ಗಣಪತಿ ಸರ್, ಸ್ವಲ್ಪ ನಿಮ್ಮ ಮಾತು ಕಮ್ಮಿ ಮಾಡಿಕೊಂಡರೆ ಒಳ್ಳೆಯದು.
@raghukarnam885010 ай бұрын
ಸರ್, ಸಂದರ್ಶನಕಿಂಥ ನಿಮ್ಮ ಮಾತು ಜಾಸ್ತಿ ಆಯಿತು ಅನ್ಸುತ್ತೆ.
@adityabharati375910 ай бұрын
ಈ ಸಂದಶ೯ನದಿಂದ ಯಾವದೇ ವಿಚಾರ ತಿಳಿಯಲೇಯಿಲ್ಲ. ಗಣಪತಿಯವರ ಪೀಠಿಕೆಯೇ ಅತಿಯಾಯಿತು. 😊
@bharathidevi201310 ай бұрын
ಗಣಪತಿ ಸಾರ್, ಅವರ ಸಂದರ್ಶನ ಕಿಂತ ನಿಮ್ಮ ಮಾತು ಜಾಸ್ತಿ ಆಯ್ತು, ಅವರಿಗೆ ಮಾತಾನಾಡಲು ಅವಕಾಶ ಕೊಡಿ...ಪ್ರಾರಂಭದಲ್ಲಿ ಅಷ್ಟು ಪರಿಚಯಿಸಿ, ಮತ್ತೆ ನೀವೇ ಮಾತಾನಾಡುತ್ತೀರಾ...😮😮
@madhuratr418910 ай бұрын
Yesh this man talks a lot. It irritates to watch his videos.. Allow the guest to talk man..
@venkateshtg777610 ай бұрын
That's BG
@ravisharavi268910 ай бұрын
ಅದಕ್ಕೆ ನಾವು ಗಣಪತಿ ಮಾತನಾಡೋದನ್ನ ಓಡಿಸಿ ಬಿಡುತ್ತೇನೆ😂
@narayanabhandary301410 ай бұрын
😂
@MegaBabu14310 ай бұрын
"ವೀಣಾ ಬನ್ನಂಜೆ ಅಕ್ಕಳಿಗೆ" 🙏🙏🙏🙏🙏🙏🙏🙏🇮🇳🇮🇳🇮🇳🤝🤝
@shobhaananda384110 ай бұрын
ಗಣಪತಿ ಅವರ ಪೀಠಿಕೆ ಸಮಂಜಸ. ಏಕೆಂದರೆ ವೀಣಾ ಬನ್ನಂಜೆ ಅವರ ಬಗ್ಗೆ ಹೊಸದಾಗಿ ಮತ್ತು ಹೆಚ್ಚು ಅರ್ಥಮಾಡಿಕೊಳ್ಳುವವರಿಗೆ ಇದು ಅನಿವಾರ್ಯ ಮತ್ತು ಅವಶ್ಯಕ. ಧನ್ಯವಾದಗಳು
@leelavathibhat663910 ай бұрын
ಉತ್ತಮ ಸಂದರ್ಶನ. ಮುಂದುವರಿದ ಭಾಗ ದ ನಿರೀಕ್ಷೆ ಯಲ್ಲಿ ದ್ದೇವೆ 👌🏼👍🏻
@vasanthisalian72539 ай бұрын
Souvada thumba supper aagide sir tq Veenakka
@sumanthraj22310 ай бұрын
ಮೇಡಂ ಗ್ರೇಟ್. ತಂದೆಯವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಆದರೆ ಸತ್ಯಕಾಮರನ್ನು ಹುಡುಕಿಕೊಂಡು ಹೋದದ್ದು ಅವರ ಸಾಮರ್ಥ್ಯಕ್ಕೆ ಹಿಂದೆ ಗೌರವ. ಕನ್ನಡಿಗರ ಎದುರಿಗೆ ಈ ರೂಪದಲ್ಲಿ ಬಂದಿದ್ದು ಬಹಳ ಸಂತೋಷ.ಇಬ್ಬರಿಗೂ ಧನ್ಯವಾದಗಳು.
@rksvision730910 ай бұрын
LAST WORD OF B GANAPATHI IS REALISTIC, THANK YOU. AND THANK YOU TO VEENA.
