ಓಂ ನಮ್ಹ ಶಿವಾಯ ನಿಮ್ಮಂತ ಸ್ವಾಮಿಗಳು ಸಮಾಜವನ್ನು ತಿದ್ದಿ ತೀಡಿ ಹೇಳ್ತಾ ಇರೋದು ಬಹಳ ಒಳ್ಳೆಯ ಬೆಳವಣಿಗೆ 🚩🚩🕉️🕉️🙏🙏
@MahanteshHatti-pu9uk2 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@motiot10732 ай бұрын
ವಚನಗಳಲ್ಲಿ ಎಷ್ಟು ಸಂಸ್ಕೃತ ಪದಗಳು ಇವೆ, ಎಂಬುದನ್ನು ತಿಳಿದಾಗ, ಬಸವಣ್ಣ ಅವರು ವೇದ ವಿರೋಧಿ/ ಸನಾತನ ವಿರೋಧಿ ಅಲ್ಲವೆಂದು ತಿಳಿಯುತ್ತದೆ
@nagarajugollahallisiddappa5401Ай бұрын
ಸಾರ್, ನಾನು ಹಿಂದೂ ಲಿಂಗಾಯತ; ನನಗೆ ನಮ್ಮ ಜಾಸ್ತಿ ಧರ್ಮದ ಬಗ್ಗೆ ದ್ವಂದ್ವ ಕಾಡುತ್ತಿದೆ; ನಾವು ಸನಾತನ ಹಿಂದೂಗಳ?, ಪೂಜ್ಯ ಪಂಚಾಚಾರ್ಯ ಸ್ಥಾಪಿತ ವೀರಶೈರರಾ?, ಅಥವಾ ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮ ವಾ?. ಎಲ್ಲದಕ್ಕೂ ಪೂಜ್ಯ ಸ್ವಾಮೀಜಿಯವರು ಬಗೆ ಹರಿಸಬೇಕೆಂದು ಪ್ರಾರ್ಥನೆ. ಒಂದು ಜಾತಿ ಒಂದು ಧರ್ಮ ಎಂದರೆ ಯಾವುದಾದರೂ ಒಂದು ಸ್ಪಷ್ಟ ತತ್ವ ಇರಬೇಕು. ಆದರೆ ಪ್ರಸ್ತುತ ನಮ್ಮ ಹಿಂದೂ ಲಿಂಗಾಯತ ದಲ್ಲಿ ದ್ವಂದ್ವ ಇಲ್ಲವೇ?. -ಪೂಜ್ಯ ಬಸವಣ್ಣ ನವರು ಹೇಳಿದ ಈ ವಚನವನ್ನು ಏನೆಂದು ಅರ್ಥೈಸುವುದು? ತಾವೇ ಹೇಳಿ. -ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. -ನಾದಪ್ರಿಯ ಶಿವನೆಂಬರು-ನಾದಪ್ರಿಯ ಶಿವನಲ್ಲವಯ್ಯಾ; ವೇದಪ್ರಿಯ ಶಿವನೆಂಬರು-ವೇದಪ್ರಿಯ ಶಿವನಲ್ಲವಯ್ಯಾ: ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು! ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ: ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. -ಆದಿ ಪುರಾಣ ಅಸುರರಿಗೆ ಮಾರಿ, ವೇದ ಪುರಾಣ ಹೋತಿಂಗೆ ಮಾರಿ, ರಾಮ ಪುರಾಣ ರಕ್ಕಸರಿಗೆ ಮಾರಿ, ಭಾರತ ಪುರಾಣ ಗೋತ್ರಕ್ಕೆ ಮಾರಿ. ಎಲ್ಲಾ ಪುರಾಣ ಕರ್ಮಕ್ಕೆ ಮೊದಲು: ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲಾ ಕೂಡಲಸಂಗಮದೇವಾ. - - ಪೂಜ್ಯ ಅಲ್ಲಮ ಪ್ರಭುಗಳ ವಚನ; ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷ್ಠಿ, ಆಗಮವೆಂಬುದು ಅನ್ನತದ ನುಡಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು!
@jiganehallimanjumanju6833Ай бұрын
❤
@BalakrishnaGpattarАй бұрын
Correct sir
@nagarajugollahallisiddappa5401Ай бұрын
