ಅಮ್ಮ ನಮಗೆ ಭೋದಿಸಿರುವ ಇತಿಹಾಸ ದೇಶ ದ್ರೋ ಹದ ಇತಿಹಾಸ, ಈ ದೇಶದಲ್ಲಿ ಕಮ್ಮಿ ನಿಷ್ಠೆ ರು, ಕಾಂಗಿಗಳು, ನಕ್ಸಲ್ರ ರಿಂದ ಪ್ರೇರಣೆ ಪಡೆದು ಬುದ್ಧಿ ಜೀವಿಗಳು ಬರೆದ ಇತಿಹಾಸ ನಾವು ಓದಿದ್ದೇವೆ.
@RaghuGowda-sj1wvСағат бұрын
👌👌👌
@swatisb2006Сағат бұрын
16/2/2000 ಬುಧವಾರ ಆರಾದ್ರ ನಕ್ಷತ್ರ .. morning 11.55 time ... nanu govt job oduta edini .. marriage engagement varegu bandu cancel agide please nanna msg ge reply madi gurugale.... nanna jatak bagge heli plzzz 🙏🙏🙏🙏🙏🙏
@sudheerkumarlkaulgud7521Сағат бұрын
ಖಂಡಿತವಾಗಿ ಅಮೀಬಾ ಪುಸ್ತಕ ಕೊಂಡು ಓದುತ್ತೇವೆ. ಭಗೀರಥ ಅವರ ಮುಂದಿನ ಯೋಜನೆಗಳೆಲ್ಲ ಕಾರ್ಯಗತವಾಗಲಿ ಎಂದು ಹಾರೈಸುತ್ತೇವೆ
@hemantha7897Сағат бұрын
Very very appolropriate words, love you and your presentation.
@bindukn19832 сағат бұрын
ದಯವಿಟ್ಟು ಅನುರಾಧ ನಕ್ಷತ್ರದವರನ್ನು ಕಣ್ಣುಮುಚ್ಚಿ ಮದುವೆ ಆಗ್ಬೇಡಿ.ನಾನು ಮದುವೆ ಆಗಿ 17ವರ್ಷ ಕಣ್ಣೀರಲ್ಲೇ ಬದ್ಕಿದ್ದೀನಿ.ಈ ನಕ್ಷತ್ರದ ತುಂಬಾ ಜನಕ್ಕೆ ಅನೈತಿಕ ಸಂಬಂಧಗಳು ಹುಟ್ಟುಗುಣ ಆಗಿ ಬಂದಿರುತ್ತದೆ. 😡😡😡😡
@shreekantchincholi60642 сағат бұрын
ನನಗೆ ಗೊತ್ತಿದೆ ಶಿವರಾಜಕುಮಾರ್ ಗೆ ಮಾರ್ಕೆಟ್ ಇಲ್ಲಾ ಅಂತ.. ಅವಾಗ ಬಂದ್ ರೇಟ್ ಗೆ ಕೊಡಬೇಕಿತ್ತು.. ಅದೇ ಮಾಡಿದ್ದು ತಪ್ಪು
@udayshankar7653 сағат бұрын
ಈ ಚಿತ್ರ ಮಂದಿರಗಳನ್ನೃಲ್ಲಾ ಓಡೆದುಹಾಕಿ ಆ ಜಾಗದಲ್ಲಿ ಆಸ್ಪತ್ರೆ, ಇಂದಿರಾ ಕ್ಯಾಂಟೀನ್ ನಿರ್ಮಿಸಿದರೆ ಬಡವರಿಗೆ ಬಹಳ ಅನುಕೂಲವಾಗುತ್ತದೆ.
@govindabhatsringeripatasha86933 сағат бұрын
Bhimpalasi raga😊
@n.k.murthy883 сағат бұрын
ಯಾರು ಏನೇ ಹೇಳಿದರೂ ಇಳಯರಾಜ ಅವರು ಒಬ್ಬ ಅತ್ಯದ್ಭುತ ಸಂಗೀತ ನಿರ್ದೇಶಕರು. ಇವರ ರಾಗಸಂಯೋಜನೆಯ "ನಗುವ ನಯನ ಮಧುರ ಮೌನ..." ಈ ಹಾಡಿಗೆ ಸರಿಸಾಟಿಯುಂಟೇ!! ಹಂಸಲೇಖಾರವರ ರಾಗಸಂಯೋಜನೆಯ "ಪ್ರೇಮಲೋಕ" ಚಿತ್ರದ ಎಲ್ಲಾ ಹಾಡುಗಳೂ ಸೂಪರ್! ಅತ್ಯದ್ಭುತ. ಈ ಕ್ರಿಯೇಟಿವಿಟಿ ಅವರ ನಂತರದ ಚಿತ್ರಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ನಂತರ ಕನ್ನಡದಲ್ಲಿ ಮೆಲೋಡಿ ಸೃಷ್ಟಿಸಿದವರು ಮನೋಮೂರ್ತಿಯವರು. ಇವರ ರಾಗಸಂಯೋಜನೆಯ "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ..." ಹಾಡು ಏನು ಸಾಮಾನ್ಯವೇ! ಅದ್ಭುತ!!
