ಫಲಾಪೇಕ್ಷೆಯಿಲ್ಲದೆ ಕರ್ತವ್ಯಬುದ್ಧಿಯಿಂದ ಕರ್ಮಮಾಡುವುದು ಎಂದರೆ ಸಂಕಲ್ಪರಹಿತವಾಗಿ ಜಪಪೂಜಾದಿಗಳನ್ನು ಮಾಡುವುದೇ?🙏🙏🙏
@ShaankaraAbhiyaanam2 жыл бұрын
ಕರ್ತವ್ಯ ಬುದ್ಧಿಯಿಂದ ಕರ್ಮ ಮಾಡುವುದು ಎಂದಲ್ಲಿ, ಸಂಕಲ್ಪ ಮಾಡಲೇಬೇಕು.... ಆ ಸಂಕಲ್ಪದಲ್ಲಿ ಪರಮೇಶ್ವರ ಪ್ರೀತ್ಯರ್ಥಂ...... ಎಂಬುದಾಗಿ ಹೇಳಿಕೊಂಡು ಮಾಡಬೇಕು. ಆಗ ಇದು ನಿಷ್ಕಾಮ ಕರ್ಮವಾಗುತ್ತದೆ. ಸಂಕಲ್ಪ ಮಾಡಲೇಬೇಕು ಆದರೆ ಈ ರೀತಿಯಾಗಿ ಮಾಡಬೇಕು.