Om bharam satyam ji ap me apne guru ji ke darshan krti hu
@bharatpatil7441Ай бұрын
शरणु शरणार्थी
@bharatishivasharan6236Ай бұрын
ಮೂಲ ಶಿವ ಚೈತನ್ಯ ಅಂದರೆ ಎನು ಎಂಬುದನ್ನು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ .ಅನಂತ ಶರಣು ಶರ್ಣ.🎉
@mallikarjunkyadappa30692 ай бұрын
Jay Sri Basava
@pstotager55992 ай бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
@JalandarChiralli-bi7em3 ай бұрын
ಶರಣು ಶರಣಾರ್ಥಿಗಳೂ
@mahadevaiahkl49373 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ ಜೈ ಬಸವೇಶ್ವರ
@narayanaswamyrao26953 ай бұрын
Yava channel nalli nodidaru bari jaati, melu, keelu, jaatigalannu hiyalisuvudu, ondu jati guri itkondu criticize maadodu ishte aagide.
@erammao58233 ай бұрын
Supersongs🎉❤🎉
@drshyamasundaraskochi60533 ай бұрын
ಜಾಮಾದಾರ್ ಅವರೇ ತಮಗೆ ಒಂದು ಪ್ರಶ್ನೆ ಕೆಳ ವರ್ಗದ ಶರಣರ ಕಾಣಿಕೆಯಾದ ಕಾಯಕವೇ ಕೈಲಾಸ ಎಂಬ ಮಾತನ್ನು ಬಸವಣ್ಣನವರ ಹೆಸರಿನಲ್ಲಿ ಎಗ್ಗಿಲ್ಲದೆ ಯಗ್ಗಿಲ್ಲದೆ ಪ್ರಚಾರ ಮಾಡುತ್ತಿದ್ದೀರಲ್ಲ ಈ ಪ್ರಚಾರದಲ್ಲಿ ವಿದ್ಯಾವಂತರು ಕಾವಿಧಾರಿಗಳು ರಾಜಕಾರಣಿಗಳು ಎಲ್ಲರೂ ಸೇರಿದ್ದೀರಿ ನಿಮಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇಲ್ಲವೇ
@drshyamasundaraskochi60533 ай бұрын
.....
@shantaramhegde85613 ай бұрын
ಅಜ್ಞಾನದ ಅನಾವರಣ. (೧) ಲಿಂಗಾಯತ,ಧರ್ಮ ಇವು ಸಂಸ್ಕೃತ ಶಬ್ದಗಳು. ವೈದಿಕ ಭಾಷೆ. ಅಂದರೆ ನಿಮ್ಮ ವಾದ ಶುದ್ಧ ತಪ್ಪು. (೨) ಲಿಂಗ= symbol ಆಯತ= ಹತ್ತಿರ ತಾ. ಸಂಸ್ಕೃತ ಶಬ್ದ ಗಳು. (೩) ಬಸವಣ್ಣ,ಬ್ರಾಹ್ಮಣ . ಬ್ರಾಹ್ಮಣರಿಗೆ ಮತಾಂತರ ಇಲ್ಲ. ಜನಿವಾರ ತೆಗೆದದ್ದು ಕರ್ಮದಿಂದ ವಿಮುಕ್ತಿ ಗಾಗಿ. (೪) ಮಾಡಿದ್ದೇನು: ಮಠ ಪರಂಪರೆ, ಈಶ್ವರ ಪೂಜೆ, ಇದು ವೈದಿಕತೆ. ಇದೇ ಇಂದು ಲಿಂಗಾಯತದ ತಿರುಳು. (೫) ಮಾಡಬೇಕಾಗಿದ್ದು: ತಕ್ಷಣಕ್ಕೆ ಮಠ, ಸನ್ಯಾಸ ಇವೆಲ್ಲ ಬಿಡಬೇಕು ಅನುಭವ ಮಂಟಪ, ವಚನ ಸಂಸ್ಕೃತಿ (೬) ಲಿಂಗಾಯತರಲ್ಲಿ: ಸಾದರ, ಬಣಜಿಗ, ಪಂಚಮಸಾಲಿ........ ಅನೇಕ ವ್ಯತ್ಯಾಸ. ಹೆಣ್ಣು ಗಂಡು ನಡೆಯಲ್ಲ. ಒಬ್ಬ ವಿಚಾರವಾದಿ ಆಗಿ ಹೇಳುತ್ತೇನೆ ಬಿಡಿ, ಧರ್ಮ (ಸಂಸ್ಕೃತ ಶಬ್ದ) ಬಿಡಿ, ಲಿಂಗ, ಆಯತ ಸಂಸ್ಕೃತ ಶಬ್ದಗಳು ಪುರಾಣ, ವೈದಿಕ ಶಬ್ದ. ರಾಮಕೃಷ್ಣ ಮಿಷನ್ ತಮ್ಮದು ಪ್ರತ್ಯೇಕ ಧರ್ಮ ಅಂತ ಹೋರಾಡಿ ಸೋತರು. ನಿಮಗೂ ಅದೇ ರೀತಿ ಆಗುತ್ತದೆ. ಬಿಡಿ ಹುಚ್ಚು ಮನಸ್ಸಿನ ಆಟ.
