ, ಜೈ ಕುವೆಂಪು.
@KLK864 Жыл бұрын
Jai Purnachandra Tejaswi
@krishkrish8974 Жыл бұрын
"ನಿಜವಾದ ಹಿಂದೂ ಧರ್ಮದ ಬಗ್ಗೆ ಹೆಳ್ತಾ ಇದಾರೆ ..ಅಜಿತ್ full episode ಹಾಕಿ....❤
@varshauumeshagowda5634 Жыл бұрын
ತುಂಬಾ ಅರ್ಥಪೂರ್ಣವಾದ ಮಾತುಗಳು
@vinodbandiwaddar9642 Жыл бұрын
ನಿಜವಾಗಲೂ ಒಂದು ಕ್ಷಣ ರೋಮಾಂಚನ ವಾಯಿತು ಸ್ವಾಮೀಜಿ ಧನ್ಯವಾದಗಳು suvarna news
@indirarao7433 Жыл бұрын
🙏ನಾನು ರಾಮಾಯಣ ಭಾಗವತ ಓದ್ತಾ ಇರ್ತೇನೆ ಶ್ರೀ ರಾಮ ಶ್ರೀಕೃಷ್ಣ ರು Nonveg ತಿಂದ ವಿಷಯ ಓದಿದ ನೆನಪಿಲ್ಲ ಯಾವ ಪುಟದಲ್ಲಿದೆ ಪ್ಲೀಸ್ ತಿಳಿಸುವ ಕೃಪೆ ಮಾಡಿ 🙏
@beotvktvk59519 ай бұрын
ಸರ್ ಶ್ರೀರಾಮ ಕ಼ತ್ರಿಯ ಹಾಗೂ ಶ್ರೀ ಕೃಷ್ಣ ಯಾದವ ರಾದ್ಧರಿಂದ ಅವರಲ್ಲಿ ಮಾಂಸಹಾರ ಸೇವನೆ ಪದ್ಧತಿ ಇತ್ತು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು ಸರ್🙏
@vinutajaineera9826 Жыл бұрын
ಧರ್ಮ ಧರ್ಮ ಧರ್ಮ ಎಂತಾ ಕರ್ಮ.... ಜಾತಿ ಅದು ಇದು ಎಲ್ಲಾದರ ಸೃಷ್ಟಿಕರ್ತ ಮನುಷ್ಯ...ಸರ್ವ ಧರ್ಮ ಸಮನ್ವಯ 🙏.
@Sunil-vx6gd Жыл бұрын
ಇದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಓದಿ ಭಗವದ್ಗೀತೆಯನ್ನ.. ಜಾತಿ ಫದ್ಧತಿ ಸನಾತನ ಧರ್ಮದ ವೇದಗಳಲ್ಲಿ, ಭಗವದ್ಗೀತೆಯಲ್ಲಿ ಉಲ್ಲೆಖ ಇಲ್ಲ.. ಮನುಷ್ಯರೇ ಕಲಿಯುಗದಲ್ಲಿ ಮಾಡಿಸಿದ್ದು.
@BAK77 Жыл бұрын
ಸುವರ್ಣ ನ್ಯೂಸ್ and ಅಜಿತ್ ಸರ್ ಜೊತೆ ಗುರೂಜಿ and ಅಲ್ಲಿ ಇದ್ದ ಜನರು ಗಳಿಗೆ ನನ್ನ 🙏
@srinivoice Жыл бұрын
So enlightened he is. ಸಾಷ್ಟಾಂಗ ಪ್ರಣಾಮಗಳು ಇಂತಹ ಗುರುಗಳಿಗೆ. 🙏
@MuddinaMadhugiriMadyama Жыл бұрын
Swamiji should be the leader to lead this world
@vikramshetty8334 Жыл бұрын
Veg food is god then what about non veg food
@PeakyBlinders99-PM Жыл бұрын
Kindly invite Swamiji's like this Sri,They bring unity in Hinduism.I find Dayananda sarsvathi in him.Great Ajit sr.