@hemashiravanthe617910 ай бұрын
Veenaji your words, your life gives us hope to continue in this patha🙏🙏🙏
@dmssharadhi10 ай бұрын
ಗಣಪತಿಯವರೇ, ಹಾಗೂ ವೀಣಾ ಅವರೇ, ಇವೆಲ್ಲಾ flowery language ಆಯಿತು, ನಿಜವಾದ ವಿಷಯ ಏನು? ವೀಣಾ ಬನ್ನಂಜೆಯವರ ಸಾಧನೆ ಏನು!?, ದಯವಿಟ್ಟು ಪಾಮರನ ಪ್ರಶ್ನೆಗೆ ಉತ್ತರಿಸಿ.
@dayanandshetty159510 ай бұрын
ಅವರದೇ ಚಾನೆಲ್ .ಅದು ಬೆಳೆಯಬೇಕು.ಜೊತೆಗೆ ಒಬ್ಬ ವ್ಯಕ್ತಿ, ಒಂದು ವ್ಯಕ್ತಿತ್ವ ವನ್ನು ಪರಿಚಯಿಸುವಾಗ ಪೂರ್ವ ತಯಾರಿ ಚೆನ್ನಾಗಿರಬೇಕು.ಹಾಗೂ ಪರಿಚಯಿಸಲ್ಪಡುವ ವ್ಯಕ್ತಿ ನಮಗೆ ಹೊಸಬರಾದರೆ ಸ್ವಲ್ಪ ವಿಶೇಷ ವಿವರಣೆ ಸಹಜ.ಆದರೂ ಈ ಸಲಹೆ ಗಣಪತಿಯವರು ಪೊಸಿಟಿವ್ ಆಗಿ ಸ್ಬೀಕರಿಸುವರೆಂದು ಭಾವನೆ.
Veena Akka, and Ganapathi Sir ,very very appropriate interview, it takes us for further distance this path, Veena akka pl mention the name and address of books you have studied .specially Ramayana and Mahabharatha and Bhaghavatha, i did not know sanskrit pl. 👌👍🙏🙏🙏
Veenakka andre nanage thumba esta gourava avara maathu, pravachana thumba esta avara mathu kelthane erbeku ansathe
@mohithkumar510 ай бұрын
Hello ganapa nindu maathu kadime maadu,, venna mam mathadoke bidu
@thimmareddys756110 ай бұрын
ಬನ್ನಂಜೆ ಯವರ ಎಲ್ಲಾ ವಿದ್ಯಾ ಕಲಿತು , ತಂತ್ರ ದ ಬೆನ್ನತ್ತಿ ಹೋದರು
@surishetty3910 ай бұрын
Explains
@thimmareddys756110 ай бұрын
ಬನ್ನಂಜೆ ಯವರಿಗೆ ವೇದ ಉಪನಿಷತ್ ರಾಮಾಯಣ ಮಹಾಭಾರತ್ ಗೊತ್ತಿದ್ದರೂ ಹೆಚ್ಚಿಗೆ ಧ್ವತ ಕ್ಕೆ ಬೆನ್ನು ಬಿದ್ದಿದ್ದರು ಸತ್ಯ ಕಾಮರು ಅದ್ವೈತ ಎಲ್ಲಾ ಇರುವ ನಿಗೂಢ ಜಗತ್ತು ತಂತ್ರ ದಲ್ಲಿ ಪ್ರವೀಣ್ಯತೆ ಪಡೆದಿದ್ದರು ಬನ್ನಂಜೆ ಯವರದು ಸತತವಾಗಿ ಅಧ್ಯಾಯ ದಿಂದ ಕಲಿಯಬಹುದು. ಅವರದು ಗುರುವಿನಿಂದ ಅನುಭವ ದಿಂದ ಕಲಿಯಬೇಕಾಗಿತ್ತು. ಉತ್ತರ ಭಾರತ ಹಿಮಾಲಯ ದಲ್ಲಿ ಬಹಳ ಜನ ಇರಬಹುದು ಹೊರ ಜಗತ್ತಿಗೆ ಈ ಭಾಗದಲ್ಲಿ ಸತ್ಯ ಕಾಮರಿಗೆ ಗೊತ್ತಿತ್ತು