@pkullu21953 ай бұрын
Permam pujye Rishivar 🎉🎉🎉
@kantappamiragale85033 ай бұрын
Om basava sharanu
@GavisiddappaAngadi-gb1lv3 ай бұрын
ವೀರಶೈವರು ಮಾಡುವ ಅನ್ಯಾಯಕ್ಕೆ ಕೋನೆ ಯೆಂದು ಸರ್ ಇದಕ್ಕೂ ಹೋರಾಟ ಮಾಡಬೇಕು ಸರ್
@VIKRAMATCHALAGERI-tx7kp3 ай бұрын
ಬಸವಣ್ಣ ನವರ ಕಾರ್ಯದರ್ಶಿಯ ಬಗೇತಿಳಿಸಿ ಯಾರು ಅವರ ಮಾಹಿತಿ ಮಾತನಾಡುವದಿಲ್ ತಿಳಿಸಿ
@GavisiddappaAngadi-gb1lv3 ай бұрын
Unnecessary veerashiva people complicated to Lingayaths why.
@ManuManu-sg6de4 ай бұрын
❤❤❤
@erammao58234 ай бұрын
❤❤🎉🎉sharniusharnarthi❤❤❤❤🎉🎉
@user-qj6qq4yc2u4 ай бұрын
Jai basavanna
@bharatishivasharan62364 ай бұрын
ಶರಣು ಶರ್ಣಾಥಿಗಳು.🎉
@bharatishivasharan62364 ай бұрын
ಜೈ ಗುರು ಬಸವಾ ಜೈ ಲಿಂಗಾಯತ.
@erammao58234 ай бұрын
🙏🏻🙏🙏🏻🙏🏻super🎉🎉🎉🙏🏻🌹
@bharatishivasharan62364 ай бұрын
ಜೈ ಗುರು ಬವಾ. ಜೈ ಲಿಂಗಾಯತ.
@bharatishivasharan62364 ай бұрын
ಶರಣು ಶರ್ಣ.🎉
@bharatishivasharan62364 ай бұрын
ಶರಣು ಶರ್ಣಾಥಿಗಳು🎉
@bharatishivasharan62364 ай бұрын
ಶರಣು ಶರ್ಣಾಥಿಗಳು.
@bharatishivasharan62364 ай бұрын
ಜೈ ಗುರು ಬಸವಾ.
@raks14104 ай бұрын
❤❤ ಜೈ ಬಸವಾ ಗುರು ಲಿಂಗದೇವ
@manjunathahindi59564 ай бұрын
ಬಸವಣ್ಣನವರು ಬ್ರಾಹ್ಮಣರಲ್ಲ.
