Рет қаралды 21,888
best integrated farm in karnataka|how to use agriculture land |ಸಮಗ್ರ ಬೇಸಾಯ ಪದ್ದತಿ |ಕೃಷಿ ಬ್ರಹ್ಮಾಂಡ
ಸಹಜ ಬೇಸಾಯ ಹಾಗೂ ನೀರಿನ ಸದ್ಬಳಕೆಗಾಗಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯಾದ ಕೃಷಿಪಂಡಿತ್ ಪ್ರಶಸ್ತಿ ಮೂಲಕ ಸನ್ಮಾನಿಸಲ್ಪಟ್ಟ ಶ್ರೀ ರವಿಕುಮಾರ್ sir ರವರು ಹಾಸನ ಹಾಗೂ ಚನ್ನರಾಯಪಟ್ಟಣ ಮಾರ್ಗದ ಮದ್ಯ ಭಾಗದಲ್ಲಿರುವ ಮುದ್ದನಹಳ್ಳಿ ಪ್ರದೇಶದ ಅತ್ತಿರ ಇರುವ SRK ಫಾರಂ ಸುಮಾರು 20 ಎಕ್ಕರೆ ಜಾಗವನ್ನು ಹೊಂದಿದ್ದು ಇದರಲ್ಲಿ ಸಮಗ್ರ ಕೃಷಿಪದ್ಧತಿ ಮೂಲಕ ಬರದ ಭೂಮಿಯಲ್ಲಿ ಅತಿ ಕಡಿಮೆ ನೀರಿನಲ್ಲಿ ಬಂಗಾರದಂತಹ ಬೆಳೆಗಳನ್ನು ಬೆಳೆಯುವ ಮೂಲಕ ನಮ್ಮಂತ ಅನೇಕ ಕೃಷಿಕರಿಗೆ ಮಾದರಿಯಾಗಿದ್ದರೆ.
ಶ್ರೀ ರವಿಕುಮಾರ್ sir ರವರ ಅನುಭವದ ಮಾತುಗಳ ಜೊತೆ ಅವರ ತೋಟದ ಕಿರು ದೃಶ್ಯವನ್ನು 2 ಭಾಗಗಳಾಗಿ ಮಾಡಿ ನಮ್ಮ ab agriculture ಕುಟುಂಬದ ಜೊತೆ ಅಂಚಿಕೊಳ್ಳೋ ಉದ್ದೇಶದಿಂದ ಈ ವಿಡಿಯೋ ಮಾಡಲಾಗಿದೆ.ಇದರಿಂದ ಯುವ ರೈತರಿಗೆ ಅನುಕೂಲ ವಾಗಲಿ ಎಂಬ ಸದುದ್ದೇಶ ನಮ್ಮದು.
ಸಂಪರ್ಕಿಸಿ-9483989173,9481594142
#ಸಮಗ್ರಕೃಷಿ #ಕೃಷಿಪಂಡಿತ್ #integratedagriculture #howtouseagricultureland #bestintegratedfarminkarnataka