ಸಾರ್, ನಾನು ಹಿಂದೂ ಲಿಂಗಾಯತ . ನನಗೆ ತಿಳಿದ ಹಾಗೆ ಸಂಸ್ಕೃತ ಎಲ್ಲಾ ಭಾಷೆಗಳಂತೆ ಒಂದು ಭಾಷೆಯೇ ಹೊರತು,ಅದು ಯಾವುದೇ ಧರ್ಮವನ್ನು ನಿರ್ದಿಷ್ಟವಾಗಿ ಪ್ರತಿನಿಧಿಸುವುದಿಲ್ಲ. * ನನಗಿರುವ ಸೀಮಿತ ಜ್ಞಾನದಲ್ಲಿ ಪೂಜ್ಯ ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿದಾಗ, ಪೂಜ್ಯ ಬಸವಣ್ಣ ನವರು ಸನಾತನ ಹಿಂದೂ ಧರ್ಮದ ಪುರಾಣ, ಉಪನಿಷ ತ್ತು, ವೇದ,ಆಗಮಗಳನ್ನು ಖಂಡತುಂಡವಾಗಿ ಅಲ್ಲಗಳೆದಿದ್ದಾರೆ. ಇದು ಸ್ಪಷ್ಟ. ಇಲ್ಲವೆಂದರೆ ವಚನಗಳು ಸುಳ್ಳು ಮತ್ತೆ ಯಾರೋ ಸೃಷ್ಟಿಸಿದ ವಚನಗಳು ಎಂದು ಹೇಳಬೇಕಾ ಗುತ್ತದೆ. ಇನ್ನೂ ಬಸವಣ್ಣ ನವರ ಪ್ರಕಾರ ಲಿಂಗಾಯತ ರ ಇಷ್ಟ ಲಿಂಗ ಏಕದೇವೋಪಾಸನೆಯ(ನಿರಾಕಾರ ಸ್ವರೂಪ) ಕುರುಹು ಭಗವಂತನ ಕುರುಹು. ಇದು ಸನಾತನ ಹಿಂದೂ ಧರ್ಮದ ಅಗ್ರ ದೇವತೆ ಶಿವನ ಕುರುಹು ಅಲ್ಲ. ಅಂದರೆ ಇದು ಬಹು ದೇವೋ ಪಾಸನೆಯ ತತ್ವ. ಹಾಗಾಗಿ ಪ್ರಸ್ತುತ ನಾವು ಹಿಂದೂ ವೀರಶೈವ - ಲಿಂಗಾಯತರು ದ್ವಂದ್ವಾಚರಣೆಯಲ್ಲಿ ಇದ್ದೇವೆ ಅಂತ ಅನಿಸುತ್ತದೆ. ಹಾಗಾಗಿ ಎಲ್ಲಾ ಮಠಾಧೀಶರು ನಮಃ ಸಮಾಜಕ್ಕೆ ಅಂದರೆ ಹಿಂದೂ ಲಿಂಗಾಯತ ಸಮಾಜಕ್ಕೆ ಒಂದು ಸ್ಪಷ್ಟ ತರ್ಕ ಬದ್ದ ಧಾರ್ಮಿಕ ತತ್ವವನ್ನು ಉಪದೇಶಿಸುವ ಅವಶ್ಯಕ ತೆ ಇದೆ ಅಂತ ಅನಿಸುತ್ತದೆ. ನನ್ನದು ಇದು ವೈಯಕ್ತಿಕ ಅಭಿಪ್ರಾಯ ಇದರಲ್ಲಿ ಇನ್ನಾದರೂ ತಪ್ಪಿದ್ದರೆ ದಯವಿಟ್ಟು ನನ್ನ ಅಭಿಪ್ರಾಯವನ್ನು ನಗಣ್ಯ ಮಾಡಿ/ಕ್ಷಮಿಸಿ. ಆಧಾರಿತ ವಚನಗಳು:- ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. ಅಲ್ಲಮ ಪ್ರಭುಗಳ ವಚನ;- ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷ್ಠಿ, ಆಗಮವೆಂಬುದು ಅನ್ನತದ ನುಡಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು ಇಲ್ಲಿ ಬಸವಾದಿ ಶರಣರನ್ನು ,ವಚನಗಳನ್ನು ತ್ಯಜಿಸಿದರೆ ಪೂಜ್ಯ ಶ್ರೀಗಳು ಹೇಳಿ ವುದು ಸರಿ ಇದೆ. ಇಲ್ಲವೆಂದರೆ ಒಂದಕ್ಕೊಂದು ವಿರೋಧಾಭಾಸ ದಿಂದ ಕೂಡಿವೆ ಅಂತ ಸಾಮಾನ್ಯ ಜ್ಞಾನ ವುಲ್ಲ ನನಗೆ ಅನಿಸುತ್ತದೆ.
@nagarajugollahallisiddappa5401Ай бұрын
ಸಾರ್, ನನಗೆ ಇರುವ ಸ್ತೀಮಿತ ಜ್ಞಾನದಲ್ಲಿ ಹೇಳುವುದಾದರೆ ಸಂಸ್ಕೃತ ಇತರೆ ಭಾಷೆಗಳಂತೆ ಅದೂ ಕೂಡ ಒಂದು ಸಂಪರ್ಕ ಭಾಷೆ. ಆಗಿನ ಕಾಲದಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ಬಹಳಷ್ಟು ಬಳಸುತ್ತಿದ್ದರು. ಖಂಡಿತ ನೋಡಿ ಪೂಜ್ಯ ಬಸವಾದಿ ಶರಣರು ಸನಾತನ ಹಿಂದೂ ಧರ್ಮದ ವೇದ,ಉಪನಿಷತ್,ಆಗಮ, ಪುರಾಣಗಳನ್ನು ಅಲ್ಲಗಳೆದಿದ್ದಾರೆ. ಇನ್ನು ನಾವು ಸನಾತನ ಹಿಂದೂ ಲಿಂಗಾಯತರು ನಾವು ಆಚರಿಸುತ್ತಿರುವ ಧಾರ್ಮಿಕ ವಿಚಾರಗಳಲ್ಲಿ ದ್ವಂದ್ವಗಳು ಇವೆ. ಬಸಣ್ಣ ನವರ ಪ್ರಕಾರ ನಾವು ಧರಿಸುವ ಇಷ್ಟ ಲಿಂಗ ಹಿಂದೂ ಅಗ್ರ ದೈವ ಶಿವನ ಕುರುಹು ಅಲ್ಲ. ಅದು ಏಕದೇವೋಪಾಸನೆಯ ತತ್ವದ ನಿರಾಕಾರ ಸ್ವರೂಪ ಭಗವಂತನ ಕುರುಹು. ಇನ್ನು ಲಿಂಗಾಯತ ಧರ್ಮದಲ್ಲಿ ವರ್ಣ ವ್ಯವಸ್ಥೆ ಇಲ್ಲ. ಮತ್ತೆ ಪಂಚಾಚಾರ್ಯ ಸ್ಥಾಪಿತ ವೀರಶೈವದ ಪ್ರಕಾರ ಇಷ್ಟಲಿಂಗ ಶಿವನ ಕುರುಹು. ಇಲ್ಲಿ ಬಹುದೇವೋಪಾಸನೆ ಪದ್ಧತಿ ಇದೆ. ವೀರಶೈವ ಲಿಂಗಾಯತ ಎರಡು ಒಂದೇ ಅನ್ನುತ್ತಾರೆ;ಆದರೆ ತಾತ್ವಿಕವಾಗಿ ವಿರೋಧ ಭಾಸವಿದೆ. ವೀರಶೈವದ ಸ್ಥಾಪಕರು ಪಂಚಾಚಾರ್ಯರು. ಲಿಂಗಾಯತ ಧರ್ಮ ದ ಸ್ಥಾಪಕರು ಪೂಜ್ಯ ಬಸವಣ್ಣಾ ರವರು. ಯಾವುದಾದರೂ ಒಂದು ಧರ್ಮ ಅಥವಾ ಜಾತಿಗೆ ಎರಡರೆದು ತತ್ವಗಳು, ಇಬ್ಬರು ಸಂಸ್ಥಾಪಕರು ಇರುವುದು ಹೇಗೆ ಸಾಧ್ಯ?. ನಾನು ಕೂಡ ಸನಾತನ ಹಿಂದೂ ಲಿಂಗಾಯತ ಜನಾಂಗದ ವನು. ಹಾಗಾಗಿ ನಮ್ಮ ಸಮಾಜದ ಪೂಜ್ಯ ಮಠಾಧೀಶರಲ್ಲಿ ಪ್ರಾರ್ಥನೆ ಏನೆಂದರೆ ನಮ್ಮ ಧರ್ಮದ ಸಮಾಜದ ವರಿಗೆ ಒಂದು ತಾರ್ಕಿಕ ಸ್ಪಷ್ಟ ತತ್ವ ವನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ವಚನಗಳ ಆಧಾರ;- ಪೂಜ್ಯ ಬಸವಣ್ಣನವರ ವಚನ; ಏಕದೇವೋಪಾಸನೆಯ ತತ್ವ; ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ: ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ! ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ! ವೇದಾಗಮಗಳ ತಿರಸ್ಕಾರ; ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. ಪೂಜ್ಯ ಅಲ್ಲಮ ಪ್ರಭುಗಳ ವಚನ; ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷ್ಠಿ, ಆಗಮವೆಂಬುದು ಅನ್ನತದ ನುಡಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು ಮೇಲಿನ ವಚನವನ್ನು ಅರ್ಥೈಸಿದಾಗ ಬಸವಾದಿ ಶರಣರು ಸನಾತನ ಹಿಂದೂ ಧರ್ಮದ ವೈದಿಕ ಪದ್ಧತಿಗಳನ್ನು ಅಲ್ಲಗಳೆದಿದ್ದಾರೆ. ಇಲ್ಲವೆಂದರೆ e ವಚನಗಳನ್ನು ಯಾವ ರೀತಿ ಅರ್ಥೈಸುವುದು, ಅಥವಾ e ವಚನಗಳನ್ನು ಬೇರೆ ಯಾರೋ ಸೃಷ್ಟಿಸಿರಬಹುದು ಎನ್ನುವ ಅನುಮಾನ ಬರುತ್ತದೆ. ಇಲ್ಲವೆಂದರೆ ಪೂಜ್ಯ ಬಸವಾದಿ ಶರಣರನ್ನು ಮತ್ತು ವಚನಗಳನ್ನು ತಿರಸ್ಕರಿಸಿ ನಾವುಗಳು ವೀರಶೈವ ಲಿಂಗಾಯತ ರೂ ಪಂಚಾಚಾರ್ಯ ಸ್ಥಾಪಿತ ಸನಾತನ ಹಿಂದೂ ವೀರಶೈವ ಧರ್ಮದಲ್ಲೂ ಮುಂದುವರಿಯಬೇಕು ಮತ್ತು ವರ್ಣ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು. *ನಾನು ಹಿಂದೂ ಲಿಂಗಾಯತ , ಇದು ನನ್ನ ವೈಯಕ್ತಿಕ ಅಭಿಪ್ರಾಯ, ಇದರಲ್ಲಿ ಏನಾದರೂ ತಪ್ಪಿದ್ದರೆ ನಗಣ್ಯ ಮಾಡಿ /ಕ್ಷಮಿಸಿ.
@ObaleppagoudaPatil2 ай бұрын
ಗುರುಗಳೇ ನಾನು ನಿಮಗೆ ಶರಣಾರ್ಥಿ ಯಾಗಿದ್ದೇನೆ. 🙏 🙏ಜೈ ಹಿಂದೂ ಸನಾತನ ಧರ್ಮ.
@rekhanayak8012Ай бұрын
ವಿಭೂತಿಯಾಗಲೀ' ಗಂದ-ಚಂದನವೇ ಆಗಲೀ ˌಕುಂಕುಮವೇ ಆಗಲಿ ˌ ಇವೆಲ್ಲ ದೇಹಕ್ಕೆ ಮಾತ್ರ.ಆತ್ಮವೆಂಬ ಜ್ಯೊತಿಗೆ ಬಾಹ್ಯ ತೋರಿಕೆಗಳ ಅವಶ್ಯಕತೆಯೇ ಇಲ್ಲ.ಆತ್ಮಶುದ್ಧಿ ಇದ್ದವರಿಗೆ ಮಾತ್ರ ಶಿವನ ಸಾನಿಧ್ಯ ಲಭ್ಯ.ಗುರುಗಳು ಅಪಾರ ಜ್ಞಾನಿಗಳು.ದಂಡವತ ಗುರುಗಳಿಗೆ.ಅಷ್ಟಕ್ಕೂ ನಾನು ಲಿಂಗಾಯತಳಲ್ಲ.ಗುಣಕ್ಕೆ ಮತ್ಸರವೇಕೇ?
