ಮೌಢ್ಯ ನಮ್ಮ ದೇಶದ ಸಂಪತ್ತು.ಹೇಗೆಂದರೆ ನಮ್ಮಲ್ಲಿರುವ ಜನಸಂಖ್ಯೆ ಮತ್ತು ಅನಕ್ಷರತೆಯ ಪ್ರಮಾಣ.
@manukannadiga249 күн бұрын
ಜೈ ಹುಲಿಕಲ್ ನಟರಾಜ್ 💙💙💙🙏🙏🙏
@subramanyanv778016 күн бұрын
ದೇವರು ಅಂದರೆ ಪ್ರಕೃತಿ. ಪ್ರಕೃತಿ ಅಂದರೆ ಪಂಚಭೂತಾಗಳು ಮಣು. ಗಾಳಿ. ನೀರು ಬೆಂಕಿ ಆಕಾಶಾ. ಈ ಎಲ್ಲವೊ ಪ್ರಕೃತಿ . ಪ್ರಕೃತಿ ಅಂದರೆ ಪರಬ್ರಹ್ಮ ಸ್ವರೂಪ. ಪರಬ್ರಹ್ಮಅಂದರೆ ದೇವರು. ಬ್ರಹ್ಮ. ವಿಷ್ಣು. ಪರಮೇಶ್ವರ್.
@BasavarajS-si4ry16 күн бұрын
ಪ್ರಕೃತಿ ಎಂದರೆ " ಮನುಷ್ಯರೂಪಿ " ಅಲ್ಲ. ಆಕೃತಿ ಅಲ್ಲ. ನಮ್ಮಂತಲ್ಲ. ನಮ್ಮಂತಲ್ಲ ಅರ್ಥಾತ್ " ಮನುಷ್ಯ ಗುಣ" ಗಳನ್ನು ಹೊಂದಿಲ್ಲದ ಎಂದು ಆರಿವು.
@@adiadda97ಇದ್ದಿದ್ದು ಇದ್ದಂಗೆ ಹೇಳಿದ್ರೆ ಕೆಲವರಿಗೆ ಬೇಜಾರು ಒಬ್ಬರೇ ಹೋಗಿ ಕಾಡಿನ ಸುತ್ಕೊಂಡ್ ಬನ್ನಿ ಗೊತ್ತಾಗುತ್ತೆ ನಿಮಗೂ
@manojkumarkr251014 күн бұрын
Shiva Kumar. Siddaramayya.....
@goutam264416 күн бұрын
ಗೌರೀಶ್ ಸರ್, Thank you very much. It is a worth episode, now our young generation need such true knowledge. ಅಜ್ಞಾನ ಹಾಗು ಮೂಢನಂಬಿಕೆ ಕಿತ್ತು ಬಿಸಾಕಲು, ಇಂತಹ ಮಹಾನ್ ವ್ಯಕ್ತಿಗಳ ಅವಶ್ಯಕತೆ ಈಗಿನ ಭಾರತಕ್ಕಿದೆ.
@krishnasumatra779616 күн бұрын
@@goutam2644 ಮತ್ತು ಗಿರೀಶ್ ಅವರೇ..... ಈ ಅಯೋಗ್ಯ ಹುಲಿಕಲ್ ನಟರಾಜು ಕ್ರಿಶ್ಚಿಯನ್ FATHER ಮುಟ್ಟಿದ ತಕ್ಷಣ ಅನುಯಾಯಿಗಳು ದೆವ್ವ ಪಿಶಾಚಿ ಬಂದಂತೆ ಆಡುತ್ತರಲ್ಲ ಅದೆಲ್ಲ ಈ ಆಯೋಗ್ಯನ ಕಣ್ಣಿಗೆ ಕಾಣೋದಿಲ್ಲವ. ಅಥವಾ ಕೋಟಿ ಕೋಟಿ ಹಣ ಪಡೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾನ .... ಈ ಅಯೋಗ್ಯ.
@nagamanikaranth646913 күн бұрын
ಹಾ ಖಂಡಿತ,, ಗೌರೀಶ್ ಅಕ್ಕಿ ಅವ್ರು ಡಬಲ್ ಸ್ಟ್ಯಾಂಡರ್ಡ್,, ಯಾಕಂದ್ರೆ,,ರಾಮ್ ಗುರುಗಳು ಬರ್ತಾರೆ,, ಅವ್ರು ನಮ್ಮ ನಂಬಿಕೆ ಆಚರಣೆ ಮತ್ತು ಧ್ಯಾನ ದ ಬಗ್ಗೆ ಹೇಳ್ತಾರೆ,, ಖುಷಿ ಯಾಗಿ ಎಲ್ಲ ಎಪಿಸೋಡ್ ನೋಡಿರ್ತೀವಿ,, ನಂತರ ಇಂತಹ ರ ವಿಡಿಯೋ ಹಾಕ್ತಾರೆ,, ಅದೇ ಬೇಜಾರ್,, ಒಂದು ಸ್ಥಿರತೆ ಇಲ್ಲಾ
@goutam264416 күн бұрын
ಹುಲಿಕಲ್ ನಟರಾಜ್ ಸರ್ ಒಬ್ಬ ಅತ್ಯುತ್ತಮ ವ್ಯಕ್ತಿ ಹಾಗು ವಿಜ್ಞಾನ ವಿಮರ್ಶಕ.
@krishnasumatra779616 күн бұрын
ಈ ಅಯೋಗ್ಯ ಹುಲಿಕಲ್ ನಟರಾಜ್ ನಿಗೆ ಹೇಳಿ....ಕ್ರಿಶ್ಚಿಯನ್ ಧರ್ಮದ ಸಮುದಾಯದ ದೆವ್ವ ಪಿಶಾಚಿ ಗಳ ಕುರಿತು.....research ಸಂಶೋಧನೆ ಮಾಡ್ಡೋಕ್ಕೆ.....ತಾಕತ್ತು ಇದ್ದರೆ. ಅಯೋಗ್ಯ.
@@smbengu6175 ನಂಬಿಕೆಗಳೇ ಮೂಡ ನಂಬಿಕೆಗಳು ಆಗುತ್ತೆ. ಮೂಡ ನಂಬಿಕೆ ಬೇರೆಯರರಿಗೆ ಅನುಭವಕ್ಕೆ ಬಂದಾಗ ನಂಬಿಕೆ ಆಗುತ್ತೆ. ಅದನ್ನು ಅಲ್ಲಗಳೆಯಲು ಅವನ್ಯಾರು?