@sachinghanti658 Жыл бұрын
ಅತ್ಯುತ್ತಮ ಸಂದೇಶ್ ಸರ್ 🙏🏻🙏🏻🙏🏻🙏🏻✨✨✨🫥🖇️🖇️🖇️
@iamabad Жыл бұрын
Guru ji loved your words 😢
@balamuraliradhakrishnan1931 Жыл бұрын
Amazing explanation of Sanathana Dharma by Swamiji....
@lotus_567 Жыл бұрын
Wonderful speech n knowledge.. pls share it more n more ...❤❤❤
@RekhaPoojri-yk7kz Жыл бұрын
Thank u Suvarna news
@santhoshopticals3688 Жыл бұрын
ನಮಸ್ತೆ ಸ್ವಾಮಿ ಪ್ರಾಣಿಗಳ ಜೀವ ತೆಗೆದು ನಾವು ಅದನ್ನ ಆಹಾರ ವಾಗಿ ಸೇವಿಸಿ ಅಂತ ಧರ್ಮ ಹೇಳಿದ್ಯಯಪ್ಪಾ,
@superr_heroes Жыл бұрын
Modalu odu kano North indians tarah maad beda manosmriti odu
@Sunil-vx6gd Жыл бұрын
@@superr_heroesನಾರ್ತ್ ಸೌತ್ ಇಂಡಿಯಾ ಅಂತ ಎಲ್ಲೂ ಭಾರತ ದೇಶ ವಿಭಜನೆ ಆಗಿಲ್ಲ.. ಎಲ್ಲಾ ಕಡೆನೂ ಗುಲಾಮರು ಇದ್ದಾರೆ. ನಾರ್ತ್ ಭಾಗ ಹೇಗೆ ಶ್ರೇಷ್ಠ ಹಾಗೆ ಸೌತ್ ಭಾಗ ಕೂಡ ಶ್ರೇಷ್ಠ.
@superr_heroes Жыл бұрын
@@Sunil-vx6gd nanagu gottu aadre north Indians yochne maad de act maadtare south Indians illa.
@Sunil-vx6gd Жыл бұрын
@@superr_heroes ಹಾಗೇನು ಇಲ್ಲ.. ಅದೆಲ್ಲ ನಮ್ಮ ನಮ್ಮ ಮನಸ್ಥಿತಿ.. ಎಲ್ಲಾ ಕಡೆನೂ ಗುಲಾಮರು, ನಾಸ್ತಿಕರು, ಹಿಂದೂ ವಿರೋಧಿಗಳು ಇದ್ದಾರೆ.. ಅಂಥವರು ಕರ್ನಾಟಕದಲ್ಲಿ ಎಷ್ಟು ಜನ ಬೇಕು ನಿಮಗೆ????
@beotvktvk59519 ай бұрын
ಕೆಲವು ಪ್ರಾಣಿಗಳನ್ನು ಆಹಾರಕ್ಕೆಂದೇ ದೇವರು ಸೃಷ್ಟಿ ಮಾಡಿದ್ದಾನೆ ಸರ್. ಈ ಬಗ್ಗೆ ನಮ್ಮ ವೇದಗಳಲ್ಲೀ ಉಲ್ಲೇಖ ಇದೆ ಹಾಗೂ ಬೈಬಲ್ ನಲ್ಲೂ ಕೂಡ ಹೇಳಿದೆ.🙏
@kiranchiru8055 Жыл бұрын
ನೀಮಂತ guru namge ಸಿಗ್ಬರ್ಡಿತ್ತ ..❤❤
@pk_Rhythm Жыл бұрын
Ondu upendra bandaga e program ista aagittu. Adadmele Ivatte obru vichara convincing aagi irodu. Great soul🙏🏻. Good move by ajith sir and suvarna for bringing him.