@narayanayyah51983 сағат бұрын
People who oppose election bonds support cash transactions and black money. Electrol bond transactions are cashless and are accounted..
@rakeshramakrishna31353 сағат бұрын
Why you trying to pick only controversial topics only, this sir is so full of wisdom and upto date, he is sharing all his wisdom through experience, why can you not extract the right information?
@chanduubhat4 сағат бұрын
ಮ್ಯಾಂಡೊಲಿನ್ ಪ್ರಸಾದ್ ಸರ್ ಅವರ ಈ ಸಂದರ್ಶನ ನಿಜವಾದ ಸಂಗೀತಾಸಕ್ತರಿಗೆ ಮಾಹಿತಿಯ ಕಣಜ. ಅವರ ಅನುಭವ ಅಪಾರ. ಪ್ರಸಾದ್ ಸರ್ ಅವರ ಅನುಭವ ಮುಂದಿನ ಪೀಳಿಗೆಯವರಿಗೆ ದಾರಿದೀಪ. ಈ ಸಂದರ್ಶನದ ಮುಂದಿನ ಕಂತುಗಳ ನಿರೀಕ್ಷೆಯಲ್ಲಿ...ಇವರ ಸಂದರ್ಶನ ಮಾಡಿರುವ ಗಣಪತಿ ಸರ್ ನಿಮಗೆ ಅಭಿನಂದನೆಗಳು..ಈಗೀಗ ಇದೆಲ್ಲಾ ಒಣ ವಿಷಯಗಳು,ಚಿತ್ರತಾರೆಯರಾದರೆ ಹೆಚ್ಚು ಪ್ರಚಾರವಾಗುತ್ತದೆ..ಇದೆಲ್ಲಾ ಯಾರು ನೋಡ್ತಾರೆ ಅನ್ನೋರೆ ಹೆಚ್ಚು..ಆದರೆ ನೀವು ಹಾಗೆ ಮಾಡದೆ ಸಂಗೀತಗಾರರೊಬ್ಬರ ಸಂದರ್ಶನ ಮಾಡಿದ್ದೀರಿ..ಹಾಗಾಗಿ ಮತ್ತೊಮ್ಮೆ ನಿಮಗೆ ಅಭಿನಂದನೆಗಳು💐
@KRG22964 сағат бұрын
bega bega haki remaining nakshtra videos interest horte hoythu nim delay inda
@VijayKumar-wu7yh4 сағат бұрын
ಸಂವಿಧಾನ ಕ್ಕೆ ಬೆಳೆಲ್ಲದೇಮಾಡುತ್ತಿದ್ದಾರೆ ಮೂರ್ಖರು
@vajjra3735 сағат бұрын
ವಿಶಾಖ ನಕ್ಷತ್ರದ ಗಂಡಸರಿಗೆ ಹೆಣ್ಣು ಮಕ್ಕಳನ್ನು ಬೋಗದ ವಸ್ತುವಾಗಿ ನೋಡುತ್ತಾರೆ. ಇವರು ಮುದುಕಿಯನ್ನು ನೋಡುತ್ತಾರೆ ನಯವಂಚಕ ಜಾತಿಯವರು ನೋಡಲು ಪಾಪದವರ ಹಾಗೆ ನಾಟಕ ಮಾಡುತ್ತಾ ಜೀವನ ಮಾಡುತ್ತಾರೆ
@vajjra3735 сағат бұрын
ಅನುರಾಧ ನಕ್ಷತ್ರದವರು ನನ್ನಂಗಿತ ಯಾರು ಮೇಲೆ ಯಾರು ಹೋಗಬಾರದು ಎಂದು ಬಯಸುತ್ತಾರೆ. ಒಬ್ಬರಲ್ಲಿ ಕೋಪ ಬಂದರೆ ಅವರು ಸಾಯಬೇಕು ಎಂದು ಶಪಿಸುತ್ತಲೆ ಇರುತ್ತಾರೆ. ನನಗಿಂತ ಯಾರು ಚೆನ್ನಾಗಿ ಕಾಣಬಾರದು ನನಗಿಂತ ಯಾರು ಹೆಚ್ಚು ಚಿನ್ನ ಹಾಕಬಾರದು. ಎಂದು ಬಯಸುತ್ತಾರೆ . ನಾನೆ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂದು ಬಯಸುತ್ತಾರೆ. ಹೊಟ್ಟೆಕಿಚ್ಚು ಪಡುತ್ತಾರೆ. ಅಂತೂ ಇಂತೂ ಅನುರಾಧ ನಕ್ಷತ್ರದವರು ಬಹಳ ಹೊಟ್ಟೆಕಿಚ್ಚಿನವರು
@hemamalini12855 сағат бұрын
What is vamsha dosha?