@maheshmahesh-sn3ht14 күн бұрын
ಪ್ರಕೃತಿ ಅಂದರೆ ನಿಜವಾಗ್ಲೂ ವಿಸ್ಮಯ (ದೇವರು)
@Remith.lovesjesus15 күн бұрын
ಪ್ರಕೃತಿ ದೇವರಲ್ಲ, ಪ್ರಕೃತಿಯನ್ನು ಸೃಷ್ಟಿಸಿದವನೇ ದೇವರು
@lathasudheekshaurslathasud19715 күн бұрын
ಪ್ರಕೃತಿ ದೇವರೇ ಯಾಕಂದರೆ ದೇವರು ಸೃಷ್ಟಿಸಿದ್ದು ಪ್ರಾಣಿ,ಪಕ್ಷಿ ಜೀವ ಜಂತುಗಳು ಬದುಕಲು ಅವು ಅತ್ಯವಶ್ಯಕ ಪ್ರಾಣ ಮೂಲ ಕೊಡುತ್ತೆ ಅದಕೆ ದೇವರು ಎಲ್ಲಾ ಕಡೆ ಬಂದು ಎಲ್ಲಾ ಸಮಯದಲ್ಲೂ ಪ್ರತ್ಯಕ್ಷವಾಗಲು ಸಾದ್ಯವಿಲ್ಲ ಎಂದು ಪ್ರಕೃತಿಯನ್ನು ಸೃಷ್ಟಿಸಿದ್ದಾರೆ🙏🙏🚩🚩🚩
@urbandsouza727913 күн бұрын
@@lathasudheekshaurslathasud197no ,pure devine spiritual bliss ,a feeling not any manifestation any kind
@lathasudheekshaurslathasud19713 күн бұрын
@@urbandsouza7279 ದೇವರನ್ನು ನೇರವಾಗಿ ಸಂಪರ್ಕಿಸಲು ಈ ಕಲಿಯುಗದಲ್ಲಿ ಸಾಧ್ಯವಿಲ್ಲ ದೇವರನ್ನು ಭಕ್ತಿಯನ್ನು ಸಹಕರಗೊಳಿಸಲು ಅವನನ್ನು ಸಂಪರ್ಕಿಸಲು ಇರೋ ಮಾದ್ಯಮ ಸೃಷ್ಟಿ ಒಂದು ಭಾಗ ಪ್ರಕೃತಿ ದೇವರ ಮಹಿಮೆ ಕಣ್ಣಿಗೆ ಕಾಣದ ರೂಪವನ್ನು ಆರಾಧಿಸುವ ಜನರಲ್ಲಿ ಭಕ್ತಿ ಇಲ್ಲ ಕೇವಲ ಮತಾಂಧತೆ ಅಷ್ಟೇ ಕಾಣೋದು ಇಂದು ಅವರು ಮಾಡುತ್ತಿರುವ ಕ್ರೌರ್ಯ ಒಂದ ಎರಡ ಭಕ್ತಿಗೆ ಒಂದು ಮಾದ್ಯಮ ಪ್ರಕೃತಿ ಇದರಿಂದನೆ ಅದೆಷ್ಟೋ ಜನರು ಪ್ರೀತಿ,ಸ್ನೇಹ,ಕರುಣೆ,ತಾಳ್ಮೆ,ಸಹಕಾರ, ಸಚ್ಚಾರಿತ್ರ್ಯ ದಿಂದ ಜೀವನ ನಡೆಸಿಕೊಂಡು ಅನಾದಿ ಕಾಲದಿಂದ ಬಂದಿದ್ದಾರೆ🙏🚩
Nice.. Read somewhere..." If you think you know it, you do not know it; If you think you do not know it, you may know it" Let the people think. God bless!❤🙏🙏🙏
@josephbadiger33313 күн бұрын
Yes sir good sagestion
@nirikshas92113 күн бұрын
Halleluiah thanks God.
@shivuyadavsukalpet193316 күн бұрын
ಹುಲಿಕಲ್ ನಟರಾಜ್ ರವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪರಮ ಭಕ್ತರು ಅಂತಾ ಹೇಳ್ಕೊಳ್ತಾರೆ ಹಾಗದರೆ ಶ್ರೀ ಶಿವಕುಮಾರ ಸ್ವಾಮೀಜಿ ಮಾಡುವ ಪೂಜೇ ಪುನಸ್ಕಾರ ಜಪ ತಪಗಳ ಬಗ್ಗೆ ಏನ್ ಹೇಳ್ತಾರೆ ಹಾಗಾದ್ರೆ ಅವರ ಆಚರಣೆ ಮೂಢನಂಬಿಕೆಯೇ..? ಮತ್ತು ಅವರಿಗೇ ದೇವರ ಬಗ್ಗೆ ನಿಮ್ಮಷ್ಟು ಅರಿವು ಇಲ್ಲವೇ...? ಹಿಂದಿನ ಕಾಲದಿಂದಲೂ ಋಷಿ ಮುನಿಗಳು ಸಾಧು ಸಂತರು ಸಿದ್ದಾಪುರುಷರು ಮಾಡಿರುವಂತಹ ಆಚರಣೆಗಳು ಮೂಡ ನಂಬಿಕೆಗಳೇ..?
@goutam264416 күн бұрын
ಸಾಕಷ್ಟು ಮೂಢನಂಬಿಕೆ ಇತ್ತು ಸರ್. ಸತಿ ಸಹಗಮನ ಹಾಗು ದೇವದಾಸಿ ಪದ್ಧತಿಯನ್ನು ಆ ಶತಮೂರ್ಖ ಮೂಢ ಜನರೇ ಮಾಡಿದ್ದು. ಅದನ್ನು ಮೂಢನಂಬಿಕೆ ಅಲ್ಲದೆ ಇನ್ನೇನು ಅನ್ನಬೇಕು?
@shivabhakta141116 күн бұрын
Good question
@Likku..my..lakku236816 күн бұрын
ಅವರು ಮೂಢ ನಂಬಿಕೆ ಯನ್ನು ವಿರೋಧ ಮಾಡುತ್ತಾರೆಯೇ ಹೊರತು... ಪೂಜೆಯನ್ನು ನಂಬಿಕೆಯನ್ನು ವಿರೋಧ ಮಾಡುವುದಿಲ್ಲ.
@RK-re2jg16 күн бұрын
Vidya mattu anna dasoha kuda ondu adbutha pavadave sari
@CHANDRUZONE-ip4no16 күн бұрын
ನಿದ್ದೆ ಮಾಡುವರನ್ನು ಎಚ್ಚರಿಸಬಹುದು.... ನಿದ್ದೆ ಮಾಡುವ ರೀತಿ ನಾಟಕ ಮಾಡುವವರನ್ನು ಎಂದಿಗೂ ಎಚ್ಚರಿಸಲಾಗದು 😂😂😂ಅವ್ರ ಹೊಟ್ಟೆಪಾಡು ಫಿಕ್ಸ್ ಆಗಿದಾರೆ ಬಿಡಿ ಸಾರ್ ಮೊಂಡುವಾದ ಬಿಟ್ಟರೆ ಬೇರೇನೂ ಇನ್ಕಮ್ ಇಲ್ಲ ಈ ಹುಳಿಕಲ್ಲು ನಟರಾಜನಿಗೆ
@jayanthibhagya103410 күн бұрын
I like you sir ಹುಲಿ
@ecreation395212 күн бұрын
Jai Hulikal 😊 Nija helidre elarigu uritada sir..... Basanna avarige bitila nam jan niman bidtara...... Good job continue sir 👍
@vasanthavasantha550213 күн бұрын
ಮನುಷ್ಯರ ಸೃಷ್ಟಿ ಸತ್ಯ ವೇದದ ಸತ್ಯ ದೇವರಿಂದ ಆಗಿದೆ. ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
@Sunil-vx6gd13 күн бұрын
ಸತ್ಯವೇದ ಅಂದ್ರೆ ಮಷಿನರಿಗಳ ಬೈಬಲ್ ಅಲ್ವಾ????? ಅದನ್ನು ಮತಾಂತರ ಮಾಡೋಕೆ ಸತ್ಯವೇದ ಅನ್ನೋ ಟೈಟಲ್ ಕೊಟ್ಟಿದ್ದಾರೆ.. ಬೈಬಲ್ ಅಂದ್ರೆ ಯಾರೂ ಓದೋಕೆ ಹೋಗೋಲ್ಲ ಅಂತ ಮಷಿ "ನರಿ" ಗಳಿಗೆ ಗೊತ್ತಿದೆ.
