Рет қаралды 10,148
ಮಾನವ ಸಂಬಂಧಗಳಲ್ಲಿ ಅಧ್ಯಾತ್ಮದ ಅಳವಡಿಕೆ - ಸ್ವಾಮಿ ವೀರೇಶಾನಂದ ಸರಸ್ವತಿ ಅವರಿಂದ
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 28-12-2019 ರಂದು ಸ್ವಾಮಿ ವೀರೇಶಾನಂದ ಸರಸ್ವತಿ (ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು) ಅವರು ನಾಲ್ಕನೇ ಗೋಷ್ಠಿಯಲ್ಲಿ 'ಮಾನವ ಸಂಬಂಧಗಳಲ್ಲಿ ಅಧ್ಯಾತ್ಮದ ಅಳವಡಿಕೆ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.