Рет қаралды 12,251
ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಆಚರಣೆಯ ಅಂಗವಾಗಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ವತಿಯಿಂದ 2012 ಡಿಸಂಬರ್ 22 ಮತ್ತು 23 ರಂದು "ವಿವೇಕ ಸ್ಫೂರ್ತಿ - ಯುವಭಾರತಿ" ಪರಿಕಲ್ಪನೆಯಡಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯುವಜಾಗೃತಿ ಸಮ್ಮೇಳನದಲ್ಲಿ "ಸ್ವಾಮಿ ವಿವೇಕಾನಂದರು ಮತ್ತು ಸನಾತನ ಭಾರತ" ಎಂಬ ಗೋಷ್ಠಿಯಲ್ಲಿ ಆದರ್ಶ ಗೋಖಲೆ, ಖ್ಯಾತ ವಾಗ್ಮಿಗಳು, ಕಾರ್ಕಳ ಅವರು ನೀಡಿದ ಉಪನ್ಯಾಸ - ತ್ಯಾಗ ಮತ್ತು ಸೇವೆ - ಭಾರತದ ಚಿರಂತನ ಆದರ್ಶಗಳು
Talk by Sri Adrsha Gokhale, Karkala at the State Level Youth Convention on the occasion of 150th Birth Anniversary of Swami Vivekananda at Mangalore organised by Ramakrishna Math, Mangalore in 2012 December.