Рет қаралды 13,330
ಸ್ವಾಮಿ ವಿವೇಕಾನಂದರ ಜೀವನ: ಸಾಧನೆ-ಸಿದ್ಧಿಗಳ ಸ್ವರೂಪ
ಸ್ವಾಮಿ ವೀರೇಶಾನಂದ ಸರಸ್ವತಿ ಅವರಿಂದ ಉಪನ್ಯಾಸ
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ2016 ದಲ್ಲಿ 5-11-2016 ರಂದು ನಡೆದ 4ನೇ ಗೋಷ್ಠಿಯಲ್ಲಿಸ್ವಾಮಿ ವೀರೇಶಾನಂದ ಸರಸ್ವತಿ (ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ ತುಮಕೂರು ) ಇವರು 'ಸ್ವಾಮಿ ವಿವೇಕಾನಂದರ ಜೀವನ: ಸಾಧನೆ-ಸಿದ್ಧಿಗಳ ಸ್ವರೂಪ ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.