@Sunil-vx6gd10 күн бұрын
@@vasanthavasantha5502 ಸತ್ಯವೇದ ಅಂದ್ರೆ ಕ್ರಿಶ್ಚಿಯನ್ ಮಷಿನರಿಗಳು ಬೈಬಲ್ ಗೆ ಇಟ್ಟ ಇನ್ನೊಂದು ಹೆಸರು. ಅದನ್ನೇ ಸತ್ಯವೇದ ಅನ್ನುತ್ತಿದ್ದಾರೆ.
@yogishacharya916516 күн бұрын
ಸರ್ ನಾನು ನಿಮ್ಮ ಅಭಿಮಾನಿ ಸ್ವಲ್ಪ ದುಡ್ಡು ಮಾಡ್ಲಿ ಗೋಸ್ಕರ ಸ್ವಾಮೀಜಿಗಳು ಹಾಗೂ ಜ್ಯೋತಿಷಿಗಳು ಮೂಢನಂಬಿಕೆಯನ್ನು ಸೃಷ್ಟಿಸಬಹುದು ಆದರೆ ಇನ್ನೊಂದು ಧರ್ಮದವರು ಮೂಢನಂಬಿಕೆಯಿಂದ ಪ್ರಪಂಚದಾದ್ಯಂತ ನಮ್ಮ ಜನಗಳು ಮಾತ್ರ ಇರಬೇಕೆಂದು ಇನ್ನೊಂದು ಧರ್ಮದ ಜನಗಳನ್ನು ಪಾಕಿಸ್ತಾನ ಬಾಂಗ್ಲಾ ಪಶ್ಚಿಮ ಬಂಗಾಳದ ನಮ್ಮವರನ್ನ ಕೊಲೆ ಮಾಡುತ್ತ ಬಂದಿದ್ದಾರೆ ಇದರ ಬಗ್ಗೆ ಹುಲಿಕಲ್ ನಟರಾಜ್ ಯಾರು ಏನು ಹೇಳುತ್ತಾರೆ
@bhargavRamakrishna16 күн бұрын
@@yogishacharya9165 ivaru bare hindu dharma dalli expert. Moorthi puje tappu, a acharane tappu, brahmanya tappu, aste ivara syllabus. Anya dharma gala bagge maathu baralla.
@chandrashekarahl337715 күн бұрын
ಅವರು ಏನೂ ಹೇಳೊಲ್ಲ, ಏಕೆಂದರೆ ಅವರ ಪ್ರಕಾರ ಅವೆಲ್ಲಾ ಮೌಢ್ಯ ರಹಿತ ಧರ್ಮಗಳು. ಬಲಾತ್ಕಾರದ ಮತಾಂತರ, ಮತಾಂತರದ ಮೂಲಕ ಏಕಚಕ್ರಾಧಿಪತ್ಯ-ಇವೆಲ್ಲವೂ ನಟರಾಜ್ ದೃಷ್ಟಿಯಲ್ಲಿ ವೈಚಾರಿಕ ನೆಲೆಗಟ್ಟನ್ನು ಹೊಂದಿರುವ ಪರಿಕಲ್ಪನೆಗಳು. ಇವುಗಳಲ್ಲಿ ಯಾವ ಮೌಢ್ಯಾಂಶವೂ ಇಲ್ಲ. ಅಂತಹ ಮೌಢ್ಯವು ವ್ಯಾಪಕವಾಗಿ ಇರುವ ಧರ್ಮವೇನಾದರೂ ಇದ್ದಲ್ಲಿ, ಅವರ ಪ್ರಕಾರ ಅದು ಹಿಂದೂ ಧರ್ಮ ಮಾತ್ರ. ಸಾರಾಂಶ ಇತರ ಧರ್ಮಗಳ ಅನುಯಾಯಿಗಳು ಪಾಲಿಸುತ್ತಾ ಬಂದಿರುವ ಕಂದಾಚಾರಗಳನ್ನು ಟೀಕಿಸುವ ಧಮ್ಮು ಇವರಿಗಿಲ್ಲ. ಸುಮ್ಮನೆ ವೈಜ್ಞಾನಿಕತೆಯ ಸೋಗನ್ನು ಮೆರೆಯುತ್ತಾರೆ, ಅಷ್ಟೆ.
@dblingannaiahdbl82314 күн бұрын
ಹಿಂದೂ ಧರ್ಮದಲ್ಲಿರುವ ದರಿದ್ರ ಮೌಢ್ಯ ಅಜ್ಞಾನ ಮೂಢನಂಬಿಕೆ ಅಸ್ಪೃಶ್ಯತೆ ಜಾತಿಭೇದ ದಂತಹ ನೀಚ ಮನಸ್ಥಿತಿಗಳನ್ನು ಪ್ರಶ್ನಿದರೆ ಖಂಡಿಸಿದರೆ ಹಿಂದೂ ವಿರೋಧಿ ಅಂತ ಬಿಂಬಿಸುವುದು ಇಂತಹವೆಲ್ಲ ಬೇರೆ ಧರ್ಮದಲ್ಲಿ ಇಲ್ಲವೇ ಅವುಗಳ ಬಗ್ಗೆಲ್ಲ ಯಾಕೆ ಹುಲಿಕಲ್ ನಟರಾಜ್ ಯಾಕೆ ಪ್ರಶ್ನಿಸುವುದಿಲ್ಲ ಅಂತ ಕೇಳುವ ಮೂರ್ಖತನದ ಜನರು ಇವರ ಎಲ್ಲ ವೀಡಿಯೋಗಳನ್ನು ನೋಡಬೇಕು. ನಮ್ಮಲ್ಲಿರುವ ಕೊಳಕನ್ನು ತೆಗೆದುಕೊಳ್ಳುವ ಬದಲು ಬೇರೆಯವರ ಕೊಳಕು ತೊಳೆಯುವ ಅಗತ್ಯವಿಲ್ಲ.
