Excellent information regarding Saraswati river view ❤❤❤
@amithraghu662613 сағат бұрын
Sarasvati Nadi and mahabharath barada stala ee punya place eedara baaga thumba vishaya theles kothedere nimmage namma anantha anantha namaskaragalu thank you thank you thank you universe
@Rakshithbhat122 күн бұрын
ತುಂಬಾ ಚೆನ್ನಾಗಿದೆ ವಿವರಿಸಿದ್ದೀರಿ ಧನ್ಯವಾದಗಳು....
@omrajput215210 ай бұрын
ಆಚಾರ್ಯರೇ, ತಮ್ಮ ಕೆಲಸ ತುಂಬಾ ಅಪರೂಪದ್ದು, ತಾವು ಮತ್ತೆ ಹೋಗುವಾಗ ನನ್ನನು ಕರೆಯಿರಿ,ನಿಮ್ಮೊಂದಿಗೆ ದರ್ಶನ್ ಭಾಗ್ಯ ನಮಗೂ ಕೂಡ ಆಗಲಿ,ಜೈ ಮ್ ಸರಸ್ವತಿ
@lakshmibhat789810 ай бұрын
ಸರಸ್ವತಿ ನದಿಯನ್ನು ತೋರಿಸಿ ಕೊಟ್ಟ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏼👌
@bhagyar47762 жыл бұрын
ನಮಸ್ಕಾರಗಳು ಗುರುಗಳೇ 🙏🌹🌹🌹. ಸರಸ್ವತಿ ನದಿ ವ್ಯಾಸ ಮಹರ್ಷಿಗಳ ಸ್ಥಳ ಮಹಾಭಾರತವನ್ನು ಬರೆದ ಗಣಪತಿಯ ಸ್ಥಳ ಓಂ ಸ್ಥಳಕ್ಕೆ ಭೇಟಿ ನೀಡಿದ ಸ್ಟೇ ಸಂತೋಷವಾಗಿದೆ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏
@VadirajKulkarni-qw7yy9 ай бұрын
ಸ್ವಾಮೀಜಿ ಇದು ನಮ್ಮ ಭಾರತದ ಪಟ್ಟ ಕಡೆಯ ಗ್ರಾಮ ಅಂತ ಹೇಳುತ್ತೇನೆ ಆದರೆ ಮುಂದೆ ಇರುವ ದೇಶ ಯಾವುದು ಯಾವ ದೇಶ ಇದರ ನಂತರ ಆರಂಭ ಆಗುತ್ತದೆ
@chetak9209 Жыл бұрын
ತಾಯಿ ಸರಸ್ವತಿ ಯಾಕೇ ಬತ್ತಿಹೋದೇ ತಾಯಿ😢😢😢
@BharathiGM-kj5ef9 ай бұрын
😊p
@sachinerappa8 ай бұрын
Neerina pramana kammi adre innenaguthe
@srinivasashettytonse73699 ай бұрын
ಸುಮಾರು ಹತ್ತು ವರ್ಷಗಳ ಹಿಂದೆ ನಾವು ಮಾನಾ ಗ್ರಾಮಕ್ಕೆ ಹೋಗಿಇದ್ದೆವು. ತಾವು ಪರಿಚಯಿಸಿದ ಎಲ್ಲಾ ಸ್ಥಳಗಳನ್ನು ನೋಡಿದ್ದೆವು. ಅವುಗಳ ಮರುನೆನಪು ಮಾಡಿದಂತಾಯುತು ತಮ್ಮ ವಿವರಣೆಯಿಂದ. ಧನ್ಯವಾದಗಳು. ಭದ್ರತೆಯ ನೆಲೆಯಲ್ಲಿ ಕಲ್ಲಿನ ಗೋಡೆಗಳನ್ನು ಕಟ್ಟಲಾಗಿದೆ. ನಮ್ಮ ಸಂದರ್ಶನ ಸಂದರ್ಭದಲ್ಲಿ ಅವು ಇರಲಿಲ್ಲ.
