Рет қаралды 20,098
ಒಬ್ಬ ಭಕ್ತರು ಮನೆಯಲ್ಲಿ ಪರಿಮಳ ಗ್ರಂಥವನ್ನು ಇಟ್ಟ ಕೂಡಲೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಥೆ ಏನಾಯಿತು ಎಂದು ತಿಳಿಯಲು ಇದನ್ನು ನೋಡಿರಿ. ಕಷ್ಟಕಾಲದಲ್ಲಿ ರಾಯರು ನಮ್ಮನ್ನು ಎಷ್ಟು ಚೆನ್ನಾಗಿ ರಕ್ಷಣೆ ಮಾಡುತ್ತಿರುತ್ತಾರೆ ಎಂಬುದನ್ನು ತಿಳಿಯಲು ತಪ್ಪದೆ ಈ ಪ್ರವಚನ ಕೇಳಿರಿ ನಿಜಕ್ಕೂ ನೀವು ಖುಷಿ ಪಡುತ್ತಿರಿ . ಮತ್ತು ರಾಯರನ್ನು ಪೂರ್ಣವಾಗಿ ನಂಬುತ್ತೀರಿ. ಪರಿಮಳ ಗ್ರಂಥಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 8861983526
#mantralaya #rayaru #raghavendraswamy