@nagarajlaxmeshwar63552 ай бұрын
ಕೆಲವು ವಿರಕ್ತ ಅನ್ನುವರೇ ಬಹಳ ಆಸಕ್ತಿ ಯಿಂದ ಧರ್ಮದ ದ್ರೋಹಕ್ಕೆ ನಿಂತಿದ್ದಾರೆ
@chidanandgothecskhsathani11792 ай бұрын
ಅದ್ಭುತ ಓಂ ಶ್ರೀ ಗುರುಬಸವ ಲಿಂಗಾಯ ನಮಃ
@harshaindi2Ай бұрын
ಲಿಂಗಾಯತ ಧರ್ಮಕ್ಕೆ ಜಯವಾಗಲಿ. ಪಂಡಿತ ಪುಟ್ಟರಾಜ ಗವಾಯಿಗಳು ಸಹ ಇದನ್ನೇ ಹೇಳಿದ್ದು. ವಿಭೂತಿ ಹಚ್ಚಿಕೊಂಡು ಲಿಂಗವನ್ನ ಆಯತ ಮಾಡಿಕೊಂಡವರು ಲಿಂಗಾಯತರು. ಜೈ ಬಸವಾದಿ ಶರಣರಿಗೆ. ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣ ಹಾಗೂ ಬಸವಾದಿ ಶರಣರಿಗೆ ಶರಣು ಶರಣಾರ್ಥಿಗಳು.
@girishhuli2809Ай бұрын
RSS / Bjp ಕೃಪಾಕಟಾಕ್ಷಕ್ಕಾಗಿ ಲಿಂಗಾಯತ ಧರ್ಮದ ಹಕ್ಕೊತ್ತಾಯ ಮಂಡಿಸಲು ಕೆಲವು ಮಠಾಧೀಶರು ಹಿಂಜರಿಯುತ್ತಿದ್ದಾರೆ!
@dr.basavarajc.s7789Ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ ಓಂ ಶ್ರೀ ಗುರು ಬಸವಲಿಂಗಾಯ ನಮಃ ಓಂ ಶ್ರೀ ಗುರು ಬಸವಲಿಂಗಾಯ ನಮಃ ಓಂ ಶ್ರೀ ಗುರು ಬಸವಲಿಂಗಾಯ ನಮಃ ಓಂ ಶ್ರೀ ಗುರು ಬಸವಲಿಂಗಾಯ ನಮಃ 🙏🙏🙏🙏🙏
@mruthyunjayasiddalingaiah74892 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ🌸🙏ಶರಣು ಶರಣು ಶರಣಾರ್ಥಿಗಳು🙏
@nagappanagathan79342 ай бұрын
ಇದು ಸತ್ಯವಾದ ಮಾತು 🙏🏿 ಬಸವಾದಿ ಶರಣರು ಹೇಗೆ ಯಾರು ಶರಣರು ಯಾರು 👌👌👌
@JummannaHulyal2 ай бұрын
Aaaaaaaaaaaaaaaaaaaaaaaaa
@vinayakvinayak76972 ай бұрын
9iklp@@JummannaHulyal
@basavarajuexcise10962 ай бұрын
ಅತ್ಯಂತ ಸಂದರ್ಭೋಚಿತ ಮತ್ತು ಘನತೆವೆತ್ತ ಮಾತುಗಳು
@SadashivHTungalSadashivHTungal2 ай бұрын
ಓಂ ಶ್ರೀ ಗುರುಬಸವ ಲಿಂಗಾಯ ನಮಃ 💐🌺🌹🌼🔯🙏🙏
@VlogingUttarkarnatakatalk2 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ ಗುರುಗಳ ಮಾತುಗಳು ಅಧ್ಬುತ
@shivakumardivatar70482 ай бұрын
🙏🏻👌🏻👍🏻ಓಂ ಗುರು ಬಸವ ಲಿಂಗಾಯ ನಮಃ
@venkateshkulkarni94428 күн бұрын
ಓಂ ಕಾರದ ಅರ್ಥ ವಿಲ್ಲದವರು ತಮ್ಮ ಮತಿಗೆ ತಿಳಿದಿದ್ದು ಹೇಳಿ ಅತೀ ದೊಡ್ಡ ಅನಾಹುತ ಮಾಡಲಿಕ್ಕೆ ಹೊಂಟಾರ. ಏನಿಲ್ಲಾ ರಾಜಕೀಯ ದೊಳಗೆ ಕೆಲವೊಂದು ವಿಶಿಷ್ಠ ವ್ಯಕ್ತಿಗಳ ಅಹಂಕಾರಿಕ ಮಾತುಗಳು. ಓಂ ಶ್ರೀ ಬಸವ ಲಿಂಗಾಯನಮಹಃ ನೇ ಅರ್ಥ ಪೂರ್ಣವಾದದ್ದು ಎರಡನೇ ಮಾತೇ ಇಲ್ಲಾ '1
@sureshsabhahit6032 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ.🎉 ಜೈ ಶ್ರೀರಾಮ 🎉
@basavarajbengeri69052 ай бұрын
