ಕೋಟಿ ಕೊಡ್ತೀನಿ ಅಂದ್ರೂ ಅಮಾವಾಸ್ಯೆ ದಿನ 3 ವಸ್ತು ಕೊಡಬೇಡಿ | LIVE | dont give these items on new moon day

  Рет қаралды 170,354

JEETH MEDIA NETWORK

JEETH MEDIA NETWORK

7 ай бұрын

#live #livestream #astrology
ವೀಕ್ಷಕರೆ,
ಕೋಟಿ ಕೊಡ್ತೀನಿ ಅಂದ್ರೂ ಅಮಾವಾಸ್ಯೆ ದಿನ 3 ವಸ್ತು ಬೇರೆಯರಿಗೆ ಕೊಡಬೇಡಿ | LIVE | dont give these items on new moon day
ಅಮಾವಾಸ್ಯೆ ದಿನ ಈ 3 ವಸ್ತುಗಳನ್ನು ಯಾರಿಗು ಕೊಡಬಾರದು. ಕೊಟ್ಟರೆ ಕಷ್ಟಗಳು ಬೆನ್ನಟ್ಟಬಹುದು. ಹಾಗಾಗಿ ಆ ಮೂರು ವಸ್ತುಗಳಾದರೂ ಯಾವುದು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
ಇದೇ ತಿಂಗಳು 12 ರಂದು ಛಟ್ಟಿ ಅಮಾವಾಸ್ಯೆ ಇದೆ.
please do not give these 3 items to anyone on new moon day as this cause troubles in life
this remedy can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
ಜೀವನದ ಕಷ್ಟವೆಲ್ಲಾ ಕಳೆಯುತ್ತೆ 108times meditationmantra Omnamo Bhagavatevasudevaya ಓಂ ನಮೋಭಗವತೇವಾಸುದೇವಾಯ
• ಜೀವನದ ಕಷ್ಟವೆಲ್ಲಾ ಕಳೆಯು...
#ಉಪ್ಪು
#garlic
#ಬೆಳ್ಳುಳ್ಳಿ
#shatrunashak
#enemy
#ಶತ್ರುನಾಶ
#lemon
#hanuman
#lakshmi
#kubera
#finance
#rich
#wealth
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#ganesh
#newmoon
#newmoonday
#newmoondayrituals
#rice
#money
#coins
#amount
#ornaments
#gold
#silver
#diamond
#milk
#curd
#ghee
#salt
#butter
#turmeric
#astrologykannada
#astrologytips
Sudhindra deshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 2 400
@VeenaGanesh-pf9ny
@VeenaGanesh-pf9ny
ಓಂ ನಮೋ ಭಗವತೆ ವಾಸುದೇವಾಯ ಲಕ್ಷ್ಮಿ ಸಮೇತ ಶ್ರೀಮನ್ ನಾರಾಯಣರ ದಿವ್ಯಾ ಪಾದ ಚರಣ ಕಮಲಗಳಿಗೆ ಅನಂತ ಕೋಟಿ ವಂದನೆಗಳು 🙏🙏
@BharathiM-fg5pb
@BharathiM-fg5pb
ಓಂ ನಮೋ ಭಗವತೆ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ ಸಮೇತ ❤ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ
@arunakumari.b.gmhps.chigat7630
@arunakumari.b.gmhps.chigat7630
ಜೈ ಶ್ರೀ ಕೃಷ್ಣ, ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ, ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದೀರಿ, ನಮ್ಮ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ರ ಮನೆ ಕಟ್ಟಲು ನೆರೆಹೊರೆಯವರು ಹಾಗೂ ಸಂಬಂಧಿಕರು ಕೋರ್ಟ್ ವಿಷಯದಿಂದ ತುಂಬಾ ತೊಂದ್ರೆ ಕೊಡುತ್ತಿದ್ದಾರೆ ಗುರೂಜೀ ಈ ಸಮಸ್ಯೆ ಬಗ್ಗೆ ತುಂಬಾ ದಿನದಿಂದ ಸಾಕಷ್ಟು ಬಾರಿ ಪರಿಹಾರ ಕೇಳುತ್ತಿದ್ದೇನೆ ದಯವಿಟ್ಟು ಇವತ್ತಾದರೂ ಪರಿಹಾರ ತಿಳಿಸಿ ದಯವಿಟ್ಟು ಗುರೂಜೀ 🙏🏻🙏🏻💐💐
@ravikumar-ln2cs
@ravikumar-ln2cs
💞🙏💞ಓಂ ಜೈ ಶುಭಂ ಶ್ರೀ ಅಮ್ಮ ಲಕ್ಷ್ಮಿ ಮಹಾಲಕ್ಷ್ಮಿಶ್ರೀಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೇಲಿ ಬಂದು ನೆಲಸಮ್ಮ ಜೈ ಶ್ರೀ ಕೃಷ್ಣ ಜೈ ಜೈ ಶ್ರೀ ಕೃಷ್ಣ ಜೈ ಜೈ ಜೈ ಶ್ರೀ ಕೃಷ್ಣ💞ಉತ್ತಮ ಮಾತು ಸಂದೇಶ ನಗುವಿನ ನಮಸ್ಕಾರ್💞ಜೈ ಕನ್ನಡ ಸಾಮ್ರಾಜ್ಯ💞🙏💞
@girisht3761
@girisht3761
ನಿಮ್ಮ ಚಾನೆಲ್ ಹೀಗೆ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಇದರಿಂದ ಹೆಚ್ಚು ಹೆಚ್ಚು ಜನರಿಗೆ ಉಪಯೋಗ ಆಗ್ತಾ ಇದೆ