@Sunil-vx6gd13 күн бұрын
ದೇಹವನ್ನು ಆಸ್ಪತ್ರೆಗೆ ಕೊಟ್ಟರು ಸರಿಯೇ ಅದನ್ನು ನೀವೇ ಖುದ್ದು ನೋಡ್ತೀರಾ ಕೊನೆಗಳಿಗೆಯಲ್ಲಿ ಏಕೆಂದರೆ ಆತ್ಮ ಅನ್ನೋದು ಇರುತ್ತೆ ಅಲ್ವಾ.. ಎಲ್ಲರಿಗೂ ಅವರವರ ಕೊನೆಗಳಿಗೆಯಲ್ಲಿ ಅವರು ಶಾಶ್ವತವಾಗಿ ಮಲಗಿರುವ ದೇಹ ನೋಡುವ ಭಾಗ್ಯ ಸಿಕ್ಕೇ ಸಿಗುತ್ತೆ.. ನೋಡಿ ನಟರಾಜ್ ಅವರೇ.. ಸಾವು ಎಲ್ಲರಿಗೂ ನಿಶ್ಚಿತ ನೀವು ನೂರು ವರುಷ ಸುಖವಾಗಿ ಬಾಳಿ ಅಂತ ಹಾರೈಸುವೆ.. ನಂಬಿಕೆ ಅವರವರಿಗೆ ಬಿಟ್ಟದ್ದು.. ಆದರೂ ಒಂದು ಮಾತು ಹೇಳುವೆ ಕೇಳಿ. ಒಬ್ಬ ಎಷ್ಟೇ ದೊಡ್ಡ ನಾಸ್ತಿಕ ಆದರೂ ಅವನ ಮರಣದ ನಂತರ ಅವನ ಹುಚ್ಚು ಅಭಿಮಾನಿಗಳು ಕೊನೆಗೆ ಹೇಳೋ ಪದಗಳು ಇಷ್ಟೇ..... "RIP, om ಶಾಂತಿ, ಸದ್ಗತಿ, ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ ಅಂತ." ಹೀಗೆಲ್ಲ ಇರೋವಾಗ ಅಂತಹ ಹುಚ್ಚು ಅಭಿಮಾನಿಗಳು ನಾಸ್ತಿಕತೆಗೆ ಕೊಡೊ ಬೆಲೆ ಇಷ್ಟೇ... ಅಂದರೆ ಅವರಿಗೂ ಗೊತ್ತಿಲ್ಲ ಮರಣದ ನಂತರ ಹಾಗೆ ಯಾಕೆ ಹೇಳುತ್ತಾರೆ ಅಂತ.. RIP, ಮತ್ತೊಮ್ಮೆ ಹುಟ್ಟಿ ಬನ್ನಿ ಅಂದರೆ ಆತ್ಮ ಇದೆ ಅಂತ ಅರ್ಥ ಅಲ್ಲವೇ??? ಇವಾಗ ನಿಜವಾದ "ಮೂಢರು" ಯಾರೂ ಇಲ್ಲಿ??????
@ravindrag827713 күн бұрын
@@yogishacharya9165 ಬೇರೆ ಧರ್ಮದ ಬಗ್ಗೆ ಇಂಥವರಿಗೆ ಮಾತಾಡಲು ಭಯ, 😂😂😂
@omakraachari379210 күн бұрын
ಮೋಸ. ಮಾಡುವವರಿಗೆ ಬುದ್ದಿ ಕಲಿಸಿದ್ದೀರಿ ಜನ ಜಾಗೃತಿ ಮಾಡಿದ್ದೀರಿ ಚಿಂತಕರು ಕೂಡ ಹೌದು ದೇವರ ಹೆಸರು ಹೇಳಿ ಬದುಕುವರು ಹೇಡಿಗಳು. ಆದರೆ ಕೆಲವು ವಿಜ್ಞಾನದ ಹಾದಿಯಲ್ಲಿ ಹೇಳಿದ್ದೀರಿ ಧನ್ಯವಾದ
@lohiyhlohith716716 күн бұрын
ಗೌರೀಶ್ ಸರ್ ಇವ್ರು ಹಿಂದೂ ಧರ್ಮ ದ ಮೂಡ ನಂಬಿಕೆ ಮಾತ್ರ ಬೇರೆ ಧರ್ಮದ ಮೂಡನಂಬಿಕೆ ಬೆಗ್ಗೆ ಮಾತಾಡಿದ್ರೆ ಅಷ್ಟೇ
@sharathkumar.h.t.sharathku965216 күн бұрын
Sari sir..hagadre matadlebaarda?
@sharathkumar.h.t.sharathku965216 күн бұрын
ಹೀಗೆ ಅಜ್ಞಾನ ಮೌಢ್ಯ ದಲ್ಲೇ ನಮ್ಮ ಸಮಾಜ ಮುಂದುವರಿಬೇಕ?
@lohiyhlohith716716 күн бұрын
@@sharathkumar.h.t.sharathku9652 ಅದೇ ಯೇಸು ಅಲಲೂಯ ಅಂತ ನೀರು ಹಾಕಿದಾಗ ಕುಣಿತರಾಲ್ಲಾ ಅದು ಹೇಗೆ ಅಂತ ತೋರಿಸಿ ಕೈ ಇಟ್ರೆ ಕಣ್ಣು ಬರುತ್ತೆ ಹಾಗೆ ನೀರು ಹಾಕಿದ್ರೆ ಕಾಲು ಹೆಂಗ್ ಬರುತ್ತೆ ಹೇಳ್ರಿ ಅದು ಮೌಡ್ಯಾ ಅಲ್ಲವಾ
@muralimohanacmurali191316 күн бұрын
ಒಬ್ಬ ಹಿಂದೂ ಆಗಿ ಆ ಧರ್ಮದಲ್ಲಿರುವ ಮೂಢನಂಬಿಕೆ ತೆಗೆದು, ಹಿಂದೂ ಧರ್ಮವನ್ನು ಮೂಢನಂಬಿಕೆಯ ಹೊರತಾದ ಧರ್ಮವನ್ನಾಗಿ ಮಾಡಿ ಆ ಮೂಲಕ ಹಿಂದೂ ಧರ್ಮ ಉಳಿಸುದಕ್ಕೆ ನಿಮ್ಮ ತಕರಾರು ಇದೆಯೇ?
@mysteriousHands_MPS16 күн бұрын
ಎಸ್. ಅದಕ್ಕೆ ಮೀಟ್ರು ಬೇಕು
@sujatatolanur95016 күн бұрын
ನಿಜವಾದ ಸತ್ಯ. 👍
@amitdas634716 күн бұрын
I have a question to Hulikal natraj... long long ago ಸುವರ್ಣ ನ್ಯೂಸ್ ಅಲ್ಲಿ ಈ ರೀತೀಯಾ ಚಾಲೆಂಜಿಂಗ್ ಪ್ರೋಗ್ರಾಂ ಮಾಡುವಾಗ ಯಾವುದೋ ಒಬ್ಬ ಸ್ವಾಮಿ ನಿಮ್ಮ ಮೂಗಿಗೆ ಏನೋ ಹಿಡಿದಾಗ ಬಿದ್ಧು ಒದ್ದಾಡಿದ್ದಿರಿ ,ಆ ಘಟನೆ ಬಗ್ಗೆ ವಿವರಿಸಬಹುದೇ?I still remember ರಾಧ ಹಿರೆಗೌಡರ್ ಆ program ನಡೆಸಿಕೊಟ್ಟಿದ್ದರು.