ಪೂಜ್ಯರೆ ತಮ್ಮನ್ನು ಕುರಿತು ಭಕ್ತಿ ಗೌರವ ಅಧಿಕವಾಗುತ್ತಿದೆ ಆದರೆ ಲಿಂಗಾಯತ ಧರ್ಮಕ್ಕೆ ತದ್ವಿರುದ್ಧವಾಗಿ ನಿಮ್ಮ ಮುಖದಲ್ಲಿ ಕುಂಕುಮ ಧಾರಣೆ ಸಹ್ಯವಾಗುತ್ತಿಲ್ಲ ದಯವಿಟ್ಟು ವಿಭೂತಿ ಧಾರಣೆ ನಿಮ್ಮ ಆಧ್ಯತೆಯಾಗಲಿ ಏಕೆಂದರೆ ಅದೇ ಈಗಿನ ಗೊಂದಲಗಳಿಗೆ ಕಾರಣವಾಗಿದೆ ಶರಣು ಶರಣಾರ್ಥಿಗಳು 💐💐🙏🙏🇮🇳
@srivatsav80072 ай бұрын
Pl dont be conservative, dont look at forehead dear brother, pl look in to hos knowledge, pl come out of such mean mentality, think big meaning
ರೀ ಸ್ವಾಮಿ, ಭಕ್ತಿ ಭಕ್ತ ಈ ವಿಚಾರಗಳ ಬಗ್ಗೆ ಈ ದೇಶದ ಬಹಳಷ್ಟು ಭಕ್ತಿ ಪಂಥ ಚಳುವಳಿ ಯ ಮಂಚೂಣಿ ಯಳಿದ್ದ ಮಹಾಪುರುಷರು ಬಸವಣ್ಣನು ಸೇರಿದಂತೆ ಹೇಳಿಹೋಗಿದ್ದಾರೆ ಸ್ವಾಮ್ಗಳೇ ನೀವೇಳ್ರಿ , ಬಸವಣ್ಣನ ವಚನ ಅಂದ್ರೆ ಬರಿ ಭಕ್ತಿ ಆಧಾರಿತ ವಿಚಾರಗಲಸ್ಟೇ ನ? ಆತನ ಕ್ರಾಂತಿಕಾರಿ ವಿಚಾರಗಳಲ್ಲವ? ಅದಕ್ಕಾಗಿ ಯಲ್ಲವೇ, ಈ ಸಮಾಜದ ಬಹು ದೊಡ್ಡ ಸಮೂಹ ಬಸವಣ್ಣನ ಫಾಲೋ ಮಾಡಿದ್ದೂ, ಆದ್ರೆ ನಿಮ್ಮಂಥವರೂ ಆ ರೀತಿಯ ವಿಚಾರವಗಳನ್ನ ಗೌಣ ಗೊಳಿಸಿ ಕೇವಲ ಭಕ್ತಿ ಆಧಾರಿತ ವಿಚಾರಗಳನ್ನ ಲಿಂಗಾಯಿತ್ರ ತಲೆಗೆ ತುಂಬಿದ್ದರಿಂದಲೇ, ಇವತ್ತು ಬಹುತೇಕ ಲಿಂಗಾಯತೃಬಸವಣ್ಣನ ಭಕ್ತಿ ವಿಚಾರಕ್ಕೆ ತಲೆಯಡಿಸುವಷ್ಟು, ಬಸವಣ್ಣನ ವೈಚಾರಿಕ ವಿಚಾರಕ್ಕೆ, ತಲೆಯಡಿಸುವುದಿಲ್ಲ.ಭೋದ್ಧಿಕ ದಾರಿದ್ರ್ಯ ಲಿಂಗಾಯಿತಾ ಸಮಾಜದಲ್ಲಿ ಖಾಡ್ತಿರೋದು ನಿಮ್ಮಂಥ ಸ್ವಾಮಿಗಳು ಬಸವಣ್ಣ ನ ವಿಚಾರದಲ್ಲಿ ಸೆಲೆಕ್ಷವ್ ಆಗಿ,ಪ್ರಾಚೀರಾಮಾಡಿದಕ್ಕೆ ಅಲ್ಲವೇ, ನಿಮ್ಮಂಥೋರ್ ಹಾಗೂ ನಿಮ್ಮಂಥೋರ್ ಫಾಲ್ಲೋರ್ಸ್ ತಾನೇ ಕರ್ನಾಟಕದಲ್ಲೀ ಕ್ರಾಂತಿಕಾರಿ ಶರಣ ಚಳುವಳಿ ಸೋಲೋಪ್ಪಲು ಕಾರಣರಾದವ್ರು. ನೀವ್ ಯಾವ ದಕ್ಷಿಣ ಕರ್ನಾಟಕದ ಲಿಂಗಾಯನನ್ನ ಮಾತನಾಡಿಸಿದ್ರು ಆತ ಬಸವಣ್ಣನ ಭಕ್ತಿ ವಿಚಾರವನ್ನ ಗೌರವ ದಿಂದ ಮಾತಾಡತಾನೆ ಆದ್ರೆ ಬಸವಣ್ಣನ ವೈಚಾರಿಕ ವಿಚಾರದ ಬಗ್ಗೆ ಕಿಂಚ್ತತ್ತು ಗೌರವವಿಲ್ಲ, ಬಸವಣ್ಣ ಕೇವಲ ಅವ್ರ ಮನೆಯಲಿದ್ದಾನೆ, ಅವ್ರ ಮನಸಲಿಲ್ಲ, ತುಂಬಾ ಬೇಸರದ ವಿಷಯ.😢
@gangadharsganachariganacha5952 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮ:
@sachinv98862 ай бұрын
ಅತಿ ಅಮೂಲ್ಯ ವಿಶ್ಲೇಷಣೆ, ವಿಚಾರದರೆ 🙏🙏🙏🙏
@mahesh.kpattar77742 ай бұрын
🙏🏻🙏 ಸಮಾಜ ಒಳಿತಿಗಾಗಿ ಅದ್ಭುತ ಸಂದೇಶ🙏🙏
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@ShashidharKoteMusicАй бұрын
Swamiji Hats off Great simply great Bharat maata ki jai
@ಶ್ರೀವಿಚಾರಸಾಗರಶುದ್ಧಬ್ರಹ್ಮಜ್ಞಾನ2 ай бұрын
ಇಂಥ ಪ್ರಸ್ತುತ ವಾಸ್ತವಿಕ ಸತ್ಯದ ಪ್ರತಿಪಾದಕ ಮಹಾತ್ಮರ ಸಂಖ್ಯೆ ಇನ್ನೂ ಹೆಚ್ಚಾಗುವದು ಅತ್ಯವಶ್ಯ.