@VenkataramanaSwamy-p7h Жыл бұрын
ಈ ಎಲ್ಲವೂ ಕೇಳುವ ಕ್ಷಣಕ್ಕೆ ಚಂದ. ಮಹಾಭಾರತದ ಗಾಂಧಾರಿ ಅಮ್ಮನಿಗೆ ನೂರು ಮಂದಿ, ವಸಿಷ್ಠ ಮಹರ್ಷಿಗೆ ನೂರು ಮಂದಿ ಅನ್ನುವ ಕತಗಳನೆಲ್ಲಾ ನಾವು ಸತ್ಯ ಎಂದು ನಂಬಿಕೊಳ್ಳಲು ಆಗುವುದಿಲ್ಲ. ಹಾಗೆ ನಂಬಿಸುವುದು ನಂಬುವುದು ಎರಡೂ ಅನಗತ್ಯ. ನಮಗೆ ಒಂದು ಗೊತ್ತಿರಬೇಕು, ನಂಬುವುದೆಲ್ಲವೂ ಸುಳ್ಳು ಎನ್ನುವುದು. ಸತ್ಯ ನಂಬಿಸುವುದಿಲ್ಲ. ಅದು ಕಣ್ಣಿಗೆ ಕಾಣಿಸುತ್ತದೆ. ಈ ಎಲ್ಲಾ ಕತೆಗಳನ್ನು ಪಕ್ಕಕ್ಕಿಟ್ಟು ,ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜೀವವಿರುವ ಪ್ರತಿ ಯೊಂದು ಜೀವಿಯೂ, ಜೀವವಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು. ಇದೇ ಬುದ್ದನ ಮಾತು.
@MaheshaDJ Жыл бұрын
buddda na orginal name enu bossu 😂
@shivrajkumar3416 Жыл бұрын
ಅತಿ ಉತ್ತಮವಾದ ವಿಚಾರಗಳನ್ನು ತಿಳಿಸಿರುವ ಗುರುಗಳಿಗೆ ಧನ್ಯವಾದಗಳು...🙏🙏🙏
@Being_Youth_for_NATIONhood5 ай бұрын
🎉❤❤ Really wonderful.😊
@lohithmaharaj1466 Жыл бұрын
ಗುರುಗಳೇ ಒಳ್ಳೇ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏.. ನನ್ನದೊಂದು ಸಂಶಯ ರಾಮ ಮಾಂಸಾಹಾರಿ ಕೃಷ್ಣಾ ಮಾಂಸಾಹಾರಿ ಅಂತ ಯಾವ ಆಧಾರದಲ್ಲಿ ಹೇಳುವಿರಿ? ಯಾವ ಪೂರಾಣದಲ್ಲೂ ಉಪ ಪುರಾಣಗಳಲ್ಲಿಯೂ ನಾನು ಕೇಳಿದಿಲ್ಲ ಈ ವಿಚಾರ. ಶ್ರೇಷ್ಠ ಕನಿಷ್ಠ ದ ವಿಷಯದಲ್ಲಿ ಮಾಂಸಾಹಾರ ಶ್ರೇಷ್ಠವಾಗಲು ಹೇಗೆ ಸಾಧ್ಯ? ಆಹಾರಕ್ಕಾಗಿ ಮನುಷ್ಯ ಬೇರೊಂದು ಪ್ರಾಣಿಯ ಜೀವ ತೆಗೆಯುವುದು ಹೇಗೆ ಶ್ರೇಷ್ಠವಾಗಲು ಸಾಧ್ಯ?