@JayaLakshmi-po4dm16 күн бұрын
ಜ್ಞಾನವಂತರಾಗಲು ಅನುಭವ ಬೇಕು
@user-xj5zi2ok4f16 күн бұрын
Evarana karishidaky 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼👍
@Creator369-p7b16 күн бұрын
ಉಸಿರಾಟ ಮತ್ತು ಮನಸ್ಸಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನಿರಾಷೆಯನ್ನ್ನು ಉಂಟುಮಾಡಿತು
@GaurishAkkiStudio16 күн бұрын
ಯಾಕೆ?
@Creator369-p7b16 күн бұрын
@@GaurishAkkiStudioಮನಸ್ಸು ಮಾಡಿದರೆ ಉಸಿರಾಟವನ್ನು ನಿಲ್ಲಿಸಬಹುದು, ಅಂದರೆ ಉಸಿರಾಟಕ್ಕೆ ಮನಸ್ಸಿನ ಸಹಾಯ ಇದೆ. ಆದರೆ ಮನಸ್ಸಿಗೆ ಯಾರ ಸಹಾಯ ಇದೆ ಅದು ವಿಭಿನ್ನ ವ್ಯಕ್ತಿತ್ವಗಳು ರೂಪುಗೊಳ್ಳೇಕೆ ಕಾರಣ ಆಗ್ತಾ ಇದೆ. ಇದು ಹೇಗೆ ?
@parivarthana231115 күн бұрын
ಅರೆ ಬೆಂದ ಮೊಟ್ಟೆ ಅದು. ಪೂರ್ಣ ಮಾಹಿತಿ ನಾನು ಕೊಡುತ್ತೇನೆ.
@Creator369-p7b15 күн бұрын
@@parivarthana2311 ದಯವಿಟ್ಟು ಮುಂದುವರೆಸಿ.
@yahsuyashuu226715 күн бұрын
@@parivarthana2311ಕೊಡಿ ಪ್ಲೀಸ್
@dandappaamaravati18973 күн бұрын
❤❤❤❤❤
@Abhizennyoutube16 күн бұрын
Self is god....nothing more nothing less....knowing oneself is knowing god...
@megharshagowda223214 күн бұрын
Correct
@surajbsgatty954710 күн бұрын
Aham brahmasi
@naveenamnaveenam-zj2cf16 күн бұрын
ಗೌರೀಶ್ ಅಕ್ಕಿ sir ಚಿಕ್ಕ ವಯಸ್ಸಿನಲ್ಲೇ ಕೊಲೆ ಆದರೆ ಎಷ್ಟು ತಿಂಗಳು ಅವ್ರ ಆತ್ಮ ಭೂಲೋಕದಲ್ಲಿ ಇರುತ್ತೆ ಪ್ರಶ್ನೆಗೆ ಸದ್ಗುರು ಶ್ರೀರಾಮ ಗುರೂಜಿ ಅವ್ರನ್ನ ಕೇಳಿ ಒಂದೇ ಪ್ರಶ್ನೆ ತುಂಬಾ ಜನಗಳಿಗೆ ಇರುತ್ತೆ
@shilpikauchil709310 күн бұрын
ಅವರಿಗೆ ಪೂರ್ಣ ಪ್ರಮಾಣದ ಸದ್ಗತಿ ಆಗೋವರೆಗೂ ಅವರ ಆತ್ಮ ಇಲ್ಲಿರುತ್ತೆ, ಪರಿಪೂರ್ಣವಾಗಿ ನಿಯಮಬದ್ಧವಾಗಿ ಸದ್ಗತಿಯಾದರೆ 16 ದಿನದಲ್ಲಿ ಪರಮಾತ್ಮನಲ್ಲಿ ಸೇರಿಕೊಳ್ಳಲು ಸಾಧ್ಯ.
@ravindrag827715 күн бұрын
ಪ್ರಕೃತಿ ಒಂದು ರಹಸ್ಯ, ಅಭೇದ್ಯ , ರೋಚಕ, ಅಷ್ಟೇ ವಿನಾಶಕ, ಋಷಿ ಮುನಿಗಳಿಗೆ ಬಿಟ್ಟು ನೀವು ಯಾರು ಅದನ್ನು ಅರಿಯಲು ಸಾಧ್ಯ ಇಲ್ಲ. ಆದರೆ ಕಳೆದ 100 - 150 ವರ್ಷಗಳಿಂದ ಜನ, ಜೀವನ ಆಸ್ತ ವ್ಯಸ್ತ ಆಗಿದೆ,
@swimmingprakashpoojary285715 күн бұрын
ನಮ್ಮ ಹೆಚ್ಚಿನ ಆಚರಣೆಗಳು ವೈಜ್ಞಾನಿಕ ವಾಗಿಯೇ ಇವೆ, ಅದನ್ನು ಯಾಕೆ ಏನು ಎಂದು ತಿಳಿಯದೆ, ನಮ್ಮ ಹೆಚ್ಚುಗಾರಿಕೆ ತೋರಿಸಲು ಮೌಢ್ಯ ಗಳನ್ನ ಆಚರಿಸುತೇವೆ, ಧನ್ಯವಾದಗಳು ಗುರುಗಳೇ 🙏🙏🙏
@sanjeevarai249413 күн бұрын
🎉
@DineshDinesh-el6qs15 күн бұрын
ದೇವರು ಎಂಬುದು ವಾಸ್ತವ ಮತ್ತೆ ನಂಬಿಕೆ
@sb803616 күн бұрын
ಪ್ರಕ್ರತಿಯನ್ನ ಸೃಷ್ಠಿ ಮಾಡಿದವರು ದೇವರು ಪ್ರಕ್ರಥಿ ದೇವರನ್ನು ಸೃಷ್ಠಿ ಮಾಡಿಲ್ಲ🎉🎉
@job_less_kid638715 күн бұрын
ದೇವರನ್ನು ಸೃಷ್ಟಿ ಮಾಡಿದವರು ಯಾರು
@sb803615 күн бұрын
@@job_less_kid6387 ದೇವರು ನಿಮ್ಮನ್ನು ಸೃಷ್ಠಿ ಮಾಡಿದ್ದಾನೆ...ದೇವರನ್ನೋಧು. ಅದೊಂದು ಅದ್ಭುತವಾದ ಹೆಸರು ..ಅವನು ಅದ್ಭುತ ಕಾರ್ಯ ಮಾಡುವವನು ಆಗಿದ್ದಾನೆ.. ಅವನೇ ಅವನ ಸೃಷ್ಠಿ..ಅವನಿಗೆ ಸಮಾನರು ಭೂಲೋಕದಲ್ಲಿ ಪರಲೋಕದಲ್ಲಿ ಯಾರು ಇಲ್ಲ..ಅವನಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲಗಾಡೋ ದಿಲ್ಲ.... god is 👍👍 great...ದೇವರನ್ನು ಪ್ರಶ್ನೆ ಮಾಡುವಷ್ಟು ನಾನು ದೊಡ್ಡವನಲ್ಲ....