@mallikarjunhulamani74352 ай бұрын
🚩ಗುರುಗಳೇ ಅದ್ಭುತ 🙏🙏🙏🙏🚩ಧನ್ಯವಾದಗಳು 🥰🚩🙏
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@music-amysticitself2322 ай бұрын
ಕುಟುಂಬದಿಂದ ಸಮಷ್ಟಿಯವರೆಗೆ ಇವತ್ತು ಎಲ್ಲಾ ನೆಲೆಯಲ್ಲೂ ಕನಿಷ್ಠ ಮಾನವತೆಯ ಭಾವ ಅತ್ಯಂತ ತೆಳುವಾಗಿದೆ...ಇದರ ಕುರಿತು ಸಮಾಜ ಕ್ರಮ, ಶ್ರಮ ಪಡಬೇಕು.
@keshavamurthy33162 ай бұрын
ಅತಿ ಅದ್ಬುತವಾದ ವಿಚಾರ ಧಾರೆ. ಧನ್ಯವಾದಗಳು, ನಮಸ್ಕಾರ 🙏🙏
@girishjambigi89722 ай бұрын
Om shri guru basava lingya namaha 🙏🙏
@anjuanju2971Ай бұрын
ಅಧ್ಬುತ ಮತ್ತು ನಿಜವಾದ ನುಡಿಗಳು ಗುರುಗಳೇ......
@marketmaatu67282 ай бұрын
ಪ್ರತ್ಯೇಕ ಧರ್ಮ ಕೇಳಿದವರು ಯಾರು?
@karthiveerakaluvanar49052 ай бұрын
ನಿಜವಾದ ಲಿಂಗಾಯತ ಧರ್ಮದ ಸ್ವಾಮೀಜಿ. ಧನ್ಯವದಗಳೊಂದಿಗೆ ಜೈ ಹಿಂದ್
@sharanayyaswamibmsharanayy89662 ай бұрын
ಅದ್ಭುತವಾದ ಸಂದೇಶ ಶರಣು ...
@vasudevaprabhu15492 ай бұрын
ತುಂಬಾ ಉತ್ತಮವಾದ ಪ್ರಾಜ್ಞಾರಾದ ಗುರುಗಳಿಗೆ ಶರಣು 🙏🙏🙏
@CHARLIEGAMING-jk2oh2 ай бұрын
I am lingayatha and proud to be sanathani ❤️ hindhu🙏🏻🙏🏻
@stick2roots6 күн бұрын
Jai shree ram ❤om namah shivaya ❤ sharanu sharnarthi ❤
@Vandemataram7826 күн бұрын
Oam namah shivaya.. oam namo bhagavate vaasudevaya
@gajanangeragadde91822 ай бұрын
ನೀವು ನಿಜವಾಗಿಯೂ ದೊಡ್ಡವರು. ಬಸವತತ್ವವನ್ನು ಸರಿಯಾಗಿ ಅರಿತವರು.🙏🙏🙏
@balagondapatil1675Ай бұрын
ॐ श्री.गुरु बसवलिंगाय नमः
@renukaprasadgubbivani57652 ай бұрын
The best Message t0 All Devotees of lord Shiva 🙏 is called veera shaiva or lingayata are same and it's the Branch of SANATANA DHARMA THAT IS HINDUISM UNDER ANY CIRCUMSTANCES IT CAN NOT BE SAPERATE.JAI VEERA SHAIVA DHARMA.PRASAD
@nagarajugollahallisiddappa5401Ай бұрын
Sir, What about Basavannaa's lingayat religion philosophy?
@spcoins5052 ай бұрын
Lingaitha Hindu Dharmada bhagavagide adare thammanna sanathamigalu andukolluva Brahmanaru, RSS navaru yavathu vachanagalanna thamma matagalalli shakegalalli helikoduvudilla. Vachanagalu veda mathu upanishattuna parishkrutha roopavagiddare vachanagala mele yake madivanthike. Iga Lingaitha Hinduvina bhaga ennuva vichara eddiruvudu rajakiya mathu votina karanakke anisuttade. Ide Suvarna news channelnavaru yavattu kooda Brahmana matada swamijigalanna koorisikondu keluva dhirya maduvudilla.
@shivakumarbandoli87512 ай бұрын
ಅವರವರ ಅಭಿಪ್ರಾಯವನ್ನು ಹೇಳಲಿ.ಯಾರ ಮೇಲೂ ಯಾರೂ ಒತ್ತಡ ಹೇರಬೇಡಿ.
@anandka28632 ай бұрын
ಓಂ ಅನ್ನುವುದೂ ಹಾಗೆಯೇ.. ಬದಲಿಸುವ ಒತ್ತಾಯವೇಕೆ ಹಿರಿಯರೆ..
@swarnalathab52682 ай бұрын
Th u fir trying to establish truth.
@praveenkumarh8114Ай бұрын
ವೇದ ವೇದಾಂತ ಚಿಂತನೆಯೇ ಬಸವಣ್ಣರ ವಚನ. 🙏
@gangugangu2410Ай бұрын
I'm your fan guruji
@SsSs-qq9sz2 ай бұрын
ಬೆಸ್ಟ್ ಗುರುಗಳೇ 🙏🏼🙏🏼🙏🏼🙏🏼
@manju89652 ай бұрын
Om shree guru basavanalingaya namaha
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@renukabasavaraj715628 күн бұрын
🙏🙏🙏
@MrHagaratagi2 ай бұрын
ಬಸವಣ್ಣನಿಗೆ ಹೊಡೆತ ಕೊಟ್ಟವರು ಯಾರೆಂದು ಹೇಳಿ
@mallikarjunpatil1982 ай бұрын
Very much factual , we need fact tellers like you guruji,
@SanthoshSanthosh-u9vАй бұрын
ಶ್ರೀ ಗುರು ಬಸವ 🙏 ಶ್ರೀ ಗುರು ಬಸವ 🙏 ಶ್ರೀ ಗುರು ಬಸವ 🙏
@channaveeragoudakanaveekpl69762 ай бұрын
ಮಾಹಿತಿಗಾಗಿ ಧನ್ಯವಾದಗಳು ಇದನ್ನು ಎಲ್ಲಾ ಕಡೆ ಶೆರ್ ಮಾಡ್ತಿವಿ
@rakesharalikatti92952 ай бұрын
Guru Deva this difference in society is bcz we don't have a well renowned person as allamaprabu....we just except the swamiji as they are seeing them in chairs of him we think it's he himself... But today's swamijis are miss leading us
@sudhakaraswamy55532 ай бұрын
Sri.sadgurugalasripadagalige.saranusaranarthigalu
@arunkumarbv62242 ай бұрын
ಬಸ್ಮ ಹಚ್ಚಿದರೆ ಮಾತ್ರ ಲಿಂಗಾಯಿತರಾ?