ಕೊಲ್ಲುವುದು ಶ್ರೇಷ್ಠವೇ? ಸರ್ವ ಜೀವ ದಯಾಳೂರ್ಯನಾದ ಸಕಲ ಚರಾಚರಗಳಿಗೆ ಒಡೆಯನಾದ ಶ್ರೀರಾಮಚಂದ್ರನು ಕೇವಲ ತನ್ನ ಹೊಟ್ಟೆ ಹಸಿವಿಗಾಗಿ ಪ್ರಾಣಿಗಳನ್ನು ತಿನ್ನುವನೇ? ಶರೀರ ಬಿಟ್ಟು ಹೋಗುವುದೇ ಇರಬಹುದು ಆದರೆ ಅದರೊಳಗಿನ ಜೀವಾತ್ಮ ಪರಮಾತ್ಮ ಇವೆರಡೂ ಹತ್ಯೆಯನ್ನು ಒಪ್ಪುವುದೇ? ಸಾತ್ವಿಕಕ್ಕೂ ತಾಮಸಕ್ಕೂ ವ್ಯತ್ಯಾಸ ಇಲ್ಲವೇ? ಯಾವ ಮನುಷ್ಯ ಸಾತ್ವಿಕ ಆಹಾರವನ್ನು ಸೇವಿಸುತ್ತನೋ ಅವನ ಮನಸ್ಸು ಸಾತ್ವಿಕತೆಯ ಚಿಂತನೆಯಲ್ಲಿ ತೊಡಗಿಸಿರುತ್ತದೆ. ಅದೇ ಮನುಷ್ಯ ತಾಮಸ ಆಹಾರ ಸೇವನೆ ಮಾಡಿದರೆ ಮನಸ್ಸು ಅದನ್ನೇ ಹಿಂಬಾಲಿಸುತ್ತದೆ. ನನ್ನ ಪ್ರಕಾರ ಸಸ್ಯಾಹಾರ ಶ್ರೇಷ್ಠವಾಗಿದೆ.
@SowmyaNm-f9o Жыл бұрын
Pls sir nanagu kooda edara bagge tiluvalike bekagide...
@glaxmanadevadiga49611 ай бұрын
ಕಲಿಯುಗ ಏನು ನಡೆಯುತ್ತೆ
@glaxmanadevadiga49611 ай бұрын
❤️
@subbuhegde46832 ай бұрын
ಪ್ರಾಣಿಗಳು ಕೊಂದು ಅದರ ಜೀವ ತಗೆದು ತಿನ್ನುವುದು ತಪ್ಪು ಎಂದರೆ ಸಸ್ಯಾಹಾರ ತಿನ್ನುವಾಗ ಸಸ್ಯಗಳ ಜೀವ ತೆಗದು ತಿಂತಾರೆ ಪ್ರಾಣಿಗಳಿಗೆ ಮಾತ್ರವಲ್ಲ ಸಸ್ಯಗಳಿಗೂ ಜೀವವಿದೆ
ಆಹಾರದ ವಿಷಯವಾಗಿ ಭಗವದ್ಗೀತೆಯಲ್ಲಿ 6 ನೇ ಅಧ್ಯಾಯದಲ್ಲಿ 16 - 17 ( 2 ಶ್ಲೋಕಗಳು ), 17 ನೇ ಅಧ್ಯಾಯದಲ್ಲಿ 7 ರಿಂದ 10 ( 4 ಶ್ಲೋಕಗಳು ) ಮತ್ತು 18 ನೇ ಅಧ್ಯಾಯದಲ್ಲಿ 36 ರಿಂದ 39 ( 4 ಶ್ಲೋಕಗಳು ) ವಿವರಿಸಲಾಗಿದೆ. ಆಸಕ್ತರು ಗಮನಿಸಬಹುದು.
Swamy Vivekananda maharaj ki Jai ❤🙏🏻🙏🏻 super knowledge swamiji 🙏🏻
@ashok.gijikatte Жыл бұрын
ನಮ್ಮದು ಯಾರದು ತಪ್ಪಿಲ್ಲಾ ವಿಷಯ ತಿಳಿದಿಲ್ಲಾ ದಾರಿದೀಪ ಗುರುಗಳು 🙏
@sadgurucreations-zv1ei Жыл бұрын
I agree with swamiji thought Brahmin is not just a caste, that is a behavior, ideology which need to follow.