@Inspiredquotes-jc8qy15 күн бұрын
Good question @@job_less_kid6387
@Yogipariwar16 күн бұрын
ಬೇರೆ ಧರ್ಮ ದಲ್ಲಿ ಅವರೆಲ್ಲ ಎಲ್ಲ ಸೈಂಟಿಫಿಕ್ ಆಗಿ ಇದ್ದಾರಾ😂😂😂😂😂
@goutam264416 күн бұрын
ಬೇರೆಯವರು ಮೂರ್ಖರಾಗಿದ್ದಾರೆ ಅಂದರೆ ನೀವು ಮೂರ್ಖರಾಗುತ್ತಿರಾ?
@tulunadu-truth16 күн бұрын
Hindu galali enu madidaru nadeyuthe, adare bere darmadali e thara agidare, istothike hulikal muleyali irutidaru
ಬೇರೆ ಮತದ ಬಗ್ಗೆ ಮಾತಾಡಿದರೆ ಇವನ ಮುಳೇನು ಉಳಿಯೋದಿಲ್ಲ ಅದಕೆ ಭಯ avanige 😂😂
@Boomer25015 күн бұрын
@@goutam2644😂 Communistgalu Bere dharma bagge matadokke Hedrike 😂..
@MurugeshMuruga-x2m5 күн бұрын
Bhrmanda shusrti kartha nerakhra parmathma linga dava nomo namah Sri guru sangna basvna sharnu sharnarthi galu 🙏🔯💐🙏
@user-rg9ik3rc4i16 күн бұрын
Dear sir. I like u and thought tq siir
@jnanamurthybr605516 күн бұрын
Where science ends, there spirituality begins 😊
@smbengu617516 күн бұрын
100% true
@venungowda505115 күн бұрын
Mobile phone, KZbin, and this interview happening because of science
@anamikaverma957714 күн бұрын
Bharath Bhudhana Desha, Bhudha Dharma 13 ne Shathamandalli avanathi Ada natharave , Brhamana dharmada udayada natharave estu Moudya galu badadhu, E Deshda jana Nasthika agidhru ❤
@nagamanikaranth646913 күн бұрын
ಈಗ ತಿಳಿದಿದೆ ಅಲ್ಲವೇ,, teach them
@manukannadiga249 күн бұрын
ಧರ್ಮ ಮತ್ತು ದೇವರನ್ನು ನಂಬಬೇಕೇ ಹೊರತು ಮೂಢನಂಬಿಕೆ ಏನಲ್ಲ
@venkatramvenkatram668416 күн бұрын
ಸೂಪರ್ ಹುಲಿಕಲ್ ನಟರಾಜ್ ಸರ್ 👍🏻
@ShivashankaraHonnalli16 күн бұрын
Aldabest.
@shashi33816 күн бұрын
ದೊಡ್ಡ ದೇವಸ್ಥಾನದಲ್ಲಿ ಹೋಗಿ ದೇವರು ಇದ್ದಾನೋ, ಇಲ್ಲವೋ ಎಂದು ಶೋಧನೆ ಮಾಡಲಿ. ಆಗ ಜನರೇ ಉತ್ತರ ಕೊಡ್ತಾರೆ 😂
@sandeephl946315 күн бұрын
ಸರ್ ಯೋಚನೆ ಮಾಡಿ ಅವ್ರೆ ಹೇಳ್ತಿದಾರೆ ಅಲ್ವಾ ದೇವರು ಅಂದ್ರೆ ಏನು ಅಂತ.. ಅವರು ಹೇಳ್ತಿರೋ ದೇವರು ನಿಜವಾದ ಮಾತು ಅನಿಸ್ತಿದೆ..
@mallikarjunamk459411 күн бұрын
Jai Basava ❤❤❤
@ManjappaKG-e6u16 күн бұрын
Nice episode
@dhananjayadv15 күн бұрын
ತುಂಬಾ ಒಳ್ಳೆ ವ್ಯಕ್ತಿ ಹತ್ತಿರದಿಂದ ನೋಡಿದೀನಿ ಇವರ ಮನೆಯಲ್ಲಿ ಹಿಂದೂ ಧರ್ಮವನ್ನೇ ಹಿಂದೂ ದೇವರನ್ನೇ ಪೂಜೆ ಮಾಡ್ತಾರೆ ಇವರು ಕೇವಲ ಮೂಡನಂಬಿಕೆ ಯಿಂದ ಮೊಸಹೋಗುವವರಿಗೆ ತಿಳುವಳಿಕೆ ನೀಡುತ್ತಿದ್ದಾರೆ ಆದ್ರೆ ಕ್ರೈಸ್ತ ಮುಸ್ಲಿಂ ಬಗ್ಗೆ maatadalla ಅದು ಅತ್ಯಾಶ್ಚರ್ಯ
@harishsuvarna385314 күн бұрын
ಅದು ಪ್ರಾಣಭಯ...
@Sunil-vx6gd13 күн бұрын
ದೇಹವನ್ನು ಆಸ್ಪತ್ರೆಗೆ ಕೊಟ್ಟರು ಸರಿಯೇ ಅದನ್ನು ನೀವೇ ಖುದ್ದು ನೋಡ್ತೀರಾ ಕೊನೆಗಳಿಗೆಯಲ್ಲಿ ಏಕೆಂದರೆ ಆತ್ಮ ಅನ್ನೋದು ಇರುತ್ತೆ ಅಲ್ವಾ.. ಎಲ್ಲರಿಗೂ ಅವರವರ ಕೊನೆಗಳಿಗೆಯಲ್ಲಿ ಅವರು ಶಾಶ್ವತವಾಗಿ ಮಲಗಿರುವ ದೇಹ ನೋಡುವ ಭಾಗ್ಯ ಸಿಕ್ಕೇ ಸಿಗುತ್ತೆ.. ನೋಡಿ ನಟರಾಜ್ ಅವರೇ.. ಸಾವು ಎಲ್ಲರಿಗೂ ನಿಶ್ಚಿತ ನೀವು ನೂರು ವರುಷ ಸುಖವಾಗಿ ಬಾಳಿ ಅಂತ ಹಾರೈಸುವೆ.. ನಂಬಿಕೆ ಅವರವರಿಗೆ ಬಿಟ್ಟದ್ದು.. ಆದರೂ ಒಂದು ಮಾತು ಹೇಳುವೆ ಕೇಳಿ. ಒಬ್ಬ ಎಷ್ಟೇ ದೊಡ್ಡ ನಾಸ್ತಿಕ ಆದರೂ ಅವನ ಮರಣದ ನಂತರ ಅವನ ಹುಚ್ಚು ಅಭಿಮಾನಿಗಳು ಕೊನೆಗೆ ಹೇಳೋ ಪದಗಳು ಇಷ್ಟೇ..... "RIP, om ಶಾಂತಿ, ಸದ್ಗತಿ, ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ ಅಂತ." ಹೀಗೆಲ್ಲ ಇರೋವಾಗ ಅಂತಹ ಹುಚ್ಚು ಅಭಿಮಾನಿಗಳು ನಾಸ್ತಿಕತೆಗೆ ಕೊಡೊ ಬೆಲೆ ಇಷ್ಟೇ... ಅಂದರೆ ಅವರಿಗೂ ಗೊತ್ತಿಲ್ಲ ಮರಣದ ನಂತರ ಹಾಗೆ ಯಾಕೆ ಹೇಳುತ್ತಾರೆ ಅಂತ.. RIP, ಮತ್ತೊಮ್ಮೆ ಹುಟ್ಟಿ ಬನ್ನಿ ಅಂದರೆ ಆತ್ಮ ಇದೆ ಅಂತ ಅರ್ಥ ಅಲ್ಲವೇ??? ಇವಾಗ ನಿಜವಾದ "ಮೂಢರು" ಯಾರೂ ಇಲ್ಲಿ??????