@kantappamiragale85032 ай бұрын
Om basava saranu guru devarige
@harshahv8434Ай бұрын
Sharanu buddy 🙏
@dattatribiradar8745Ай бұрын
Bharath desh jai bassveshwar Jai lingayath
@dr.gururajagnihotri9197Ай бұрын
ಉತ್ತಮ ವಿಚಾರ
@niranjanym12 ай бұрын
This fellow doesn’t have even basic knowledge of Vachana Sahitya. If he knows, he couldn’t talk like this. He is completely misleading Lingayatas
@DesaiShobhaАй бұрын
100%ಸತ್ಯ.ಏನು ತಿಳಿಯದವು ಜೈ ಅಂತಿದ್ದಾರೆ ಅಷ್ಟೇ
@stick2roots6 күн бұрын
ಓಂ ನಮಃ ಶಿವಾಯ.. ಒಪ್ಪುತ್ತೀರಾ ನೀವು?
@GangadharMR-pi9vyАй бұрын
Om Sri basavalingaya.namaha❤❤❤❤❤❤
@gangugangu2410Ай бұрын
ಇವತ್ತು ಬಸವಣ್ಣ ಅವರ ಬಗ್ಗೆ ಗೊತ್ತಾತು ಗುರೂಜಿ
@nirmalahurkadli58842 ай бұрын
Sharanu sharanarthigalu
@b.s.kumaraswsmyb.s.kumaras5675Ай бұрын
ವಚನ ಪುಸ್ತಕ ಉತ್ತಮ ಕೃತಿ,ವಚನ ವಿಮರ್ಶಾ ಕೃತಿ.ಓದಿ ಅಭಿಪ್ರಾಯ ತಿಳಿಸಿ,ಓದದೇ ಅಭಿಪ್ರಾಯ ವ್ಯಕ್ತ ಪಡಿ ಸ ಬೇಡಿ.ಓದಿ ಚೆನ್ನಾಗಿ ಓದಿ.ನಂತರ ನಿಮ್ಮ ಮನಸಿನ ಅನಿಸಿಕೆ ತಿಳಿಸಿ.
ಶಬರಿಮಲೆ ಮೂಲ ತತ್ವ ಸ್ವರೂಪವೇ ತತ್ವಮಸಿ ಅಸಮಾನ್ಯ ದೀನದಲಿತರಿಗೆ ಸ್ವಾಮಿ ಹಾಗೂ ಗುರುಸ್ವಾಮಿ ತನ್ನನ್ನ ತಾನು ನಿರಂತರ ಅನುಷ್ಠಾನಗಳಿಂದ ದೈವವನ್ನೇ ತನ್ನ ಸರಿ ಸಮಾನವಾಗಿ ವಿಶ್ವದ ಏಕೈಕ ಸ್ಥಾನ ಕಾಣುವ ನಮ್ಮ ಸನಾತನ ಹಿಂದೂ ಪರಂಪರೆಯ ಶಬರಿಮಲೈ ಅಂತ ಬಲಿಷ್ಠ ಕಮ್ಯುನಿಷ್ಟರಲ್ಲಿ ಇಲ್ಲಿ ತನಕವೂ ಹಿಂದುತ್ವದ ಪ್ರತೀಕ ಭವ್ಯವಾದ ಶಬರಿಮಲೆ ದಯವಿಟ್ಟು ಉದಾರಣೆಗೂ ಈ ಮಾತನ್ನ ತಾವು ಆಡಬಾರದು
@prateeknaik59692 ай бұрын
ನಿಮ್ಮ ಜ್ಞಾನಕ್ಕೆ...ಶರಣು
@MadevGherade2 ай бұрын
ಸಮಾಜ ವಳಿತಿಗಾಗಿ ಅದ್ಬುತ ಸಂದೇಶ ಗುರುಗಳೆ ಧನ್ಯವಾದಗಳು
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@ningappadodamani7495Ай бұрын
💐ಜೈ ಬಸವಣ್ಣ ಜೈ ಲಿಂಗಾಯತ 💐
@prakashmuragod5270Ай бұрын
ಸಾಷ್ಟಾಂಗ ನಮಸ್ಕಾರಗಳು 🙏🙏
@appu28962 ай бұрын
ಜ್ಞಾನಿಗಳು 🙏
@HappyBakedBuns-pv4xh2 ай бұрын
ಶರಣು ಶರಣಾರ್ಥಿ ಗುರುಗಳೇ
@shivabasayyaphiremath34522 ай бұрын
Nimma helikege namma support iruttade.Olleya vicharavanmu helidiri
@PoornimaAkki-op8mxАй бұрын
Om Shri guru basavlingayanamaha
@ekoramaradhyahm85492 ай бұрын
It's true.. we are loosing.. 😢😢
@siddannareddy1756Ай бұрын
ಓಂ ಶ್ರೀ ಗುರು ಬಸವಲಿ೦ಗಾಯನ ಮ
@mahanteshtmurume87242 ай бұрын
Om namha shivay guru amruta Vani nejavagi amrutavani
@shivup6550Ай бұрын
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