@jaibharath8495 Жыл бұрын
ಅದ್ಭುತ ವಿಚಾರಧಾರೆ ಭಾರತದ 130 ಕೋಟಿ ಜನ ತಿಳಿಯಬೇಕದದ್ದು
@avinashsun9013 Жыл бұрын
ಅತ್ಯುತ್ತಮವಾದ NEWS HOUR SPECIAL ಸುವರ್ಣ ನ್ಯೂಸ್ ಚಾನೆಲ್ ನವರಿಗೆ ನನ್ನ ವೈಯಕ್ತಿಕ ಕೃತಜ್ಙತೆಗಳು ಇಂತ ಅತ್ಯುತ್ತಮರನ್ನು ಕರೆತನ್ನಿ ನಮಸ್ಕಾರ
@BE_HAPPY505 Жыл бұрын
ಬಹಳ ದಿನ ಆಯ್ತು ಗುರೂಜಿ ತಮ್ಮ ಮಾತು ಕೇಳಿ 🙏🙏🙏🙏💞
@ramakrishnareddyps9400 Жыл бұрын
Well said about sanaathana dharma by swamiji 🙏🙏🙏
@narothamreddyagaveedhi8077 Жыл бұрын
The best enlightenment of Sanathana Dharmam which should be shared with as many people and in social media as possible . Real eye opening answer to many of the hardcore elements in this present day India . SD is all about living a life near to nature and leaving a world of unpolluted Panchabhutas n mind to future generations .
@chakravarthy1234 Жыл бұрын
ಹುಟ್ಟು ಸಾವಿಲ್ಲದ ಸನಾತನ ಧರ್ಮ 🙏🙏😍😍
@hanibro3800 Жыл бұрын
Im Muslim. But this was 🔥🔥🔥 ❤❤
@santoshpatil5190 Жыл бұрын
But this s nt applicable for ur community 😂😂
@gurum236410 ай бұрын
Thanks for enlightening us swamiji 🙏
@suchitrashetty7723 Жыл бұрын
Veg nonveg. Super..... Statement...... 👍🙏🙏
@maruthikaranth7152 Жыл бұрын
One of the best speech on Sanatana Dharma, Bharathiya samskriti, Upanishads and Swami Vivekananda. 🙏🕉🙏.Sri Gurubhyo namah. Thank you Swamiji.
@SPJ-15 Жыл бұрын
ಒಳ್ಳೆಯ ಸಂದೇಶ 🙏🛐
@thriteja6586 Жыл бұрын
Super speech abt sanatha dharma and abt food good information samy ji
@mallikarjunpatil6129 Жыл бұрын
ಪೂಜ್ಯರಲ್ಲಿ ಒಂದು ವಿನಂತಿ ದಯವಿಟ್ಟು ರಾಮಕೃಷ್ಣರ ಆಹಾರ ಪದ್ಧತಿ ಬಗ್ಗೆ ನೀವು ಹೇಳಿದ್ದು ನಾವು ಇದುವರೆಗೂ ಎಲ್ಲೂ ಕೇಳಿಲ್ಲ. ರಾಮ ಅಂದ್ರೇನೆ ಆನಂದ ಕೃಷ್ಣ ಅಂದ್ರೇನೆ ಕಷ್ಟ ಬಗೆಹರಿಸುವ ಅಂತ ಅರ್ಥ .ವೇದ, ಭಗವದ್ಗೀತೆಯಲ್ಲಿ ಅವತಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ ಸಜ್ಜನರನ್ನು ಪೀಡಿಸುವ ಹಿಂಸಿಸುವ ಜನರನ್ನ ಶಿಕ್ಷಿಸಿ ಧರ್ಮ ಸ್ಥಾಪನೆಯ ಉದ್ದೇಶ ಎಂದು.ನಿಮ್ಮ ಬಗ್ಗೆ ಅಪಾರ ಗೌರವ ಇದೆ ಆದ್ರೆ ಈ ವಿಷಯದ ಬಗ್ಗೆ ದಯವಿಟ್ಟು ಸ್ಪಷ್ಟನೆ ಕೊಡಿ.
