ಮಲಪ್ರಭೆಯ ಪ್ರತಾಪಕ್ಕೆ ಈರುಳ್ಳಿ, ಜೋಳ,ಇತರ ಪ್ರಮುಖ ಬೆಳೆಗಳು ನಾಶ

  Рет қаралды 38

GBN7 News

GBN7 News

Күн бұрын

ಮಲಪ್ರಭೆಯ ಪ್ರತಾಪಕ್ಕೆ ಈರುಳ್ಳಿ, ಜೋಳ,ಇತರ ಪ್ರಮುಖ ಬೆಳೆಗಳು ನಾಶ
ಮಲಪ್ರಭಾ ನದಿಯ ಪ್ರಭಾವಕ್ಕೆ ಮುತ್ತಿಕೊಂಡು, ಬೆಳಗಾವಿ ಜಿಲ್ಲೆಯಲ್ಲಿ ರೈತರು ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನದಿಯ ಪ್ರವಾಹದಿಂದಾಗಿ ಈರುಳ್ಳಿ, ಜೋಳ, ಮತ್ತು ಇತರ ಪ್ರಮುಖ ಬೆಳೆಗಳು ನಾಶವಾಗಿದೆ.
ನದಿ ತನ್ನ ಓಡನ್ನು ಬಿಟ್ಟು ಸುಮಾರು 2 ಕಿಮೀ ವ್ಯಾಪ್ತಿಯಲ್ಲಿ ಹರಿಯುತ್ತಿದ್ದರಿಂದ, ರಾಮದುರ್ಗ ತಾಲೂಕಿನ ಸುರೇಬಾನ ಮತ್ತು ಅವರಾದಿ ಗ್ರಾಮದ ರೈತರು ತಮ್ಮ ಬೆಳೆ ಹಾನಿಯ ದೃಷ್ಯವನ್ನು ನೋಡಿ ಕಂಗಾಲಾಗಿದ್ದಾರೆ.
ಚಿಕ್ಕತಡಸಿ ಗ್ರಾಮದಲ್ಲಿ ನಿರಂತರ ಮಳೆಯ ಕಾರಣಕ್ಕೆ ಮನೆಗಳು ಉರುಳಿ ಬಿದ್ದಿದ್ದು, ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಧ್ಯಕ್ಕೆ, ಯಾವುದೇ ಪ್ರಾಣ ಹಾನಿ ಸಂಭವಿಸದಿದ್ದರೂ, ಸ್ಥಳೀಯರು ತಮ್ಮ ಜೀವವನ್ನು ಪಾಯವಾಗಿಸಿದ ಘಟನೆ ಇದಾಗಿದೆ.
ಅತಿವೃಷ್ಟಿ ಹಾಗೂ ಪ್ರವಾಹದ ಭೀತಿಯಿಂದ ಬೆಳೆ ಹಾನಿ, ಮನೆ ಹಾನಿಯಂತಹ ಸಮಸ್ಯೆಗಳ ನಡುವೆ ಬೆಳಗಾವಿ ಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಅಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಜನತೆಗೆ ಅಗತ್ಯ ಸಹಾಯ ನೀಡಲು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.

Пікірлер
English or Spanish 🤣
00:16
GL Show
Рет қаралды 18 МЛН
Cleaning🤣 #shorts #トイキッズ
00:18
Toy Kids★トイキッズ
Рет қаралды 10 МЛН
GTA 5 vs GTA San Andreas Doctors🥼🚑
00:57
Xzit Thamer
Рет қаралды 27 МЛН
大家都拉出了什么#小丑 #shorts
00:35
好人小丑
Рет қаралды 84 МЛН
English or Spanish 🤣
00:16
GL Show
Рет қаралды 18 МЛН