ಸರ್ಪದೋಷ ( ನಾಗದೋಷ )ಕ್ಕೆ ಸಂಬಂಧಪಟ್ಟ ಮಾಹಿತಿಗಳು ಸರ್ಪದೋಷ ಬರುವುದು ಹೇಗೆ? ಸರ್ಪಗಳು ನಮ್ಮ ಭೂಮಿಯನ್ನು ರಕ್ಷಣೆ ಮಾಡುವಲ್ಲಿ ಅತಿ ದೊಡ್ಡ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ಆಕಾಶದಿಂದ ಬರುವಂತಹ ದೈವಿಕ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವಶ್ಯಕತೆ ಇರುವ ಸ್ಥಳಕ್ಕೆ ಆ ಶಕ್ತಿಯನ್ನು ಬಿಡುತ್ತವೆ.. ಹಾಗಾಗಿ ಈ ಸರ್ಪಗಳನ್ನು ನಮ್ಮ ಆರು ತಲೆಮಾರುಗಳ ಹಿರಿಯರು ಏನಾದರೂ ಸರ್ಪಗಳನ್ನು ಕೊಂದಿದ್ದರೆ ಆಗ ಅದು ನಮಗೆ ನಾಗದೋಷ ಬರುತ್ತದೆ...... ಸುಲಭವಾಗಿ ನಾಗದೋಷವನ್ನು ಕಂಡುಹಿಡಿಯುವ ವಿಧಾನ * ನಿಮ್ಮ ಹೆಸರಿನ ಮೊದಲನೆಯ ಅಕ್ಷರ D, T, M ನಲ್ಲಿ ಪ್ರಾರಂಭವಾಗಿದ್ದರೆ ಉದಾರಣೆಗೆ DANUSH, TRIVENI. MANJUNATA.. ಈ ರೀತಿ ನಿಮ್ಮ ಹೆಸರಿನ ಮೊದಲನೇ ಅಕ್ಷರ D, T, M ನಿಂದ ಪ್ರಾರಂಭವಾಗಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು. * ಇನ್ನು ಎರಡನೆಯ ವಿಧಾನ ನೀವು 04, 13, 22, 31 ಈ ದಿನಾಂಕದಂದು ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು... * ಮೂರನೇ ವಿಧಾನ ನೀವು 04 ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು.. * ನಾಲ್ಕನೇ ವಿಧಾನ ನೀವು ಹುಟ್ಟಿದ ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 1975, 2002,... * ಐದನೆಯದಾಗಿ ನಿಮ್ಮ ಹುಟ್ಟಿದ ತಾರೀಕು ತಿಂಗಳು ವರ್ಷ ಎಲ್ಲವನ್ನು ಕೂಡಿಸಿದರೆ ನಾಲ್ಕು ಬಂದರೆ ಆಗ ನಿಮಗೆ ನಾಗದೋಷವಿದೆ ಎಂದು ತಿಳಿದುಕೊಳ್ಳಬೇಕು ಉದಾಹರಣೆಗೆ 01/03/1971 1+3+1+9+7+1=22 2+2=4 ವಿಶೇಷವಾದ ಸೂಚನೆ ತುಂಬಾ ಜನರು ಇದಕ್ಕೆ ಪರಿಹಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುತ್ತಾರೆ.. ಅದು ಈ ರೀತಿ ಮಾಡಿಕೊಳ್ಳುವುದರಿಂದ ಪರಿಹಾರ ಆಗಲಾರದು.. ಏಕೆಂದರೆ ಅಲ್ಲಿ ಸಾಮೂಹಿಕವಾಗಿ ಪರಿಹಾರವನ್ನು ಮಾಡುತ್ತಾರೆ.. ಪರಿಹಾರ ಮಾಡ್ಸಿದ ಮೇಲೆಯೂ ನಿಮ್ಮ ಸಮಸ್ಯೆಗಳು ಹಾಗೆ ಇರುತ್ತವೆ ನಾಗದೋಷ ಇದ್ದವರು ಅತಿಹೆಚ್ಚಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತುಂಬಾ ಇರುತ್ತವೆ ಯಾವುದೇ ಕೆಲಸವನ್ನು ಮಾಡಿದರೂ ಅದು ಸಂಪೂರ್ಣವಾಗಿ ಫಲ ನೀಡಲಾರದು ಮತ್ತು ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ದೈವ ಭಕ್ತರು ನಮ್ಮನ್ನು ಸಂಪರ್ಕಿಸಬಹುದು ಇದಕ್ಕೆ ಸುಲಭವಾದ ಪರಿಹಾರವನ್ನು ಹೇಳಿಕೊಡುತ್ತೇವೆ. 8919141966 ವಾಟ್ಸಪ್ಪ್ ನಲ್ಲಿ msg ಮಾಡಿ..
@govindabhatsringeripatasha86932 ай бұрын
Nim anta lingayatha gurugalige nana ondu shira sastanga namskaragalu.
@brprasanna440Ай бұрын
🥰🥰
@BasavarajDurgadiАй бұрын
Om namaha sivaya guru iddare urabeku iddada iddang heluvNtaru jai gurudev
@yenjappamurkannappa97762 ай бұрын
Yes we are hindu lingayath
@basanagoudabiradar10612 ай бұрын
ಕೊನೆಯ ಪಕ್ಷ ವಚನಗಳನ್ನಾದರೂ ಸರಿಯಾಗಿ ಹೇಳಿ. ಕಂಗಳು ತುಂಬಿದ ಬಳಿಕ ಕಾಣಲಿಲ್ಲ.