@ganapatihegde7355 Жыл бұрын
ಇಂತಹ ಮಹಾನುಭಾವರ ಮಾತುಗಳನ್ನು ನಮಗೆ ಕೇಳಿಸುವ ಮಾಧ್ಯಮ (ಮಧ್ಯವರ್ತಿ)ವಾದ ತಮಗಲ್ಲದೇ ಇನ್ಯಾರಿಗರ್ಪಿಸಲಿ,,, ನನ್ನ ಧನ್ಯವಾದ , ಅಭಿನಂದನೆ, ನಮನಗಳನ್ನು...🙏🙏🙏🙏
@balebalethuka Жыл бұрын
One of the best... Video..
@sheshadriyn8871 Жыл бұрын
ಧನ್ಯವಾದಗಳು ಗುರುಗಳೇ 🪴🪴🙏
@udayasrinath5963 Жыл бұрын
Super channel super anchor super program
@RaviRavi-gt8bv Жыл бұрын
ಅದ್ಭುತವಾದ ಮಾತು 🌹🙏👍
@nagarajjimakanavar4438 Жыл бұрын
ಗುರುಭ್ಯೋ ನಮಃ
@mutturaj11 Жыл бұрын
ಕುರಿ, ಕೋತಿ ಮತ್ತು ಮಾನವನಿಗೆ ತುಂಬಾ ವ್ಯತ್ಯಾಸವಿದೆ ಗುರುಗಳೇ. ಮಾನವನಿಗೆ ಬುದ್ದಿಜೀವಿ ಹೇಳುತ್ತಾರೆ
@VIRALVideos-wm9lv Жыл бұрын
So Sensitive topic but well explained swamiji
@thyaga1985 Жыл бұрын
ನಮಸ್ತೆ ಗುರುಗಳೇ 💐🙏💐
@ವಿನಯ್ಕು-8 Жыл бұрын
ಪ್ರಕಾಶ್ ರೈ ಅಂತ ಅಜ್ಞಾನಿಗಳಿಗೆ ನಿಮ್ಮಂಥ ಜ್ಞಾನಿಗಳು ಚೆನ್ನಾಗಿ ಹೇಳಿದ್ದೀರಿ ಸ್ವಾಮೀಜಿ 🙏🙏🙏
@Siddalinga_Reddy Жыл бұрын
This is true sanatana dharma 🙏🏽 well explained Gurugale 🙏🏽🙏🏽
@PradeepaN-cs3iz Жыл бұрын
ಸ್ವಾಮೀಜಿ ರವರ ಒಂದೊಂದು ಮಾತು ಅದ್ಭುತ ಪ್ರಸ್ತುತ ಸಮಾಜಕ್ಕೆ ಈ ಮಾತುಗಳು ಪೂರಕ 🙏🙏🙏🙏🙏
@shankarediga945810 ай бұрын
ಉತ್ತಮವಾದ ವಿಚಾರಗಳು
@prakashyuvraj Жыл бұрын
Wow, till date the best guru, feel like keep on listening to him, so much of knowledge.. ಪ್ರಾಣಾಮಗಳು swamiji..
@MohammadrasulMomin Жыл бұрын
Super News sir 👌💯
@basavarajayankannanavar7618 Жыл бұрын
ಕ್ರೂರಿ ಆಗೋದು ಮಾಂಸದಿಂದ ಅಲ್ಲಾ ಏನು ನೋಡ್ತೀವೋ ಏನು ಕೇಳ್ತಿವೋ ಮಾಡ್ತೀವೋ ಅದರ ಮೇಲೆ ನಿರ್ಧಾರ 🙏
@_hawk24 Жыл бұрын
Houdhu nange blue mov nodhagella vandhu anga Kerali ninthirodhu so you are 100% correct 👍👌
@dileepsreevatsav2502 Жыл бұрын
@@_hawk24enappa... Nin comment na artha?!!!