@madhusudhankatti412310 ай бұрын
ಆಚಾರ್ಯರೇ, ಪ್ರಣಾಮಗಳು. ತಾವು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಾನು ಸ್ವತಃ ಹೋಗಿ ದರ್ಶನ ಮಾಡಿದಷ್ಟೇ ಸಂತೂಷವಾಯಿತು. 🙏🙏
@udayakumari51542 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು. ನಾನು 2018 ರಲ್ಲಿ ಹೋಗಿದ್ದೆ.
@chandrashekar-ml1bp9 ай бұрын
ನಾವು ಶಿವಮೊಗ್ಗ ದಿಂದ ಚಾರ್ ಧಾಮ್ ಯಾತ್ರೆಗೆ 6 ವರ್ಷದ ಹಿಂದೆ ಹೋಗಿದ್ದೆ. ನೀವು ಹೇಳಿದ ಹಾಗೇ ಸ್ವರ್ಗವನ್ನು ವರ್ಣಿಸಲು ಸಾಧ್ಯವಿಲ್ಲ. ನಿಮ್ಮ ವಿವರಣೆ ಎಲ್ಲರಿಗೂ ಪೂರ್ಣ ಮಾಹಿತಿ ನೀಡುತ್ತವೆ. ತುಂಬು ಹೃದಯದ ಧನ್ಯವಾದಗಳು.
@nagarajsetty950510 ай бұрын
ನಮಸ್ಕಾರ ಗುರೂಜಿ ತುಂಬಾ ತುಂಬಾ ಧನ್ಯವಾದಗಳು ತಮ್ಮ ಕೃಪೆ ಇಂದ ಸರಸ್ವತೀ ನದಿಯ ಮಹಾಭಾರತ ದ ಪೂರ್ಣ ಮಾಹಿತಿಯನ್ನು ತಿಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ನಮಸ್ಕಾರ ಗುರೂಜಿ
@kodappah6589 ай бұрын
ತಮ್ಮಿಂದ ಇನ್ನಷ್ಟು ಪುಣ್ಯಕ್ಷೇತ್ರಗಳ ವೀಡಿಯೋ ಮೂಡಿ ಬರಲಿ ಆಚಾರ್ಯರೇ ತುಂಬಾ ಧನ್ಯವಾದಗಳು.
@sudhasandeep169011 ай бұрын
Recently I had been to this place.Its really heaven on the Earth.
ಗುರುಗಳೆ🙏🙏🙏🙏. ನೀವು ಅಷ್ಟು ದೂರು ಯಾತ್ರೆ ಮಾಡಿದ್ದೂ ಅಲ್ಲದೆ ಅತಿಯಾದ ಆಯಾಸದೊಂದಿಗೆ ಎಲ್ಲರಿಗೂ ಇಷ್ಟು ಚೆನ್ನಾಗಿ ಚಿತ್ರೀಕರಣದ ಜೊತೆಗೆ ವಿವರಣೆಗಳನ್ನು ಸಹ ಕೊಟ್ಟಿದ್ದಿರಾ. ತುಂಬಾ ಧನ್ಯವಾದಗಳು
@anandaprasad41248 ай бұрын
Thankyou & wonderful vdo .,nice valuable information Sarvey jana sukinobhawanthu
30/6/2024 ಭಾನುವಾರ ಹಿಂದೂ ಧರ್ಮದಲ್ಲಿ ನದಿಗಳಿಗೆ ವಿಶೇಷವಾದ ಶಕ್ತಿಯೊಂದು ಕೊಟ್ಟು ಎಡ ಬದಿ ಅರಬ್ಬೀ ಸಮುದ್ರ ನೀರು ಬಲಕ್ಕೆ ಸೀತಾ ನದಿ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಮೂರು ಮಕ್ಕಳನ್ನು ಕೊಟ್ಟು ಎಡ ಬದಿ ಅರಬ್ಬೀ ಸಮುದ್ರ ಶ್ರೀ ಮಹಾ ಲಕ್ಷ್ಮೀ ವಿಷ್ಣು ಸಮುದ್ರ ಎಡಕ್ಕೆ ಸೀತಾ ನದಿ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ಮನುಷ್ಯರೇ ನೀವುಗಳು ಧರ್ಮ ನ್ಯಾಯ ಸತ್ಯ ದಾ ದಾರಿಯಲ್ಲಿ ನಡೆದು ಕೊಂಡು ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಶ್ರೀ ಓಂ ದೇವಿಯು ದೇವರುಗಳು ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಬೆಂಗಳೂರು ನಾ Yelahanka