Every men and women follow the bhramacharya Palanee just 25 years then only achive something in life 😊... Jai ramakrishna
@ಕನ್ನಡಿಗರಅಸ್ಮಿತೆರಾಘುಕದಂಬ6 ай бұрын
ನಿರ್ಭಯಾನಂದ ಎಂದು ನಿಮಗೆ ಹೆಸರಿಟ್ಟ ಆ ಮಹಾನ್ ಚೇತನಕ್ಕೆ ಮೊದಲಿಗೆ ನನ್ನ ಶಿರಸಾಷ್ಟಾಂಗ ಕೋಟಿ ಕೋಟಿ ಪ್ರಣಾಮಗಳು... ನಿಮ್ಮ ಸಿಡಿಲವಾಣಿಗಳನ್ನು ಕೇಳುತ್ತಿದ್ದರೆ 18ನೇ ಶತಮಾನದಲ್ಲಿ ವಿವೇಕಾನಂದರು ಹೀಗೆ ಮಾತನಾಡಿದರೇನೋ ಎಂದು ನಮಗೆ ಭಾಸವಾಗುತ್ತದೆ. ಅದೆಂತಹ ಮಾತಿನ ಮೋಡಿ ನಿಮ್ಮದು ಎಲ್ಲಿಯೂ ಲೋಪವಾಗದಂತಹ ವಿಷಯ ಸ್ಪಷ್ಟತೆ ನಿರ್ಭೀತಿಯಿಂದ ಕೆಲವು ವಿಚಾರಗಳನ್ನು ಮಾತನಾಡುತ್ತಿದ್ದರೆ ನಮ್ಮಗಳ ಮೇಲೆ ನಮ್ಮ ಜೀವನದ ಮೇಲೆ ನಿಮಗೆ ಅದೆಷ್ಟೊಂದು ಪ್ರೇಮ ಇದೆ ಎಂದು ನಮಗೆ ಅರ್ಥವಾಗುತ್ತದೆ ಪೂಜ್ಯರೇ... ಇತ್ತೀಚಿಗೆ ಸನ್ಯಾಸಧರ್ಮದ ಮೇಲೆ ಅಪನಂಬಿಕೆಯ ಹುತ್ತ ಬೆಳೆದಿರುವ ಕಾಲದಲ್ಲಿ ನಿಮ್ಮಂತಹ ಪುರುಷ ಸಿಂಹರು ಕಾವಿತೊಟ್ಟು ಕೆಟ್ಟು ನಿಂತ ಹೃದಯ ಮನಸ್ಸುಗಳನ್ನು ಬಡಿದೆಚ್ಚರಿಸುವುದನ್ನು ನೋಡಿದರೆ ಈ ಸಮಾಜದ ಮೇಲೆ ನಿಮಗೆ ಅದೆಷ್ಟೊಂದು ಮಮತೆ ಪ್ರೇಮ ಇದೆ ಎಂದು ನನಗೆ ಗೊತ್ತಾಗುತ್ತದೆ . ಕೃಷ್ಣನು ಗೀತೆಯನ್ನು ಹೇಳುತ್ತಿರುವಾಗ ಅರ್ಜುನನಿಗೆ ಎಷ್ಟು ಕೇಳಿದರೂ ಕೇಳಬೇಕೆನ್ನುವ ಉಟ್ಕಂಠತೆ ಹೆಚ್ಚುತ್ತಾ ಇರುತ್ತದೆ ಹಾಗೆಯೇ ನಿಮ್ಮಗಳ ಸಿಡಿಲವಾಣಿಗಳನ್ನು ಕೇಳುತ್ತಿದ್ದರೆ ನನಗೂ ಹಾಗೆ ಅನಿಸುತ್ತದೆ. ನಮ್ಮ ಕಾಲಘಟ್ಟದಲ್ಲಿ ನಿಮ್ಮಂತವರು ಇರುವುದು ನಮ್ಮಗಳ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನಿಮ್ಮ ಪದ ತಲಗಳಿಗೆ ನನ್ನ ಅಗಣಿತ ಪ್ರಣಾಮಗಳು.... ನನ್ನ ಜೀವನದಲ್ಲಿ ನಿಮ್ಮನ್ನು ಒಮ್ಮೆಯಾದರೂ ಭೇಟಿಯಾಗಿ ನಿಮ್ಮ ಪಾದಸ್ಪರ್ಶವನ್ನು ಮಾಡಿ ಧನ್ಯನಾಗಬೇಕು ಎಂದು ನನ್ನ ಮನಸ್ಸು ಪದೇ ಪದೇ ಹೇಳುತ್ತಿದೆ ....