@_hawk24 Жыл бұрын
@@dileepsreevatsav2502 means Yenu nodthivo adharindha influence agutthe annodhikke just vandh example kotte aste but correct alva sir nija heli 😎 Monne namma mane yedhur gade Vablu morning bagkondu kasa Gudusthidhlu avaga avala blouse Valgindha gund gundge yeno kanusthu aste sir nandhu vandhu anga fullu keralidha kalinga agoithu sir satvaglu hu 👍
But kannada naanu ninna thangina bayusuthidhini Dhaya maadi 1 month avalanna nanna jothege kaloso Macha 👍👌 please ok na 👍
@World.of.Cinema-2 Жыл бұрын
@@_hawk24 ನಿನ್ನ ಕಾಮೆಂಟೆ ಹೇಳುತ್ತೆ ನೀನು ಎಸ್ಟು ನಾಚಿಗೆಟ್ಟ ಹೊಲಸು ಮನೆತನದಲ್ಲಿ ಹುಟ್ಟಿದಿಯಾ ಎಂದು, ನಿನ್ನ ಮನಸ್ಸು ಎಸ್ಟು ಹೇಸಿಕೆ ಸ್ಥಿತಿಯಲ್ಲಿ ಇದೆ ಎಂದು . ಸಹೋದರ ನನಗೆ ತಂಗಿ ಇಲ್ಲ. ನನ್ನ ಸ್ನೇಹಿತರ ನೆರೆ ಹೋರೆಯವರ ಸಹೋದರಿಯರೇ ನನ್ನ ಸಹೋದರಿಯರು ಎಂದು ಕೊಳ್ಳುವ ವ್ಯಕ್ತಿ ನಾನು. ಹಾಗೆಯೇ ನಿನ್ನ ತಂಗಿಯೂ ನನ್ನ ತಂಗಿಯೇ ನಿನ್ನ ಬಯಕೆ ತೃಷೆ ನಶೆ ಬಯಸಿದರು ಅವಳನ್ನೇ ಕೇಳು. ನಮನ್ನ ಕೇಳಿದರೆ ನಿನಗೆ ಸಿಗೋದು ನನ್ನ 21 ನೇಯ ಈ ಬೆರಳು ಮಾತ್ರ🖕🖕🖕🖕🖕 🤣🤣🤣
@nrpmurali Жыл бұрын
@@Sirius86TKm sir avare helitidare Devare mamsha tintidadare annodhu adre nevu aha devarana poje madabekadre avaru mamsha sevane madabardhu anteralla
@World.of.Cinema-2 Жыл бұрын
@@nrpmurali ಇದು ವೈದಿಕರನ್ನು ದಾರಿತಪ್ಪಿಸುವ ಉದ್ದೇಶ
@thammannasc6602 Жыл бұрын
💐ಹರೇ ಕೃಷ್ಣ 💐🙏 ಸ್ವಾಮೀಜಿಗಳಿಗೆ ಸಾಷ್ಟಾಂಗ ನಮಸ್ಕಾರ 🙏ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಉಪನ್ಯಾಸ . ಆದರೆ ಹಿಂದುಗಳಾದ ನಾವು ಹೆಚ್ಚಾಗಿ ಪೂಜಿಸಲ್ಪಡುವ ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಾಹಾರಿಗಳು ಎಂದು ಮಾತನಾಡಿರುತ್ತೀರಿ ಶ್ರೀ ಕೃಷ್ಣ ಶ್ರೀ ರಾಮ ಸಾಧಾರಣ ಮಾನವರೇ? ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಹಾರಿಗಳೆಂದು ಯಾವ ಪುರಾಣ ಅಥವಾ ಎಲ್ಲಿ ದಾಖಲಾಗಿದೆ ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಧರ್ಮ ವಿದೆಯೇ ಹಾಗಾದರೆ ದಯೆಯೇ ಬೇಕು ಸಕಲ ಪ್ರಾಣಿಗಳಲ್ಲಿ ಎಂಬುದರ ಅರ್ಥವೇನು ನಮ್ಮ ಸನಾತನ ಧರ್ಮದ ಲ್ಲಿ ಪ್ರಾಣಿಹಿಂಸೆ ಮಾಡಬಹುದೆಂದು ಎಲ್ಲಿ ಹೇಳಲಾಗಿದೆ ದಯವಿಟ್ಟು ಮತ್ತೂಂದು ಉಪನ್ಯಾಸ ನೀಡಿ ಸ್ವಾಮಿಗಳೇ🌷
@Niranjansatish99 Жыл бұрын
What Swamiji said is right. You just prove by your research that he is wrong. He said out of his research.
