Рет қаралды 39,072
N Santosh Hegde | Web Interview | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕ
ನಿಟ್ಟೆ ಸಂತೋಷ್ ಹೆಗ್ಡೆ ಭಾರತದ ಮತ್ತು ಕರ್ನಾಟಕದ ಕಾನೂನು ವಲಯಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ನ್ಯಾಯವಾದಿಗಳ ಹೆಸರಲ್ಲಿ ಒಂದು. ಅದರಲ್ಲೂ ಕನ್ನಡವರಿಗೆ ಲೋಕಾಯುಕ್ತ ಪದವಿ ಮತ್ತು ಸಂತೋಷ್ ಹೆಗ್ಡೆ ಅವರ ಹೆಸರು ಸಮಾನಾರ್ಥಕ ಪದಗಳು ಎನ್ನುವಷ್ಟು ಪರಿಚಿತ. ತಂದೆ K S Hegde ಅವರು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದವರು ಮತ್ತು ಲೋಕಸಭೆಯ ಸಭಾಪತಿಗಳಾಗಿದ್ದವರು. ಶ್ರೀ ಸಂತೋಷ್ ಹೆಗ್ಡೆಯವರು ಕರ್ನಾಟಕದ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿ, ನಂತರ ಭಾರತದ ಸಾಲಿಸಿಟರ್ ಜೆನರಲ್ ಆಗಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದರು. ಕೆಲವು ಕಾಲ TRAI ನ ಅಧ್ಯಕ್ಷರಾಗಿದ್ದವರು ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ವಿಶಿಷ್ಟ ಸಾಧಕ ನ್ಯಾಯಮೂರ್ತಿ ಶ್ರೀ ಸಂತೋಷ್ ಎನ್ ಹೆಗ್ಡೆಯವರು ಮಾಧ್ಯಮ ಅನೇಕ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಯ ಅತಿಥಿ.
#SantoshHegde #Lokayukta #AntiCorruption
Subscribe for Maadhyama Aneka Channel to get updates and notification on more entertainment and infotainment content.
/ @maadhyamaaneka
Please leave your feedback and comments.
Follow Maadhyama Aneka on :
Facebook : / maadhyama
Instagram : / maadhyama.aneka
Twitter : / maadhyamaa
Website : www.maadhyama-aneka.com
© Maadhyama Aneka Pvt. Ltd.