Рет қаралды 442
೪ ನೇ ಜೂನ್ ೨೦೨೩ ಕೊ ಹೈದರಾಬಾದ ಮೇ ಸಂಪನ್ನ ಹೋನೆ ವಾಲಾ ಲಿಂಗಾಯತ ಮಹಾರ್ಯಾಲಿ ಕೆ ಪೂರ್ವ ಮೇ ಶ್ರೀಶೈಲ ಜಗದ್ಗುರು ಡಾ.ಚನ್ನಮಲ್ಲಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಕಾ ದಿಶಾ ಭೂಲ್ ಬಯಾನ್ ಕಾ ಖಂಡನ್.
ಪಂಚಪೀಠದ ಶ್ರೀಶೈಲದ ಜಾಗದಗುರು ಸ್ವಾಮಿಯವರ ದಾರಿತಪ್ಪಿಸುವ ಸುಳ್ಳು ಮಾತು ಗಳಿಗೆ ವಚನ ಸಾಹಿತ್ಯ ದ ಆಧಾರದ ಮೇಲೆ ವಿಸ್ತೃತವಾದ ಮತ್ತು ಸರಿಯಾದ ಉತ್ತರ ಕೊಡುವ ಪ್ರಯತ್ನ.
ಭಕ್ತಿ ಕಾಂಡದ ಮೂಲಿಗ ಬಸವಣ್ಣನವರ ಪಂಚಮುಖಗಳೆ ಗುರು, ಲಿಂಗ, ಜಂಗಮ, ಪ್ರಸಾದ ಮತ್ತು ಪಾದೋದಕವೆಂಬ ತನ್ನ ತಾನರಿತ ಶಿವಚೈತನ್ಯದ ನಡೆ ನುಡಿಯ ವಿಸ್ತಾರ (ಆಯತ) ದಿಂದ ಸ್ವತಂತ್ರವಾಗಿ ಹುಟ್ಟಿದುದು ಲಿಂಗವಂತ, ಲಿಂಗಾಯತ, ಶರಣಧರ್ಮವೆಂಬುದನ್ನು ಬಹುಮುಖದಿಂದ ತಿಳಿಸುವ ಪ್ರಯತ್ನ.