@varadaraj6775 Жыл бұрын
ಜನ್ಮತೋ ಶೂದ್ರಮ್ ಸಂಸ್ಕೃನೋ ಬ್ರಹ್ಮಹಣ
@venkatesham6769 Жыл бұрын
ಮಹಾನುಭಾವ! ಮಹಾನುಭಾವ!! ಹೀಗೆ ಪ್ರಾಣಿಹಿಂಸಾ ಪ್ರಚೋದಕರ ಸಂಖ್ಯೆ ನೂರ್ಮಡಿಯಾಗಲಿ 😎😴
@dileepsreevatsav2502 Жыл бұрын
Ellidri swamiji istu dina 🙏🙏🙏🙏dayavittu intha mahatmaranna karsi .... Samaja swaasthya agutte ❤❤❤❤... Gurubyo namaha
@vijayrangarajanramakrishna318 Жыл бұрын
💯
@AvinashBadiger-jc7lm Жыл бұрын
The best enlightenment episode in Suvarna tv shows till now
@anupakowshik4433 Жыл бұрын
Indeed essential and apt guidance for all of us today
@karthimgh25 Жыл бұрын
ಇದೆ ಮೊದಲು ಒಬ್ಬ ಸ್ವಾಮೀಜಿ ಒಬ್ಬರ ಮೇಲೆ ಗೌರವ ಮೂಡಿದ್ದು
@prakashrt2849 Жыл бұрын
ಗುರುಗಳ ಜ್ಞಾನಕ್ಕೆ ನನ್ನ ನಮನಗಳು, ಈಗಿನ ಯುವಪೀಳಿಗೆಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.
@mysurumarketing3278 Жыл бұрын
ವಿಚಾರಗಳು ಮನುಷ್ಯನ ಮಂಥನಕ್ಕೆ ಒಳಪಡಬೇಕು ಇಂತಹ ವಿಚಾರವಂತರಿಂದ ಮಾತ್ರ ಅದು ಸಾಧ್ಯ
@sanjeevdeshpande3704 Жыл бұрын
Dhanyosmi 🙏
@supriyasuvaris2570 Жыл бұрын
1st i like ur video this is wonderful suvarna news eedhu youths ge beku jathi sagarsha alla rajikiya ketta thna beda nam thara youths ge
@mahesh25387 Жыл бұрын
ತುಂಬಾ ಅರ್ಥಗರ್ಭಿತವಾದ ಮಾತುಗಳು, ಸ್ವಾಮೀಜಿ 👏
@muhammadgareeb8567 Жыл бұрын
ಎಂತಹಾ ಅದ್ಭುತ ಮಾಡಿದ್ದಿರಿ ಸ್ವಾಮಿ ❤❤❤ I'm really appreciated ,🙏🙏🙏❤