Рет қаралды 94
ದಿನಾಂಕ 09/07/2023 ಭಾನುವಾರ ಬಸವ ಧ್ಯಾನ ಮಂಟಪ ಮೇಡಹಳ್ಳಿ ಕೇಂದ್ರದಲ್ಲಿ ಈ ಕೆಳಗಿನಂತೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11:00 ಗಂಟೆಯಿಂದ 11:30 ಗಂಟೆಯವರೆಗೆ ಪ್ರಾರ್ಥನೆ, ಪ್ರಾರ್ಥನೆಯನ್ನು ಭಕ್ತಾದಿಗಳಾದ ಸುಮಿತ್ರಾ ಬೀಳಗಿ ಮತ್ತು ಅಪ್ಪಣ್ಣ ಬೀಳಗಿ ದಂಪತಿಗಳು ನೆಡೆಸಿ ಕೊಡಲಿದ್ದಾರೆ* 11:30 ಗಂಟೆಯಂದ 12:45 ಗಂಟೆಯವರೆಗೆ ಶರಣರು ಕಂಡಂತೆ ಬಸವಣ್ಣನವರು ಎಂಬ ವಿಷಯದ ಬಗ್ಗೆ ಶರಣರಾದ ಶಿವಶರಣಪ್ಪ ಮದ್ದೂರು ಬೆಂಗಳೂರು ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. 12:45 ಗಂಟೆಯಿಂದ 1:00 ಗಂಟೆಯವರೆಗೆ ಮಹಾ ಮಂಗಳ ನಂತರ ಪ್ರಸಾದ. ಪ್ರಸಾದವನ್ನು ಬಸವ ಧ್ಯಾನ ಮಂಟಪದ ಟಷ್ಠನ ಸದಸ್ಯರು ಉಣಬಡಿಸುವರು ಎಲ್ಲಾ ಬಸವ ಬಂಧುಗಳು ಸ್ಟ ಇಚ್ಚೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾ ಮಾನವತಾವಾದಿ,ಮಂತ್ರ🙏 ಪುರುಷ, ಕ್ರಾಂತಿಯೋಗಿ ವಿಶ್ಟ ಗುರು ಬಸವಣ್ಣನವರ ಕೃಪೆಗೆ ಪಾತ್ರರಾಗ ಬೇಕೆಂದು ಭಕ್ತಿಪೂರ್ವಕವಾಗಿ ಬೇಡಿ ಕೊಳ್ಳುತ್ತೇವೆ ಶರಣು ಶರಣಾರ್ಥಿ 🙏🙏🙏*