@hypersonyop9848
@hypersonyop9848
ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರ
@shivalingavvachikkamath6692
@shivalingavvachikkamath6692
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜಯ ಶ್ರೀಕೃಷ್ಣ ಅಮ್ಮಾ ಲಕ್ಷ್ಮಿ ನಮ್ಮನೆಗೆ ಬಾರಮ್ಮ
@YashodhammaM.v-ds2qj
@YashodhammaM.v-ds2qj
ಓಂ ನಮೋಭಾಗವತೇ ವಾಸುದೇವಯ ನಮಃ ಓಂ ಶ್ರೀ ಕೃಷ್ಣಯ ನಮೋ ನಮಃ 🙏🙏🙏🙏
@manoharpattar4238
@manoharpattar4238
ಓಂ ನಮೋ ಬಗವತೇ ವಾಸುದೇವಾಯ ನಮಃ ಸಲಹೆ ಸೂಚನೆಗಳನ್ನು ಸೂಪರ್ ಆಗಿವೆ ಇನ್ನೂ ಇನ್ನೂ ಹೆಚ್ಚು ಹೆಚ್ಚು ತಿಳಿಸಬೇಕು ವಿನಂತಿ 🎉 ಜೈ ಶ್ರೀ ಕೃಷ್ಣ,, ಜೈ ಶ್ರೀ ಕೃಷ್ಣ,,🙏🙏
@hypersonyop9848
@hypersonyop9848
ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ🙏 ರಾಮ ಜೈ ಶ್ರೀ
@yashodammakushl546
@yashodammakushl546
ನಿಮ್ಮ ದಾರಿದೀಪ ಕಾರ್ಯಕ್ರಮಕ್ಕೆ ದನ್ಯವಾದಗಳು ಗುರು ಜಿ. ಓಂ ನಮಃ ಭಗವಂತನೇ ವಾಸು ದೇವಾಯ ಜೈಶ್ರೀಕೃಣ್ಣ
@geetachavan3206
@geetachavan3206
ಜೈ ಶ್ರೀ ಕೃಷ್ಣ ತುಂಬಾ ಧನ್ಯವಾದಗಳು ಗುರುಗಳೆ ನೀವು ಹೇಳುವ ರೆಮಿಡಿ ಗಳಿಂದ ತುಂಬಾ ಉಪಯುಕ್ತ ಮಾಹಿತಿ ದೊರೆಯುತ್ತಿದೆ.
@pradeepus4639
@pradeepus4639
ಓಂ ಶ್ರೀ ಜೈ ಕೃಷ್ಣ,
@Muthappapavadi
@Muthappapavadi
ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ಲಕ್ಷ್ಮೀನಾರಾಯಣ ಸಮೇತ ಬಂದು ನಮ್ಮ ಮನೆಗೆ ಸ್ಥಿರವಾಗಿ ನೆಲಸು ಬಾರಮ್ಮ❤❤❤🙏🙏🙏🙏
@shashidharasamayacharmath4613
@shashidharasamayacharmath4613
ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ.ಗುರುಗಳೇ ದನ್ಯವಾದಗಳು. ನೀವು ಹೇಳಿದ ಪತ್ರಿ ಮರದ ಪೂಜೆ ಯಿಂದ ನಮ್ಮ ಮಗನಿಗೆ ನೌಕರಿ ಸಿಕ್ಕಿತು. ತುಂಬಾ ಧನ್ಯವಾದಗಳು ಗುರೂಜಿ. ಹೀಗೆ ಹೊಸ ವಿಡಿಯೋ ಗಳು ನಮಗೆ ಬರುತ್ತಿರಲಿ .
@ShankarappaH.GShankarapp-dk9ui
@ShankarappaH.GShankarapp-dk9ui
ಓಂ ನಮಃ ಶಿವಾಯ. ಓಂ ನಮೋ ಭಗವತೇ ವಾಸುದೇವಾಯ. ಜೈ ಶ್ರೀ ಕೃಷ್ಣ. ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಿ ನಮ್ಮನ್ನು ಹರಸಿ. ಧನ್ಯವಾದಗಳು ಗುರುಗಳೆ🙏🙏🙏🙏
@savithrammap7673
@savithrammap7673
ಅಮಾವಾಸ್ಯೆ ದಿನ ಕೊಡಬಾರದ ವಸ್ತುಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಜೈ ಶ್ರೀ ಕೃಷ್ಣ .ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ.
@pramilan5101
@pramilan5101
ಜೈ ಶ್ರೀಕೃಷ್ಣ,🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🌹🙏🙏🙏
@user-kn1bm1to9w
@user-kn1bm1to9w
ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏🙏 ಧನ್ಯವಾದಗಳು ಗುರೂಜಿ ❤
@user-fv1lo8cm8n
@user-fv1lo8cm8n
ಜಯ್ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ನಮ್ಮ ಮನಗೆ ಬಂದು ನೆಲೆಸಮ ಸ್ಥಿರವಾಗಿರು
Me: Don't cross there's cars coming
00:16
LOL
Рет қаралды 15 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 19 МЛН
Я нашел кто меня пранкует!
00:51
Аришнев
Рет қаралды 4,4 МЛН
Gajendra Moksha | Sri Vadirajaru
16:27
Daasoham
Рет қаралды 3 МЛН
Me: Don't cross there's cars coming
00:16
LOL
Рет қаралды 15 МЛН