ಎಂಥಾ ವಿಚಾರಧಾರೆ.ಎಂಥಾ ಅದ್ಭುತ ವಿವರಣೆ. ಶ್ಯೆವ,ವೈಷ್ಣವ, ಶಾಕ್ತ ಎಂಬ ಸಂಕುಚಿತ ಮನೋಭಾವದಿಂದ ನಮ್ಮ ಹಿಂದೂ ಸಮಾಜ ಬೇರೆ ಧರ್ಮದ ಉದಯಕ್ಕೆ ಕಾರಣ ವಾಗಿದೆ.ದೇವರು ಒಬ್ಬನೆ ನಾಮ ಹಲವು ಅಷ್ಟೆ.
@dhanalakshmibvdhanu6 ай бұрын
Akka is Our spiritual sprit kindly bless our family there's no words for Yourspeech thanku
@sangappajiddimani97516 ай бұрын
ಅಕ್ಕ ಎಂಥ ಅದ್ಭುತವಾದ ಇವರನ್ನು ಕೊಟ್ಟಿದ್ದೀರಿ ಕೋಟಿ ಕೋಟಿ ಧನ್ಯವಾದಗಳು 🪷🪷🙏🙏
@ವಿಶ್ವಗುರುಅಕ್ಕಮಹಾದೇವಿ6 ай бұрын
ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ 🙏 🙏🙏🙏🌹♥️👌👌👌👌👌👌👌