tenneco ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿ ನಾಗೇನಹಳ್ಳಿ ಯಲ್ಲಿ ಮನೆಯನ್ನು ಕೊಟ್ಟು ಕಾಪಾಡಿ ಕೊಂಡು ಮುಂದೆ ಸಾಗು ನೀನು ಎಂದು 13/7/1992 ಸೋಮವಾರ ದಿನದಂದು ಶುರುವಾದ ಮೇಲೆ ಆಕಾಶ ನೋಡುತ್ತಾ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ಪೂರ್ತಿ ಸುಕ ಶಾಂತಿ ನೆಮ್ಮದಿ ತಾಳ್ಮೆ ಸಹನೆ ಅಕ್ಕರೆ ಬದುಕನ್ನು ಕೊಟ್ಟು ಕಾಪಾಡಿ ಕೊಂಡು ಹೋಗಿ ಜೀವನದ ದಾರಿಯನ್ನು ತೋರಿಸಿ ಕೊಟ್ಟಿರುವ ಸ್ಥಾನ ನಂಬರ್ 92 ಎಂದು ಓಂ ಗಮ್ ಗಣೇಶ ದೇವರು ನನ್ನ ಕೈ ಯಲ್ಲಿ ಶ್ರೀ ಕೃಷ್ಣ ದೇವರ ಚಿತ್ರ ಬರೆದರು ಒಂದು ಅಜ್ಜಿ ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ಅತ್ಯಂತ ಹಳೆಯ ನೆನಪು ನನ್ನ ಮನಸ್ಸಿಗೆ ತೃಪ್ತಿ ತಂದಿದೆ ಎಂದು ಹೇಳಿ ಭೂಮಿಗೆ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಇರುವವರೆಗೂ ಧರ್ಮ ನ್ಯಾಯ ಸತ್ಯ ದಾ ದಾರಿಯಲ್ಲಿ ನಡೆಯಲು ಒಳ್ಳೆಯ ದಾರಿಯನ್ನು ಕೊಟ್ಟು ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವನ್ನು. 24/5/1973 ಗುರುವಾರ ದಂದು ಕೊಟ್ಟು ಕಾಪಾಡಿ ಕೊಂಡು ಮುಂದೆ ಚಲಿಸು ನೀನು ನನ್ನನ್ನು ಪ್ರತೀ ವರ್ಷ ಕಳೆದರೂ ಹಬ್ಬ ಆಚರಣೆ ನಡೆಯುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ಕ್ಷಣವೂ ನೆನಪಿದೆ ಎಂದು ಹೇಳಿದರು Girish Kumar bs Girish ರವರು 30 ಎಂದರೆ ❤❤❤❤❤❤❤❤❤❤❤❤❤❤❤❤❤❤❤ಇದು❤❤❤❤❤❤❤❤❤❤❤ ಮೂವತ್ತು ಎಂದರೆ ಏನು ಮಾಡಬೇಕು ಮನುಷ್ಯರೇ ನೀವುಗಳು ಡ್ರಿಂಕ್ಸ್ ಸಿಗರೇಟ್ ಬಿಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿ ಭೂಮಿಗೆ ನಿಮ್ಮನ್ನು ಪ್ರತೀ ದಿನವೂ ನೆನೆಸಿ ನಂತರ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಮನುಷ್ಯರಿಗೆ ಯಾರು ಹೇಳುವುದು ಎಷ್ಟು ಸತ್ಯವೋ ಅಷ್ಟೇ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಜೀವನದ ಬಗ್ಗೆ ಅರಿವು ಮೂಡಿಸುವ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ನಾನು ಶಿವಮೊಗ್ಗ ದಾ ಭದ್ರಾವತಿ ಯಲ್ಲಿ ಓದಿಸೀ ಜಯಭೇರಿ ಹಾಗುವುದೂ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ಕ್ಷಣವೂ ಕಾಯುತ್ತಿದ್ದೆ ಎಂದು ಹೇಳಿದರು
@lathabhat155810 ай бұрын
Tummba kushi aytu
@narasimhamurthymurthy85539 ай бұрын
Very good story 🙏🙏🙏
@shankars218610 ай бұрын