@chandrashekarm61745 сағат бұрын
ನಂಬಿಕೆ ಅಷ್ಟೇ ಸರ್ ಯಾವ" ನಕ್ಷತ್ರ ಆಗಲಿ ಜಾತಕ ಆಗ್ಲಿ ಗಂಟೆ ಗಳಗಂಟೆ "ಆಗ್ಲಿ ಯಾವು ಕೂಡ ನಮ್ಮನ್ನ ಉದ್ದಾರ ಮಾಡೋದಿಲ್ಲ.ದುಡ್ಡು ಅನ್ನೋದು ಇದ್ದಾರೆ ಒಳ್ಳೇ ಟೈಮ್ ಒಳ್ಳೇ ಜಾತಕ ಉತ್ತಮ ನಕ್ಷತ್ರ ನಮ್ಮನ್ನೇ ಹುಡುಕಿಕೊಂಡು ಬರುತ್ತೆ. ಜಾತಕ ಭವಿಷ್ಯ ಎಲ್ಲ ನಿಜಾನೆ ಆಗಿದ್ದಾರೆ ಈ ದೇಶದಲ್ಲಿ ಬಡವರೇ ಇರ್ತಿರ್ಲಿಲ್ಲ 👍
@vajjra3735 сағат бұрын
ನಿಜ. ಅನುರಾಧ ನಕ್ಷತ್ರದವರು ಸುಂದರ ಇಲ್ಲದವರು ಇಲ್ಲವೇ ...... ಕೋಟೆಯವರ ಜೋಕ್ 😂😂 ಗಂಡಸರ ಕಣ್ಣಿಗೆ ಬಿದ್ದೇ ಬೀಳದೆ ಇರಬೇಕಾದರೆ ಮನೆ ಒಳಗೆ ಕುಳಿತುಕೋಳ್ಬೇಕು😂
@dinukumar65195 сағат бұрын
Hindu gala paadu astrology Indah haalagidhe. Iddanna maadidre thapu addana. Maadidre sari idhe haalu maadi idthare dongi astrologer's .
@govindabhatsringeripatasha86934 сағат бұрын
Jyotishya kalthu e mathugalana dayavittu heli
@sanatanananta21003 сағат бұрын
@@govindabhatsringeripatasha8693 ಇವರ ಬದುಕೇ ಇಷ್ಟು, ಏನು ತಿಳಿದುಕೊಳ್ಳಲ್ಲ, ಪರಿಶೀಲಿಸಲ್ಲ, ಓದುವುದೂ ಇಲ್ಲ. ಬಾಯಿದೆ, ಬಡಿದು ಕೊಳ್ಳಕ್ಕೆ ಬರುತ್ತೆ ಅಂಥ ಜಸ್ಟ್ ಬಾಯಿಗೆ ಬಂದ ಹಾಗೆ ಮಾತಾಡೋದು.
@sanatanananta21003 сағат бұрын
@@dinukumar6519ನೀನು Christian ಏನಪ್ಪಾ?
@discoverhealth016 сағат бұрын
Anna MS PALYA alli daily cows slaturing agtaidhe take action
@ganapatihegde44356 сағат бұрын
Annavre. 1st. AVARE. Last
@udayshankar7653 сағат бұрын
ಹೌದು. ಅಂಬರೀಷ್ ಅಣ್ಣನ ಬಗ್ಗೆ ಸತ್ಯವಾದ ಮಾತು
@pushpalathaml7 сағат бұрын
ಎಲ್ಲಾ ಸೊಸೆಯಂದಿರು ಆಗಿಲ್ಲ, ಆದರೆ ೯೫/ ಸೊಸೆಯಂದಿರು ಗಣೇಶ್ ಸರ್ ಹೇಳುವ ರೀತಿನೇ ಇದ್ದರೆ, ನಾನು ಕೂಡ ಅನುಭವಿಸುತ್ತೀದ್ದೇನೆ. ಏನು ಮಾಡೋದು ಗೊತ್ತಾಗುತ್ತಿಲ್ಲ.