Shivandalahari a beautiful composition of great Saint & philosopher Jagadguru Sri Adi Shankaracharya. Upanyasas in Kannada language by Vidwan M L Narasimha Murthy
Пікірлер: 10
@manju8802 Жыл бұрын
ಯಥಾ ಬುದ್ಧಿಃ-ಶುಕ್ತೌ ರಜತಮ್ ಇತಿ ಕಾಚಾಶ್ಮನಿ ಮಣಿರ್- ಜಲೇ ಪೈಶ್ಟೇ ಕ್ಶೀರಂ ಭವತಿ ಮೃಗ-ತೃಶ್ಣಾಸು ಸಲಿಲಮ್ ತಥಾ ದೇವ-ಭ್ರಾಂತ್ಯಾ ಭಜತಿ ಭವದ್-ಅನ್ಯಂ ಜಡ ಜನೋ ಮಹಾ-ದೇವೇಶಂ ತ್ವಾಂ ಮನಸಿ ಚ ನ ಮತ್ವಾ ಪಶು-ಪತೇ ॥ 8 ॥ ಮಹಾದೇವನೆ, ಈಶನೆ, ಪಶುಪತಿಯ, ಹೇಗೆ ಶುಕ್ತಿಯಲ್ಲಿ ಬೆಳ್ಳಿಯೆಂದೂ, ಗಾಜಿನಲ್ಲಿಯೂ ಕಲ್ಲಿನಲ್ಲಿಯೂ ರತ್ನವೆಂದೂ, ಹಿಟ್ಟಿನ ನೀರಿನಲ್ಲಿ ಹಾಲೆಂದೂ, ಬಿಸಿಲುಕುದುರೆಯಲ್ಲಿ ನೀರೆಂದೂ ಬುದ್ಧಿಯುಂಟಾಗುವದೋ, ಹಾಗೆ, 'ಇವನೇ ದೇವನು' ಎಂಬ ಭ್ರಾಂತಿಯಿಂದ ನಿನ್ನನ್ನು ಮನಸ್ಸಿನಲ್ಲಿ ಕೂಡ ಎಣಿಸದೆ ನಿನಗಿಂತ ಬೇರೆಯಾದದ್ದನ್ನು ಮೂಢ ಬುದ್ಧಿಯ ಜನವು ಭಜಿಸುತ್ತಿರುವದು.