Shrapa Alla SHAPA
@pandithvittalBhat10 ай бұрын
ಶ್ರಾಪ ಶುದ್ಧ ಪದ
@MahaLakshmi-ro4ww9 ай бұрын
Very good information. Thank you 🙏🙏🙏
@user-ic8rh8hw2f9 ай бұрын
Who wrote Bhagavad getha? Why you missed it ? Thank you for presenting this video.🕉️🕉️🕉️🕉️
@lakshmibhat789810 ай бұрын
Namaste Gurugale
@ramejacnadaf751810 ай бұрын
🙏🙏🙏🙏🙏🙏🙏🙏🙏
@savithrihnpur43712 жыл бұрын
🙏🙏🙏🙏
@bhimanagoudaturamuri2058 Жыл бұрын
🙏🙏🙏🙏🙏🙏❤️🇮🇳
@harinikarinja93109 ай бұрын
10 ವರ್ಷದ ಹಿಂದೆ ಚಾರ್ದ್ ಧಾಮ್ ಯಾತ್ರೆಯ ಸಿಹಿ ನೆನಪು ಮಾರುಕಲಿಸಿದಿರಿ. ಧನ್ಯವಾದಗಳು.😊
@kumargowda7762 Жыл бұрын
Super
@nagamanihtnagamaniht8222 Жыл бұрын
🙏🏻👌🏻👌🏻
@ramachandrabhat5829 ай бұрын
Great information.
@shreedharbhat245610 ай бұрын
माना से मान बचा है।
@kantharajuk.l88609 ай бұрын
Nanu 2019 ಹೋಗಿದ್ದೆ ಅಲ್ಲಿಗೆ ನಾನು . ಏನು ಕಷ್ಟ ಆಗಿರಲಿಲ್ಲ. ನಿವ್ಹು ಸಲ್ ಹೇಳ್ಬೇಡಿ
@pandithvittalBhat9 ай бұрын
Satya devarige gottide 🙏 Olledagali
@irappachabbi349810 ай бұрын
Good inforamation sir ok Thank u
@rthnaihashettyrathnaiha87739 ай бұрын
ಧನ್ಯವಾದಗಳು
@sathyaprasad14119 ай бұрын
🙏🙏🙏🙏🙏🙏
@ashokasrinivasrao892910 ай бұрын
Nice 👍👍👍
@ampugowda209910 ай бұрын
Shraapa allá shaapa
@varshavijaymohan753410 ай бұрын
Thanks
@sachinerappa8 ай бұрын
Niimma moodanambikene nimma makkaluge kalisi
@rajgopalk83423 күн бұрын
Jaizsarawatimata
@rajaramrajaram2213Күн бұрын
ಶ್ರಾಪ ಅಲ್ಲ ಆಚಾರ್ಯರೇ ,,,, ಶಾಪ
@pandithvittalBhatКүн бұрын
🙏ಆಯಿತು ಒಳ್ಳೇದಾಗ್ಲಿ
@nagarathnar8292 жыл бұрын
🙏
@rekhanagaraj13310 ай бұрын
Saraswati taayiyannu nodi dhanyalaade
@ashokasrinivasrao892910 ай бұрын
16:24 🙊
@nagarajarao17329 ай бұрын
Oxygen is very less in atmosphere when you talk you bacame very tired at mana.even fast walk also not possible swamy.