@kavyabmuddeppanavara646211 ай бұрын
ನಿಮ್ಮ ಮಾತುಗಳಂತೆ ಭಾರತದ ಪ್ರತಿ ಯುವಕ ಯುವತಿಯರು ಪಾಲಿಸಿದ್ದು ಸತ್ಯ ವಾದರೆ ವಿಶ್ವಗುರು ಭಾರತ ಆಗುವುದರಲ್ಲಿ ಕೊಂಚ ಸಂದೇಹವಿಲ್ಲ ಅಲ್ಲದೆ ನನ್ನ ವಿವೇಕರ ವಿವೇಕ ಭಾರತದ ನಿರ್ಮಾಣ ಆಗುತ್ತೆ ಆಗ ಭಾರತೀಯರ ಪ್ರತಿ ಮನೆ ಮನೆ ಯಿಂದಲೂ ಪ್ರತಿಯೊಬ್ಬ ವಿವೇಕಾನಂದರು ಹೊಮ್ಮಿ ಬರುವರು,, ಸನಾತನ ಧರ್ಮದ ಪುನರುತ್ಥನ ಮತ್ತೊಮ್ಮೆ ವಿದೇಶಿಯರಿಗಿಂತ ಸ್ವದೇಶಿ ಯರಿಗೆ ಹೆಚ್ಚು ಅವಶ್ಯಕ ಆಗಿ ಬೇಕಾಗಿದೆ🎉ಈ ಕಾಲದಲ್ಲಿ ಅದೂ ನಿಮ್ಮ ಪ್ರತಿ ಮಾತುಗಳಿಂದ ತೇಜೋಮಯವಾಗಿ ಮೂಡುತ್ತಿದೆ ಗುರೂಜಿ 🚩🚩🕉️🕉️🕉️🕉️🕉️🕉️
@prakashbudikeri251810 ай бұрын
ಶ್ರೀ ನಿರ್ಭಯಾನಂದ ಸ್ವಾಮಿಜೀಯವರಿಗೆ ನನ್ನ ಅಂತರಾತ್ಮದ ಭಾವಪೂರ್ಣ ಹೃದಯ ಪೂರ್ವಕ ನಮಸ್ಕಾರಗಳು ಮತ್ತು ಶರಣು ಶರಣು ಶರಣಾರ್ಥಿಗಳು ತಮ್ಮ ಅನೇಕ ಪ್ರವಚನ ಮಾಲಿಕೆ ಕೆಳತಾ ನನ್ನನ್ನೂ*ನಾನು?ಮೈಯ ಮರೆತು ಆಲಿಸುತ್ತಿರುವ ಅನೇಕರಲ್ಲಿ ನಾನು ಒಬ್ಬ ಎಂದರೆ?ಪ್ರಕಾಶ ಬ ಉಡಿಕೇರಿ ನೆಗೀನಹಾಳ ಆದರೆ ನಿಮ್ಮನ್ನು ಪ್ರತ್ಯಕ್ಷವಾಗಿ ಕಾಣುವ ಆಸೆ ನಿಮ್ಮ ದ್ವಣಿ ಆಲಿಸಿದಾಗ ಸ್ವಾಮಿವಿವೆಕಾನಂದರನ್ನು ಕಂಡಷ್ಟೆ ಸಂತೋಷ ಖುಷೀಯು ನಾನು ನನ್ನ ಧರ್ಮದ ಗಟ್ಟಿ ಮುಟ್ಟಾದ ಬಾಗಿಲಿನ ಬಳಿ ಬಂದಂತಾ ಅನುಭವ ಮೂಡಿದೆ ಅನುಭವಿಸಲು ನನ್ನ ಮನಸ್ಸು ತುಡಿತಾ ಇದೆ ತಮ್ಮ ಆಶಿರ್ವಾದ ಬಯಸತಾಇದ್ದೆನೆ ಗುರು ಸಾನಿಧ್ಯ ಬಯಸುವ ಪ್ರಕಾಶ ೭೩೫೩೭೩೭೬೫೭
@vidyanayak4636 Жыл бұрын
❤
@rudreshtrudresht11 ай бұрын
🎉🎉🎉ನೀಮನೂ ನೋಡುವ ಭಾಗ್ಯ ನನ್ನ ದಾಗಲ್ಲಿ 🎉🎉🎉🎉😂
@bhaskarb3023 Жыл бұрын
Apparu 🙏❤️...
@bhaskarb3023 Жыл бұрын
🙏
@bhagyalaxmimn738010 ай бұрын
🙏🙏🙏
@VeereshUpper Жыл бұрын
Nanu nimanu mit madaneku sawmy🙏🙏
@charlie5221 Жыл бұрын
ಯಾವೂರು ನಿಮ್ಮ number ಹಾಕಿ
@AmarnathHb-yx1sr10 ай бұрын
We want Upanishad's motivational video for business by nirbayananda Swamyji