@hvsnsharma4 ай бұрын
ವೀರಶೈವರು ಬ್ರಾಹ್ಮಣಮೂಲದವರಲ್ಲ ಏಕೆಂದರೆ ಅವರಲ್ಲಿ ಜನಿವಾರ ಧಾರಣೆ ಇಲ್ಲ, ವೈದಿಕ ಸಂಪ್ರದಾಯದಲ್ಲಿ ಬಂದ ಶ್ರೀ ಪುರಂದರದಾಸರು ಕಲಿಯುಗಕ್ಕೆ ಯಜ್ಞ-ಯಾಗಾದಿಗಳು ಹೊಂದುವುದಿಲ್ಲ ಭಕ್ತಿಮಾರ್ಗವೇ ಉತ್ತಮ ಎಂದು ಹೇಳಿದ್ದಾರೆ. ಹಾಗೆಯೇ ಶ್ರೀ ತ್ಯಾಗರಾಜರು ತಮ್ಮ ಒಂದು ಕೃತಿಯಲ್ಲಿ ಯಜ್ಞಾದಿಗಳೇ ಸರಿ ಎನ್ನುವವರ ಸಮ ಅಜ್ಞಾನಿಗಳು ಬೇರೆ ಯಾರೂ ಇಲ್ಲ ಎಂದು ಹೇಳಿದ್ದಾರೆ. ಅಂದ ಮಾತ್ರಕ್ಕೆ ಈ ಮಹನೀಯರನ್ನು ವೇದ ವಿರೋದಿಗಳು ಎನ್ನಲಾದೀತೆ. ಇನ್ನು ವೈದಿಕ ಸಂಪ್ರದಾಯದಲ್ಲಿ ಜಾತಿ ಪದ್ಧತಿ ಮೇಲು ಕೀಳು, ಅಸ್ಪೃಶ್ಯತೆಗಳನ್ನು ಯಾವ ಗ್ರಂಥದಲ್ಲೂ ಹೇಳಿಲ್ಲ ಅವೆಲ್ಲಾ ಸಾಮಾಜಿಕ ಅನಿಷ್ಟಗಳು. ಸ್ತ್ರೀಯರಿಗೆ ಸಮಾನತೆಯಲ್ಲ ಪುರುಷರಿಗಿಂತ ಉತ್ತಮ ಸ್ಥಾನ ಕಲ್ಪಿಸಿರುವುದು ವೇದಗಳೇ. ಹಿಂದೂ/ವೈದಿಕ ಸಮಾಜದ ಓರೆ-ಕೋರೆಗಳನ್ನೆಲ್ಲಾ ಸನಾತನ ಧರ್ಮಕ್ಕೆ ಅಂಟಿಸಿ ಹೀಗಳೆಯುವುದು ಮಹಾಪಾಪ. ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ. ಛಲಬೇಕು ಶರಣಂಗೆ ಪರ ದೈವವನೊಲ್ಲೆನೆಂಬ ಎನ್ನುವ ಅಸಹನೆಯ ವಚನಕ್ಕಿಂತ, ವೈದಿಕರ ದೇವನೊಬ್ಬ ನಾಮ ಹಲವು ಎಂಬ ಉದಾರತೆ ಇಂದಿನ ಅವಶ್ಯಕತೆ.
@chidanandsanti90925 ай бұрын
ಮಾತಾಜಿ ಪಾದಕ್ಕೆ ನಮೋ ನಮಃ ಶರಣು ಶರಣಾರ್ಥಿ
@basukolaji97265 ай бұрын
🙏🏻🙏🏻🙏🏻🙏🏻
@basukolaji97265 ай бұрын
🙏🏻🎉
@Siddha-gt6te5 ай бұрын
Super song and dance
@bharatishivasharan62365 ай бұрын
ಜೈ ಗುರು ಬಸವಾ❤
@bharatishivasharan62365 ай бұрын
ಶರಣು ಶರ್ಣಾಥಿಗಳು.
@MahantesSidnal5 ай бұрын
❤ super
@anandgv87125 ай бұрын
ಲಿಂಗಾಯತ ಪದದ ಬಳಕೆ ಪ್ರಥಮ ಬಾರಿಗೆ ಯಾರ ಸಾಹಿತ್ಯದಲ್ಲಿ ಬಳಸಲಾಯಿತು.