@nagamanikaranth646913 күн бұрын
@@harishsuvarna3853😂
@bhagatrajs544413 күн бұрын
ಈ ನಾಗರಾಜ್ ಅವರು ಒಂದು ಧರ್ಮದ ಪ್ರಶ್ನೆ ಮಾಡ್ತಾರೆ.. ಬೇರೆ ಧರ್ಮದ ಬಗ್ಗೆ ಮಾತಾಡಿದರೆ.. .. ಎನ್ ಆಗೋದು ದೇವರೇ ಬಲ್ಲ... ಕೇಳಿದರೆ ಎನ್ ಹೇಳಿ ಜಾರಿಕೊಳ್ಳುತ್ತಾರೆ
@manojc426216 күн бұрын
Devvada bagge keli
@sudhap2741Күн бұрын
🙏🙏🙏👍
@nageshss945116 күн бұрын
SIR SUBCONSCIOUS MINDGHE ELEMENTS GALANNU THANNA CANTROLNALLI EDABAHUDHA.?
@narayanabhandary379712 күн бұрын
Think of that is beyond human❤🙏
@rajasab581014 күн бұрын
ದೇವರು ಅಂದ್ರೆ ನಿರಾಕರ ಕಣ್ಣಿಗೆ ಕಾಣುವುದು ದೇವರು ಅಲ್ಲ...
@rohithkumar727813 күн бұрын
Ninage janma kotta tande tayige rupa ede andamele devarigu rupa ede, neevu devaranu yava rupa dali nenastiyo ade rupadali devaru ninage kantane, neenu yava bashe li matadtiyo ade bashe devaru matadtane so devarige bekagirodu shudha bhakthi aste
@nagamanikaranth646913 күн бұрын
@rನಿಜ 👌ohithkumar7278
@rkganesha138015 күн бұрын
ವಿಜ್ಞಾನ ❌ ಮೂಢನಂಬಿಕೆ ❌......ಆಧ್ಯಾತ್ಮ ಜ್ಞಾನ ✅
@sachinerappa12 күн бұрын
Ulta madi
@user-sj1np8eb2w10 күн бұрын
💐❤🙋♀
@mkanilkumar74815 күн бұрын
Great information
@nandinip847116 күн бұрын
Gaurish akki sir question excellent 👍
@GaurishAkkiStudio15 күн бұрын
ಧನ್ಯವಾದ
@sharathshetty773316 күн бұрын
ಅಕ್ಕಿ ಸರ್ ನೀವು ಭೂತರಾಧನೆ ಬಗ್ಗೆ ನೀವು ಪ್ರಶ್ನೆ ಕೇಳಬೇಕಿತ್ತು
@gentalman888916 күн бұрын
now a days god is bussiness
@KrishnaBadiger-nk5zz15 күн бұрын
ಭೂಮಿ ಹೇಗಾಯಿತು ಸಾರ್
@sureshkulal941916 күн бұрын
ಒಳ್ಳೆ ಪ್ರಶ್ನೆ ಅಕ್ಕಿ sir
@user-ev5nv7yd2f16 күн бұрын
👌🏻👌🏻🙏🏻🙏🏻
@mra58016 күн бұрын
ಉತ್ತರಕರ್ನಾಟಕ ಭಾಗದಲ್ಲಿ...ಮುತ್ತ್ಯ ಅಂತ ಒಂದು ಪ್ರಖ್ಯಾತ ಪಿಗರ್ ಇದೆ, ನೋಡಿ ನೋಡಿ ಸಾಕಾಗಿದೆ ...ಅಲ್ಲಿ ನಿಮ್ಮ ಅವಶ್ಯಕತೆ ತುಂಬಾ ಇದೆ....😂
@lakshmamma464511 күн бұрын
Very nice sir
@HanamanthMirji16 күн бұрын
❤
@shivushivu597416 күн бұрын
Sir ivaglu nam Halli kade shani devr barute anta janaglna yamarsi dudd kithkothare .kelu nam janagalige artha ägolla .idnella hogsbeku
Can you ask his opinion on prophet Mohammed and his miracles as said in Quran.
@chandrashekarahl337715 күн бұрын
ಸೂಪರ್ ಪ್ರಶ್ನೆ
@ushanthushappa464514 күн бұрын
Good news sir
@Lohithayj16 күн бұрын
Hilikal Nataraj is very good person..samagada moudyagala hogaladisalu avara prayathna ❤❤❤
@VijayKumar-wu7yh16 күн бұрын
🎉🎉🎉
@rosy_ranirani486516 күн бұрын
Nataraj ji is very Practical and Sensible .We admire his views and way of ofdemonstration .
@VijayH-tm9jl12 күн бұрын
Good sir
@tokiranprasad16 күн бұрын
Gaurish sir ask mr Natraj to have a debate with Mr raj guru dwarkanath I want to know reality
@manjuhrgowa463716 күн бұрын
Benki bidu ..guru neenU 🔥🔥
@user-wn5bp1ui5h16 күн бұрын
ಪ್ರಕೃತಿಯನ್ನು ಸೃಷ್ಟಿದವರು ಯಾರು?
@B.B.U.7416 күн бұрын
ಹುಲಿಕಲ್ ಅಲ್ಲಿ ಕೇಳಿ ವೈಜ್ಞಾನಿಕವಾಗಿ ಉತ್ತರಿಸಬಹುದು
@sharathkumar.h.t.sharathku965216 күн бұрын
@@user-wn5bp1ui5h no one knows....exactly
@sharathkumar.h.t.sharathku965216 күн бұрын
@@user-wn5bp1ui5h no body knows... only theories....
