Рет қаралды 9,979
ದೀಪಾವಳಿ ಹಬ್ಬದ ಶುಭಾಶಯಗಳು
ತಿ ತ್ತಿ ತ್ತೈ ಇದೀಗ ಯೂಟ್ಯೂಬ್ ನಲ್ಲಿ ಪಾದಾರ್ಪಣೆ.
ಕುಡೇರಿ ಕೃಷ್ಣ ಕನ್ನಂತರ ಸವಿ ನೆನಪಿನಲ್ಲಿ
ತಿ ತ್ತಿ ತ್ತೈ ಸಂಯೋಜನೆಯಲ್ಲಿ
ಪೆರ್ಡೂರು ಮೇಳ ಮತ್ತು ಬಡಗು - ತೆಂಕು ಕಲಾ ದಿಗ್ಗಜರ ಕೂಡುವಿಕೆಯಲ್ಲಿ
ಸಂಘಟಕರಾಗಿ ಸಂಪತ್ ಕನ್ನಂತ್ ಮತ್ತು ವಿಜಯ ಕಮಲಶಿಲೆ.
ಕಾರ್ಯಕ್ರಮದ ವಿವರಗಳು :
ಗುರು ಸನ್ಮಾನ - ಕೆ.ಪಿ ಹೆಗಡೆ ಮತ್ತು ಸುಬ್ರಮಣ್ಯ ಧಾರೇಶ್ವರ .
ರಂಗದಲ್ಲಿ ಮೆರೆಯುವ ಹೆಮ್ಮೆಯ ಕಲಾವಿದರು : ಧಾರೇಶ್ವರ, ಹೆಬ್ರಿ , ಕನ್ನಡಿಕಟ್ಟೆ, ಜಲವಳ್ಳಿ, ಹೆನ್ನಾಬೈಲ್ , ಯಲಗುಪ್ಪ, ಪ್ರದೀಪ್ ಸಾಮಗ, ಯಲಗುಪ್ಪ, ಕಿರಾಡಿ, ಸುಧೀರ್ ಉಪ್ಪೂರು, ಕುಂದ, ಶಿವಮೂರ್ತಿ ತಾರೆಕೊಡ್ಲು , ಕಾರ್ತಿಕ್ ಚಿಟ್ಟಾಣಿ, ವಿನಯ ಬೇರೊಳ್ಳಿ , ರವೀಂದ್ರ ದೇವಾಡಿಗ
ಯಕ್ಷಗಾನ ಪ್ರಸಂಗಗಳು :
ವಿದ್ಯುಜ್ಜಿಹ್ವ
ಮಾರುತಿ ಪ್ರತಾಪ
ಉತ್ತರನ ಪೌರುಷ
ಶಾಂಭವಿ ವಿಲಾಸ
ಯಕ್ಷಗಾನಮ್ ಗೆಲ್ಗೆ ।। ಯಕ್ಷಗಾನಮ್ ಬಾಳ್ಗೆ ।।