Рет қаралды 2,091
ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಆರಾಧನೆಗೊಳ್ಳುತ್ತಿರುವ ಮಹಾ ಶಕ್ತಿಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಕನ್ನಡ ಭಕ್ತಿಕುಸುಮ "ತಾಯೇಪಂಚದುರ್ಗೆ”
ಸಾಹಿತ್ಯ :ಪಾರ್ಶ್ವನಾಥ ಜೈನ್ ಹೇರೆತ್ಯಾರು ಕಕ್ಯಪದವು
ಗಾಯನ :ಕು. ಜಯಶ್ರೀ ಬೆಳ್ತಂಗಡಿ
ನಿದೇರ್ಶನ ಮತ್ತು ಛಾಯಾಗ್ರಹಣ : ದುರ್ಗಾಪ್ರಸಾದ್ ಕಕ್ಯಪದವು
ಸಂಕಲನ : ಸುಕೇತ್ ಕಾವಳ್ಕಟ್ಟೆ
ಸಂಯೋಜನೆ ಮತ್ತು ಸಹಕಾರ : ಗುರುಪ್ರಕಾಶ್ ಕೊರಡಿಂಗೇರಿ
ನಿರ್ಮಾಣ :
ಚಿದಾನಂದರೈ, ಕಕ್ಯ
ಸುರೇಶ್ ಮೈರಾ
ವಸಂತ ರಾಮನಗರ
ರಾಜ್ಕುಮಾರ್ ಬಳ್ಳಿಮನೆ
ಸನತ್ಕುಮಾರ್ ಕಕ್ಯಪದವು
ಶ್ರೀನಿವಾಸಪೂಜಾರಿ ಜಾರಿಗೆ ಕೊಟ್ರಾಸ್
ಶ್ರೀಮತಿ ಸೌಮ್ಯ ಮತ್ತು ಉಮೇಶ್ .ಜೆ ಕೆ ನಿವಾಸ ಗೋವ
ಶ್ರೀಮತಿ ಐಶ್ವರ್ಯ ಮತ್ತು ಶ್ರೀ ಯಶವಂತ ಪೂಜಾರಿ ಜೆ ಕೆ ನಿವಾಸ ಗೋವ
ಪ್ರಶಾಂತ ಅಚಾರ್ ಕೆರೆ
ವೃಷಭರಾಜ್ ಕೊಟ್ಟಾರಿ ಹೇರೆತ್ಯಾರು
ಚೇತನ್ ಉರ್ದೋಟ್ಟು
ಧರ್ಮೇಶ್ ಶೆಟ್ಟಿ ಕಕ್ಯಪದವು
ಸಾಂತಪ್ಪ ಪೂಜಾರಿ ಹಟೆದಡ್ಕ ಮಹಾವಿಷ್ಣು ಅರ್ಥ್ ಮೂವರ್ಸ್ ಇಳಿಯೂರು
ರಮೇಶ್ ಪೂಜಾರಿ ಕೊರಡಿಂಗೇರಿ ಮುಂಬೈ
ಅಶೀರ್ವಾದ
ಶ್ರೀರಾಜೇಂದ್ರ ಅರ್ಮುಡ್ತಾಯ, ಪ್ರಧಾನ ಅರ್ಚಕರು ಮತ್ತು ಅಸ್ರಣ್ಣರು ಶ್ರೀ ಕ್ಷೇತ್ರ ಕಕ್ಯಬೀಡು
ಶ್ರೀ ರಾಜವೀರ್ ಜೈನ್ ಯಾನೆ ತಿಮ್ಮಯ್ಯ ಕೊಂಡೆಮೊಕ್ತೇಸರರು ಶ್ರೀ ಕ್ಷೇತ್ರ ಕಕ್ಯಬೀಡು
ಶುಭಹಾರೈಕೆ
ಡಾ. ಸತ್ಯಶಂಕರ್ ಶೆಟ್ಟಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ಕಕ್ಯಬೀಡು
ಮಾಯಿಲಪ್ಪ ಸಾಲ್ಯಾನ್ ಅಧ್ಯಕ್ಷರು ಉತ್ಸವ ಸಮಿತಿ ಶ್ರೀ ಕ್ಷೇತ್ರ ಕಕ್ಯಬೀಡು
ವೀರೇಂದ್ರಕುಮಾರ್ ಜೈನ್, ವ್ಯವಸ್ಥಾಪಕರು ಶ್ರೀ ಕ್ಷೇತ್ರ ಕಕ್ಯಬೀಡು
ದಾಮೋದರ ನಾಯಕ್ ಉಳಿ, ಮಾಜಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ಕಕ್ಯಬೀಡು
ಸರ್ವಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉತ್ಸವ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ
ಸಾಹಿತ್ಯ :
ಶರಣಾದೆ ಮಾಯೆ
ಕೈ ಹಿಡಿದು ಕಾಯೆ....
ಓ ತಾಯೆ ಪಂಚದುರ್ಗೆಯೇ...
ಕಕ್ಯಬೀಡ ದುರ್ಗಾಂಬೆಯೇ.... || ಶರಣಾದೆಮಾಯೆ ||
ಕಕ್ಯದಬೀಡಲಿ ಉದಿಸಿದ ಉಲ್ಲಾಲ್ತಿ
ಧರ್ಮದ ಶೋಧವ ಗೈದಿಹ ಶಕುತಿ
ಅಭಯವ ನೀಯುವ ಐವರ ಮೂರುತಿ
ಪಂಚದುರ್ಗೆ.... ಗತಿಯು... ನೀನೆ.... ಎಂದಾಗಿಬಾಗಿ ||ಶರಣಾದೆ ಮಾಯೆ ||
ಭಕ್ತಿಯ ಜಲಧಾರೆ ನಿನ್ನಯ ಪಾದಕೆ
ನೆನೆಯುತ ಭಜಿಸಲು ಉಸಿರಲಿ ಉಕ್ಕಿದೆ
ಅರ್ಪಿಸೊ ಭಾಗ್ಯವ ಆತ್ಮವು ಬಯಸಿದೆ
ದೇವಿ ನಿನ್ನ ಗುಡಿಯ ಎದುರು ಸ್ತುತಿಯಾರ್ಚನೇ ||ಶರಣಾದೆ ಮಾಯೆ ||