@job_less_kid638715 күн бұрын
ದೇವರು, ಪ್ರಕೃತಿಯೇ ದೇವರು
@DineshDinesh-el6qs15 күн бұрын
ಪ್ರಕ್ರು ತಿ ಯನ್ನು ಯಾರು ಕೂಡ ಸ್ತ್ರ ಸ್ಟಿ ಮಾಡಿಲ್ಲ ಪ್ರ ಕ್ರು ತಿ ಯೇ ದೇವರು
@Mls987215 күн бұрын
🙏🙏🙏🙏
@nanjapparbtalur447716 күн бұрын
ಇಂದಿಗೂ ಕೂಡ ಭೂಮೀ ತಿರುಗುತ್ತಿದೆ ಎಂದರೆ ನಂಬದವರಿದ್ಧಾರೆ ಭೂಮೀ ಸೂರ್ಯನ ಸುತ್ತಾ ಮಿತಿಯಿಲ್ಲದ ವೇಗದಲ್ಲಿ ಸುತ್ತುತ್ತಿದೇ ಎಂದರೆ ನಂಬದವರಿದ್ಧಾರೆ.
@chandrashekarahl337715 күн бұрын
ಗೆಲಿಲಿಯೋ ಈ ಸತ್ಯಾಂಶವನ್ನು ಬಿಚ್ಚಿಟ್ಟದ್ದರಿಂದಲೇ ರೋಮನ್ ಕ್ಯಾಥೊಲಿಕ್ ರ ಶಿಕ್ಷೆಯನ್ನು ಎದುರಿಸಬೇಕಾಯ್ತು, ಹೇಗೋ ಜಾಣತನದಿಂದ ನುಣುಚಿಕೊಂಡ.
@shivuyadavsukalpet193316 күн бұрын
ನಂಭಿಕೆಯಿಂದ ಭಕ್ತಿ ಭಕ್ತಿಯಿಂದ ಮುಕ್ತಿ.....
@arfansharif938016 күн бұрын
💯
@vina264813 күн бұрын
ಪ್ರಕೃತಿ ದೇವರು ನಿಜ ಆದ್ರೆ ಪ್ರಕೃತಿ ಸ್ರಷ್ಟಿ ಗೆ ಕಾರಣ ಯಾರು sir
@RecallSongs159516 күн бұрын
Ask about Positive energy and Negative Energy
@goutam264416 күн бұрын
There is nothing like positive energy or negative energy. Go and read basic Science book of NCERT of 10th & PUC level.
@Sunil-vx6gd16 күн бұрын
Good, bad ಹೇಗೋ ಹಾಗೆಯೇ ಪಾಸಿಟಿವ್ ನೆಗೆಟಿವ್ ಅನ್ನೋದು ಕೂಡ ಇದೆ. ಕತ್ತಲೆ ಆದಮೇಲೆ ಬೆಳಕು ಇರಲೇಬೇಕು. ಎಲ್ಲದಕ್ಕೂ ಸೈನ್ಸ್ ಉತ್ತರ ಅಲ್ಲ ಸೈನ್ಸ್ ಪ್ರಾಚೀನ ಸನಾತನ ಧರ್ಮದ ಉಗಮದಿಂದಲೂ ಇದೆ.. ವಿಜ್ಞಾನಿ ಗಳು ಇವಗಷ್ಟೇ ಆವಿಷ್ಕಾರ ಮಾಡ್ತಾ ಇದ್ದಾರೆ.@@goutam2644
@nareshbabuattavar372016 күн бұрын
Supper
@sanind200814 күн бұрын
He is working like doctor specialist like famous ayurvedi medicator everybody take but effects few but get different earnings.
@Karmareturns14316 күн бұрын
If he has guts let him come to tulunadu and let him let people know the daiva Shakthi there are false . It's people's belief no one has the right to say it's false publically. If you donot agree keep it for your self
@goutam264416 күн бұрын
ನೀವು Basic 6th To 10th Science book ಓದಿ ಸರ್.
@Boomer25015 күн бұрын
Exactly.. he is pettukammi
@deekshithacharya616815 күн бұрын
ನಮ್ಮ ಕರ್ನಾಟಕದ ಹೆಮ್ಮೆ🎉
@shashidarswamy693713 күн бұрын
2 ವಸ್ತುಗಳ ಘರ್ಷಣೆ ಹಿಂದ ಛಿದ್ರ ಆಧುವು k but 2 ವತ್ಸುಗಳನ್ನ ಯಾರು ಸೃಷ್ಟಿ ಮಾಡಿದರು sir yeli
@jagadishb843916 күн бұрын
Super sir ❤
@denismachado902916 күн бұрын
Sooooper sir ❤❤❤❤
@laxmanpujeri34311 күн бұрын
👌👍🙏🙏🆗🎉🌹
@umashankarts810816 күн бұрын
What ever is spoken in this conversation is pure truth, I always have maintained the same opinion.
@RadhakrishnaKrishna-dr1lw15 күн бұрын
ನಟರಾಜ್ ಸಾರ್ ನೀವು ಹೇಳಿದ್ದು ಸತ್ಯ ನಾನು ಕೂಡ ಪ್ರಕ್ರುತಿ ನೇ ದೇವರು ಅಂತ ನಂಬಿದ್ದು ದೇವರು ಅಂತ ಎಲ್ಲು ಇಲ್ಲ ನಂಬಿಕೆಯೆ ದೇವರು
@jeevankm785316 күн бұрын
His introduction could be better through voice and words on screen
@rajeshdias835416 күн бұрын
ದೇವರು ಅಂದರೆ ಮನುಷ್ಯ ತತ್ವವೇ ದೇವರು .ದೇವರು ಎಂದರೆ ಪ್ರೀತಿ ಎಲ್ಲಾ
@online277516 күн бұрын
Jesus Christ is God Amen
@mysteriousHands_MPS16 күн бұрын
.ಅವನೊಬ್ಬನೇ ದೇವರು! ಬೇಗ ಎಲ್ಲರನ್ನು ಕನ್ವರ್ಟ್ ಮಾಡಿ 😊
@lathasudheekshaurslathasud19715 күн бұрын
@@mysteriousHands_MPS😂😂😂😂😂😂😂😂😂😅😅😅😅
@chandrappabv549715 күн бұрын
Hulikal sir. Ondhu desha nadesalu President, Prime minister, Home minister, beku edi universe nadisoke powerful God bedava sir?
@madhusudhan173616 күн бұрын
im waiting for this ... 🙏
@chandrashekarc784216 күн бұрын
Dear Both Respected Sir, We are worshiping Iodles in temples in different Names in different Places on Earth,what are all secrets Kept behind the Worshipping of Iodles in temples by our Godly Saints,, Knowledge is not anyones Property,But This type of Knowledge is given by God(Nature)This subject is Ocean,To discuss this,we want Patience,Broad mind and vast Knowledge of the Subject,,
@sanjaysurya684010 күн бұрын
💯💯 Sir
@manjudiodiodio380013 күн бұрын
👏👏👏
@sunitha.t.d989316 күн бұрын
We are Greatfull to Dr. Hulikal Nataraj sir❤
@avinashpoojary789716 күн бұрын
My Guru Mr.Huli Kall Natraj Sir 🙏
@sudhira2648816 күн бұрын
Yen kalthe guruvininda poooojaaaarryyyy??
@avinashpoojary789714 күн бұрын
@@sudhira26488 Shed ge baa yen kalte anta toristini bosu DK..